Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > LOVE Relationship ಪ್ಯಾಚಪ್ ಮಾಡಿಕೊಂಡ್ಮೇಲೂ ಲವ್ ಲೈಫ್ ವರ್ಕೌಟ್ ಆಗ್ತಿಲ್ವಾ? ಈ ರೀತಿ ಮಾಡಿ
ಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

LOVE Relationship ಪ್ಯಾಚಪ್ ಮಾಡಿಕೊಂಡ್ಮೇಲೂ ಲವ್ ಲೈಫ್ ವರ್ಕೌಟ್ ಆಗ್ತಿಲ್ವಾ? ಈ ರೀತಿ ಮಾಡಿ

Share
2 Min Read
SHARE

newsics.com

ಯಾವಾಗಲೂ ಒಂದು ಸುಂದರವಾದ ಸಂಬಂಧ ನಿರ್ಮಾಣವಾಗುವುದು ನಂಬಿಕೆ ಹಾಗೂ ವಿಶ್ವಾಸದಿಂದಾಗಿದೆ. ಒಂದಾಗಿರಬೇಕು ಹಾಗೂ ಪರಸ್ಪರ ಅರಿತುಕೊಂಡು ಮುನ್ನಡೆಯಬೇಕು ಅಂತ ಎಷ್ಟೇ ಪ್ರಯತ್ನಿಸಿದರೂ ಸಂಬಂಧ ಹಳಿ ತಪ್ಪಿ ಹೋಗುತ್ತಿರುತ್ತದೆ.

ಪದೇ-ಪದೇ ಬ್ರೇಕಪ್‌ ಮಾಡಿಕೊಳ್ಳುವುದು, ಮತ್ತೆ ಅದನ್ನು ಪ್ಯಾಚಪ್ ಮಾಡಿಕೊಳ್ಳುವುದು ಆಗಾಗ ನಡೆಯುತ್ತಲೇ ಇರುತ್ತದೆ. ಅಂದರೆ ಇದು ಪರಿಹರಿಸಿಕೊಳ್ಳಲು ಆಗದೇ ಇರುವ ಸಮಸ್ಯೆ ಆಗಿದೆ. ರಿಲೇಶನ್ ಶಿಪ್ ನಲ್ಲಿ ಬ್ರೇಕಪ್ಗಳು ಸಾಮಾನ್ಯವಾಗಿದ್ದರೂ ಪದೇ ಪದೇ ನಡೆಯುವುದು ಆಳವಾದ ತಪ್ಪನ್ನು ಸೂಚಿಸುತ್ತದೆ. ಇಬ್ಬರೂ ಕಷ್ಟಪಟ್ಟುಕೊಂಡು ಹೊಂದಿಕೊಂಡು ಸಾಗುತ್ತಿದ್ದೀರಿ ಎಂಬುದನ್ನು ತಿಳಿಸುತ್ತದೆ. ಇದರಿಂದ ನೀವು ಕಂಡುಕೊಂಡ ಪರಿಹಾರ ತಾತ್ಕಾಲಿಕವಾಗಿರುತ್ತದೆ.

ಸಂವಹನದ ಕೊರತೆ ಕೂಡ ಸಂಬಂಧದಲ್ಲಿ ಏನೂ ಸರಿಯಾಗಿಲ್ಲ ಎಂಬುದನ್ನು ಸೂಚಿಸುತ್ತದೆ. ತಮ್ಮ ಆಲೋಚನೆ, ಭಾವನೆಗಳು ಹಾಗೂ ಅನುದಿನ ಅನುಭವಗಳನ್ನು ಪರಸ್ಪರ ಹಂಚಿಕೊಳ್ಳುತ್ತಿಲ್ಲ ಅಲ್ಲಿ ಮೌನವೇ ನಿರ್ಮಾಣವಾಗಿದೆ ಎಂದಾದರೆ ಕೂಡ ಸಂಬಂಧದಲ್ಲಿ ಇದು ಕಪ್ಪು ಚುಕ್ಕೆಯನ್ನು ತೋರಿಸುತ್ತದೆ. ಘರ್ಷಣೆಯ ಸಮಯದಲ್ಲಿ ಇಬ್ಬರೂ ಪರಸ್ಪರ ಕುಳಿತು ಮಾತನಾಡುವುದು ಬಿಟ್ಟು, ದೋಷಾರೋಪಣೆಯೇ ನಡೆಯುತ್ತಿದೆ ಎಂದಾದರೆ ಆ ಸಂಬಂಧ ಹಳಿ ತಪ್ಪಿದೆ ಎಂಬುದನ್ನು ಸೂಚಿಸುತ್ತದೆ.

ಸಂಬಂಧದಲ್ಲಿ ನಂಬಿಕೆ ವಿಶ್ವಾಸ ಕಡಿಮೆಯಾಗುತ್ತಿದೆ ಇಲ್ಲವೇ ಇಲ್ಲ ಎಂದಾದಾಗ ಕೂಡ ದಾಂಪತ್ಯ ಸರಿಯಾಗಿ ಮುನ್ನಡೆಯುತ್ತಿಲ್ಲ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ನಂಬಿಕೆ ಇದ್ದಾಗ ಮಾತ್ರವೇ ಸುಂದರ ಸಂಬಂಧ ಚೆನ್ನಾಗಿ ಮುಂದುವರಿಯುತ್ತದೆ. ನಂಬಿಕೆಯೇ ಇಲ್ಲದ ಸಂಬಂಧ ಬಹು ಕಾಲ ನೆಲೆ ನಿಲ್ಲುವುದಿಲ್ಲ. ತಮ್ಮಲ್ಲಿ ನಂಬಿಕೆ, ವಿಶ್ವಾಸ ಇಲ್ಲದಾಗಲು ಕಾರಣ ಏನು ಎಂಬುದನ್ನು ದಂಪತಿಗಳು ಅರಿತುಕೊಂಡಿರಬೇಕು ಹಾಗೂ ಆ ನಂಬಿಕೆಯನ್ನು ಮರುಸ್ಥಾಪಿಸಲು ಗಂಡ ಹೆಂಡತಿ, ಸಂಗಾತಿಗಳು ಪ್ರಯತ್ನ ಪಡಬೇಕು.

ಇಬ್ಬರಲ್ಲೂ ಆತ್ಮೀಯತೆ ಇಲ್ಲ ಎಂದಾದಾಗ ಕೂಡ ಆ ಸಂಬಂಧವನ್ನು ಸರಿಪಡಿಸಲಾಗುವುದಿಲ್ಲ ಎಂಬುದನ್ನು ತಿಳಿದುಕೊಳ್ಳಬೇಕು. ಆತ್ಮೀಯತೆ ಇಲ್ಲದಿದ್ದಾಗ ಸಂಬಂಧದಲ್ಲಿನ ಸಮಸ್ಯೆಗಳನ್ನು ಕುಳಿತು ಮಾತನಾಡಲು ಆಗುವುದಿಲ್ಲ. ಸಂಗಾತಿಗಳು ಇಲ್ಲಿ ಮುಕ್ತರಾಗುವುದಿಲ್ಲ ತಮ್ಮ ತಮ್ಮ ಸಮಸ್ಯೆಗಳನ್ನು ಸ್ವತಂತ್ರವಾಗಿ ಚರ್ಚಿಸುವುದಿಲ್ಲ. ಆತ್ಮೀಯತೆ ಎಂಬುದು ಇಬ್ಬರೂ ಸಂಗಾತಿಗಳಲ್ಲೂ ಮುಖ್ಯವಾಗಿ ಬೇಕಾಗುತ್ತದೆ. ಇಬ್ಬರಲ್ಲಿ ಒಬ್ಬರು ಕೂಡ ಆತ್ಮೀಯತೆಯನ್ನು ತೋರ್ಪಡಿಸದಿದ್ದರೆ ಇದರಿಂದ ಸುರಕ್ಷತೆಯ ಭಾವನೆ ಕಾಡುತ್ತದೆ. ಸಂಬಂಧದಲ್ಲಿ ಆತ್ಮೀಯತೆ ಇಲ್ಲದಿದ್ದರೆ ಆ ಸಂಬಂಧ ಬೇಗನೇ ವಿಘಟನೆಯಾಗುತ್ತದೆ.

ಇನ್ನೊಬ್ಬ ವ್ಯಕ್ತಿಯಂತೆ ತಮ್ಮ ಸಂಗಾತಿ ಇರಬೇಕೆಂದು ಕನಸು ಕಾಣುವುದು ಕೂಡ ಸಂಬಂಧವನ್ನು ಹಾಳುಮಾಡುತ್ತದೆ. ನಿಮ್ಮಿಷ್ಟದಂತೆ ನಿಮ್ಮ ಸಂಗಾತಿ ಇಲ್ಲ ಎಂಬ ಭಾವನೆ ನಿಮ್ಮ ಮನದಲ್ಲಿ ತೋರಿದಂತೆ ಅವರ ಬಗ್ಗೆ ನಿಮಗೆ ಕೀಳರಿಮೆ ಉಂಟಾಗಲಾರಂಭಿಸುತ್ತದೆ. ಅವರಂತೆ ಇವರು ಏಕಿಲ್ಲ ಎಂಬ ಯೋಚನೆಯೇ ನಿಮಗವರು ಸರಿಯಾದ ವ್ಯಕ್ತಿಯಲ್ಲ ಎಂಬ ಅನಿಸಿಕೆಯನ್ನುಂಟು ಮಾಡುತ್ತದೆ.

ಇತರರ ಹಾಗೆಯೇ ನಿಮ್ಮ ಸಂಗಾತಿ ಇರಬೇಕೆಂದು ಭಾವಿಸುವುದು ತಪ್ಪಾಗಿದೆ ಏಕೆಂದರೆ ಪ್ರತಿಯೊಬ್ಬರು ತಮ್ಮದೇ ಆದ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಹಾಗಾಗಿ ಒಬ್ಬರಂತೆ ಇನ್ನೊಬ್ಬರು ಇರಲು ಸಾಧ್ಯವಿಲ್ಲ ಎಂಬುದನ್ನು ಅರಿತುಕೊಳ್ಳಬೇಕಾಗುತ್ತದೆ. ಕೆಲವೊಂದು ಸಮಸ್ಯೆಗಳಿಗೆ ಸಮಯ ಬೇಕಾಗುತ್ತದೆ ಇದರೊಂದಿಗೆ ಮುಕ್ತ ಮಾತುಕತೆ, ಮಧ್ಯಸ್ಥಿಕೆ,ಮ ತಜ್ಞರ ಸಮಾಲೋಚನೆ ನಡೆಸುವುದು ಕೂಡ ದಾಂಪತ್ಯವನ್ನು ಭದ್ರಗೊಳಿಸುತ್ತದೆ.

Good news for women ಗರ್ಭನಿರೋಧಕ ಮಾತ್ರೆ ಬಳಸುವ ಮಹಿಳೆಯರಿಗೆ ಖುಷಿ ಸುದ್ದಿ: ಹೊಸ ಸಂಶೋಧನೆ ಹೇಳಿದ್ದೇನು?

ದೇವರ ಕೋಣೆ ಹೇಗಿದ್ದರೆ ಸಂತೋಷ ಹೆಚ್ಚಾಗುತ್ತದೆ.?

Relationship ಪತಿಯ ಮುಂದೆ ಇವುಗಳನ್ನು ಮಹಿಳೆಯರು ಹೇಳಿಕೊಳ್ಳೋದೇ ಇಲ್ಲ: ಕಾರಣ ಏನು?

Health Tips ಮಲಗುವ ಮುನ್ನ ಪಾಲಕರು ಮಕ್ಕಳಿಗೆ ಕೇಳಲೇಬೇಕಾದ ಪ್ರಶ್ನೆಗಳಿವು

TAGGED:is love life still working out? Do it like this…LOVE Relationship: Even after being patched up
Share This Article
Facebook Twitter Copy Link Print
Previous Article Manganabavu Disease Rampant ಮಂಗನಬಾವು ಕಾಯಿಲೆ ಅಬ್ಬರ: ಕಾರವಾರ ವಸತಿಶಾಲೆಯ 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸೋಂಕಿನ ಆತಂಕ
Next Article Beauty Tips ತಲೆಯಲ್ಲಿ ಬಿಳಿ ಕೂದಲು ಜಾಸ್ತಿ ಆಗ್ತಿದ್ಯಾ? ಇವುಗಳನ್ನಮಿಕ್ಸ್ ಮಾಡಿ ಹಚ್ಚಿ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?