newsics.com
ಬೆಂಗಳೂರು: ಮೈಸೂರು ರಸ್ತೆಯ ಅತ್ತಿಗುಪ್ಪೆಯಲ್ಲಿ ನೇರಳೆ ಬಣ್ಣದ ನಮ್ಮ ಮೆಟ್ರೋ ರೈಲು ಕೆಟ್ಟು ನಿಂತಿದ್ದು, ನೇರಳೆ ಮಾರ್ಗದಲ್ಲಿ ಸಂಚಾರ ವ್ಯತ್ಯಯವಾಗಿದೆ.
ನಮ್ಮ ಮೆಟ್ರೋ ರೈಲು ಕೆಟ್ಟು ನಿಂತ ಪರಿಣಾಮ ನೇರಳೆ ಮಾರ್ಗದಲ್ಲಿ ಸಂಚಾರ ವ್ಯತ್ಯಯವಾಗಿದೆ. ಪ್ರಯಾಣಿಕರು ಸಹಕರಿಸಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
ಅತ್ತಿಗುಪ್ಪೆ ಮೆಟ್ರೋ ರೈಲು ನಿಲ್ದಾಣದಲ್ಲಿ ರೈಲು ಅರ್ಧ ಗಂಟೆಯಿಂದ ನಿಂತಿದ್ದು, ಮೆಜೆಸ್ಟಿಕ್ ಕಡೆ ಹೋಗುವ ಪ್ರಯಾಣಿಕರು ತೊಂದರೆ ಅನುಭವಿಸಿದ್ದಾರೆ.
Oscar award winners ಅನೋರಾಗೆ ಆಸ್ಕರ್ ಬಂಪರ್, ಇಲ್ಲಿದೆ ಪ್ರಶಸ್ತಿ ಪುರಸ್ಕೃತರ ವಿವರ
Shiva Rajkumar: ರಾಜಕೀಯಕ್ಕೆ ಶಿವರಾಜ್ ಕುಮಾರ್?; ದೆಹಲಿ ಸಂಸತ್ತು ಹತ್ತಲಿದ್ದಾರೆ!
Astrology ಇಂದು ದುರ್ಧರ, ಬ್ರಹ್ಮ ಯೋಗ, ಈ ರಾಶಿಗಳ ಜನರಿಗೆ ಭಾರೀ ಅದೃಷ್ಟ