newsics.com
ಬೆಂಗಳೂರು: ವಿಜಯಲಕ್ಷ್ಮೀ ಏನ್ ಬಟ್ಟೆ ಹಾಕ್ತಾರೋ ಅದೇ ಬಟ್ಟೆ ಬೇಕು. ಅವ್ರು ಏನು ಒಡವೆ ಹಾಕ್ತಾರೋ ಅದೇ ಒಡವೆ ಬೇಕು. ಅವರು ಕಾರಲ್ಲಿ ಇಳಿದರೆ ನಾನೂ ಅಂಥದೇ ಕಾರಲ್ಲಿ ಇಳಿಬೇಕು ಎನ್ನುವುದು ನಟ ದರ್ಶನ್ ಆಪ್ತ ಸ್ನೇಹಿತೆ ಪವಿತ್ರಾ ಗೌಡ ಮನಸ್ಥಿತಿ ಎಂದು ಆಶಿಕಿ ನಿರ್ದೇಶಕಿ ಚಂದ್ರಕಲಾ ಹೇಳಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್ ಮತ್ತು ಪವಿತ್ರಾ ಗೌಡ ಬಗ್ಗೆ ಮಾತನಾಡಿದ ನಿರ್ದೇಶಕಿ ಚಂದ್ರಕಲಾ, ಈ ಪ್ರಕರಣದಲ್ಲಿ ದರ್ಶನ್ಗೆ ಪಶ್ಚಾತ್ತಾಪ ಆಗಿರುತ್ತೆ. ಪವಿತ್ರಾಳಿಂದ ದೂರ ಉಳಿದುಕೊಳ್ತಾರೆ ಎಂದು ಹೇಳಿದ್ದಾರೆ.
ಕೊಲೆಯಾಗಲಿ, ದರೋಡೆಯಾಗಲಿ ಪವಿತ್ರಾ ಗೌಡಗೆ ಏನೂ ಬೇಕಿಲ್ಲ. ಅವಳಿಗೆ ಬೇಕಿರೋದು ದರ್ಶನ್. ನಾನು ಸೆಟಲ್ ಆಗಬೇಕು. ನಾನು ಗೆಲ್ಲಬೇಕು. ಕರ್ನಾಟಕದ ಬಾಕ್ಸ್ ಆಫೀಸು ಸುಲ್ತಾನನೇ ಸಿಕ್ಕಿರುವಾಗ ಎಲ್ಲಾ ನೋಡೋದು ಅದೇ ರೇಂಜ್ನಲ್ಲಿ ಇರುತ್ತದೆ ಎಂದು ಪವಿತ್ರಾ ಗೌಡ ಕುರಿತಾಗಿ ಚಂದ್ರಕಲಾ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ನಿಜಕ್ಕೂ ಅಶ್ವಗಂಧ ಗಿಡಮೂಲಿಕೆ ಲೈಂಗಿಕ ಹಾರ್ಮೋನ್ಗೆ ಹಾನಿ ಮಾಡತ್ತಾ, ಗರ್ಭಪಾತಕ್ಕೆ ಕಾರಣವಾಗತ್ತಾ?
2025ರಲ್ಲಿ ಯೂರೋಪ್ ಸಂಘರ್ಷ, 5079ರಲ್ಲಿ ಪ್ರಪಂಚವೇ ಅಂತ್ಯ: ಭವಿಷ್ಯ ನುಡಿದ ಬಾಬಾ ವಂಗಾ