newsics.com
ಬೆಂಗಳೂರು: ‘ಹನುಮಂತನಗರ ಬಿಂಬ’ದಿಂದ ಬುಧವಾರ (ಜ.8) ಸಂಜೆ ‘ಹೂ ಹಬ್ಬ’ ಮಕ್ಕಳ ನಾಟಕ ಪ್ರದರ್ಶನಗೊಳ್ಳಲಿದೆ.
ಬುಧವಾರ ಸಂಜೆ 7ಕ್ಜೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಈ ನಾಟಕ ಆಯೋಜಿಸಲಾಗಿದ್ದು, ಎಲ್ಕರಿಗೂ ಉಚಿತ ಪ್ರವೇಶ ಕಲ್ಪಿಸಲಾಗಿದೆ.
ಈ ವಿನೂತನ ರಂಗಪ್ರಯೋಗದಲ್ಲಿ ಹನುಮಂತನಗರ ಬಿಂಬದ ಆರು ತಿಂಗಳ ಕೋರ್ಸ್ನ ಮಕ್ಕಳು ಅಭಿನಯಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ, ಲೇಖಕ ಜಿ.ಎನ್. ಮೋಹನ್, ನಟ, ರಂಗ ಸಂಘಟಕ ಗುಂಡಣ್ಣ, ವೃಕ್ಷ ಸ್ಕೂಲ್ ಆಫ್ ಫೈನ್ ಆರ್ಟ್ಸ್ ಸಂಸ್ಥಾಪಕಿ ಹಾಗೂ ದೃಶ್ಯ ಕಲಾವಿದೆ ಮೀರಾ ಅರುಣ್ ಉಪಸ್ಥಿತರಿರುತ್ತಾರೆ ಎಂದು ಹನುಮಂತನಗರ ಬಿಂಬ ಪ್ರಕಟಣೆ ತಿಳಿಸಿದೆ.
ಬಸ್ ಪ್ರಯಾಣ ದರ ಏರಿಕೆ ಬೆನ್ನಲ್ಲೇ ಬೆಂಗಳೂರಿನ ಮಕ್ಕಳ ಪೋಷಕರಿಗೆ ಮತ್ತೊಂದು ಶಾಕ್
ISRO chairman ವಿ. ನಾರಾಯಣನ್ ಇಸ್ರೋ ಹೊಸ ಅಧ್ಯಕ್ಷ, ಜ.14ಕ್ಕೆ ಅಧಿಕಾರ ಸ್ವೀಕಾರ
Good News For Central Government Employees : ಹೊಸ ವರ್ಷಕ್ಕೆ ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್
Health: ಮಕ್ಕಳಿಗೆ ಚಿಕನ್-ಮಟನ್ ಲಿವರ್ ಕೊಡುವುದು ಎಷ್ಟು ಡೇಂಜರ್ ಗೊತ್ತಾ ?
ಕಂಪ್ಯೂಟರ್ ಬಳಕೆದಾರರೇ ಎಚ್ಚರ.. ಸದ್ದಿಲ್ಲದೇ ಬರುವ ಸಮಸ್ಯೆಗಳು! Computer