newsics.com
ಬೆಂಗಳೂರು: ನಾಭಿ ಅಥವಾ ಹೊಕ್ಕಳನ್ನು ಸರಿಯಾದ ರೀತಿಯಲ್ಲಿ ಆರೈಕೆ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬಹುದು. ಈ ಕುರಿತಾಗಿ ಇಂದು ತಿಳಿಸಿಕೊಡಲಿದ್ದೇವೆ.
ಕೀಲು ನೋವು, ಹೊಟ್ಟೆಯ ಬೊಜ್ಜು, ಮೊಡವೆ ಸಮಸ್ಯೆ, ಕೂದಲು ಉದುರುವಿಕೆ, ಚರ್ಮದ ಕಾಂತಿ ಹೆಚ್ಚಿಸುವುದಕ್ಕಾಗಿ ಇದು ತುಂಬಾ ಪ್ರಯೋಜನಕಾರಿ.
ವಿಷಯುಕ್ತ ಆಹಾರ ಸೇವನೆಯಿಂದ ಜಠರದ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗಿದೆ. ಅಲ್ಲದೇ ಅತಿಸಾರವನ್ನು ನಿಲ್ಲಿಸಲೂ ಈ ವಿಧಾನ ಉತ್ತಮವಾಗಿದೆ.
ಕೆಲವರಲ್ಲಿ ಹೊಟ್ಟೆಯುಬ್ಬರಿಕೆ, ವಾಕರಿಕೆ ಮೊದಲಾದವುಗಳನ್ನೂ ಕಡಿಮೆ ಮಾಡುತ್ತದೆ.
ನಿಮ್ಮ ನಾಭಿಗೆ 2 ರಿಂದ 3 ಹನಿ ತುಪ್ಪ ಅಥವಾ ಕೊಬ್ಬರಿ ಎಣ್ಣೆ ಹಾಕಿ ಚೆನ್ನಾಗಿ ಮತ್ತು ನಿಧಾನವಾಗಿ ಮಸಾಜ್ ಮಾಡಿ.
ವಾರದಲ್ಲಿ 2 ರಿಂದ 3 ಬಾರಿ ಮಾಡುವುದು ತುಂಬಾ ಸೂಕ್ತ. ಶುದ್ಧ ತುಪ್ಪ ಸಿಗದಿದ್ದಲ್ಲಿ ಕೊಬ್ಬರಿ ಎಣ್ಣೆಯ ಬಳಕೆ ಮಾಡಬಹುದು. ಪ್ರಯತ್ನಿಸುವ ಮುನ್ನ ನಿಮ್ಮ ವೈದ್ಯರ ಸಲಹೆ ಪಡೆಯಿರಿ.
ಬೆಂಗಳೂರಲ್ಲಿ ಹೆಚ್ಚುತ್ತಿದೆ ಚರ್ಮ ಕಾಯಿಲೆ, ಮಕ್ಕಳಲ್ಲೇ ಅಧಿಕ ಹರಡುವಿಕೆ, ಮುನ್ನೆಚ್ಚರಿಕೆಗೆ ವೈದ್ಯರ ಸಲಹೆ
ಗರ್ಭಿಣಿಯರಿಗೆ ಮಣ್ಣು ತಿನ್ನಬೇಕಂತಾ ಅನಿಸೋದು ಏಕೆ? ಮಣ್ಣು ಸೇವನೆ ಅತಿಯಾದರೆ ಏನಾಗತ್ತೆ?