Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Health tips ತರಕಾರಿ, ಹಣ್ಣುಗಳನ್ನು ಫ್ರಿಡ್ಜ್‌ನಲ್ಲಿ ಪ್ಲಾಸ್ಟಿಕ್‌ ಸುತ್ತಿ ಇಡುತ್ತೀರಾ? ಅದಕ್ಕೂ ಮೊದಲು ಈ ಸುದ್ದಿ ಓದಿ
ಲೈಫ್‌ಸ್ಟೈಲ್ಆರೋಗ್ಯಪ್ರಮುಖ

Health tips ತರಕಾರಿ, ಹಣ್ಣುಗಳನ್ನು ಫ್ರಿಡ್ಜ್‌ನಲ್ಲಿ ಪ್ಲಾಸ್ಟಿಕ್‌ ಸುತ್ತಿ ಇಡುತ್ತೀರಾ? ಅದಕ್ಕೂ ಮೊದಲು ಈ ಸುದ್ದಿ ಓದಿ

Share
2 Min Read
SHARE

https://youtube.com/shorts/Z7vopgc72sA?si=3xGBtCNR8rbooqhi

Subscribe ನ್ಯೂಸಿಕ್ಸ್ ಕನ್ನಡ

newsics.com

ಪ್ಲಾಸ್ಟಿಕ್ ಕವರ್‌ಗಳಲ್ಲಿ ಗಾಳಿಯ ಪ್ರವೇಶ ಸಾಧ್ಯತೆಯ ಕೊರತೆಯಿಂದಾಗಿ, ತರಕಾರಿಗಳಿಂದ ಬಿಡುಗಡೆಯಾಗುವ ತೇವಾಂಶವು ಒಳಗೆ ಉಳಿಯುತ್ತದೆ. ಇದು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ತ್ವರಿತ ಬೆಳವಣಿಗೆಗೆ ಕಾರಣವಾಗುತ್ತದೆ. ಇದಲ್ಲದೆ, ಪ್ಲಾಸ್ಟಿಕ್ ತಯಾರಿಕೆಯಲ್ಲಿ ಬಳಸುವ ಅಪಾಯಕಾರಿ ರಾಸಾಯನಿಕಗಳು ಕಡಿಮೆ ತಾಪಮಾನದಲ್ಲಿ ತರಕಾರಿಗಳಿಗೆ ಅಂಟುವ ಸಾಧ್ಯತೆಯಿದೆ.

ಆದರೆ ಈ ಬಗ್ಗೆ ಆರೋಗ್ಯ ತಜ್ಞರು ಹೇಳುವ ಪ್ರಕಾರ, ನಮ್ಮಲ್ಲಿ ಬಹುತೇಕ ಜನರು ಮಾರ್ಕೆಟ್ ನಿಂದ ತಂದಿರುವ ಹಣ್ಣು ತರಕಾರಿಗಳನ್ನು ಪ್ಲಾಸ್ಟಿಕ್ ಇಲ್ಲಾಂದರೆ ಪಾಲಿಥಿನ್ ಚೀಲಗಳಲ್ಲಿ ಸಂಗ್ರಹಿಸಿ ವಾರಗಳವರೆಗೆ ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸುತ್ತಾರೆ.

ಆದರೆ ಹೀಗೆ ಮಾಡುವುದು ಆರೋಗ್ಯಕ್ಕೆ ತುಂಬಾನೇ ಅಪಾಯ ಎಂದು ತಜ್ಞರು ಸಲಹೆ ನೀಡುತ್ತಾರೆ. ಕೆಲವೊಮ್ಮೆ ನಾವು ತಿಳಿಯದೆಯೋ ಮಾಡುವಂತಹ ಸಣ್ಣಪುಟ್ಟ ತಪ್ಪುಗಳು ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಯಾಕೆಂದ್ರೆ ನಾವು ಪಾಲಿಥಿನ್‌ನಲ್ಲಿ ಹಣ್ಣುಗಳು ಮತ್ತು ತರಕಾರಿಗಳನ್ನು ಸುತ್ತಿ

ರೆಫ್ರಿಜರೇಟರ್‌ನಲ್ಲಿ ಇಟ್ಟು ಆಮೇಲೆ ನಮಗೆ ಬೇಕಾದಾಗಲೆಲ್ಲಾ ಬಳಕೆ ಮಾಡುವುದರಿಂದ, ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತೆದೆಯಂತೆ!

ಗಾಳಿಯಾಡದಿರುವಿಕೆ

ಪ್ಲಾಸ್ಟಿಕ್ ಕವರ್ಗಳು ಗಾಳಿ ಒಳಗೆ ಬರದಂತೆ ತಡೆಯುತ್ತವೆ. ಆದರೆ ತರಕಾರಿಗಳಿಗೆ ಗಾಳಿಯಾಡ ಬೇಕು. ಗಾಳಿಯನ್ನು ಕವರ್ ಒಳಗೆ ತಲುಪದಿದ್ದರೆ, ತರಕಾರಿಗಳಿಂದ ಬಿಡುಗಡೆಯಾಗುವ ತೇವಾಂಶವು ಕವರ್ ಒಳಗೆ ಉಳಿಯುತ್ತದೆ. ಈ ತೇವಾಂಶವು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು ವೇಗವಾಗಿ ಬೆಳೆಯಲು ಅನುವು ಮಾಡಿಕೊಡುತ್ತದೆ. ಇದರಿಂದ ತರಕಾರಿಗಳು ಬೇಗನೆ ಕೊಳೆತು ಹೋಗಬಹುದು.

ರಾಸಾಯನಿಕ ಸೋರಿಕೆ: ಪ್ಲಾಸ್ಟಿಕ್ ಚೀಲಗಳಲ್ಲಿ ಕಂಡುಬರುವ ಬಿಸ್ಫೆನಾಲ್-ಎ (ಬಿಪಿಎ) ಮತ್ತು ಥಾಲೇಟ್‌ಗಳಂತಹ ರಾಸಾಯನಿಕಗಳು ಆಹಾರಕ್ಕೆ ಸೋರಿಕೆಯಾಗಬಹುದು, ಇದು ಹಾರ್ಮೋನುಗಳ ಅಸಮತೋಲನ ಮತ್ತು ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಪೋಷಕಾಂಶಗಳ ನಷ್ಟ: ಪ್ಲಾಸ್ಟಿಕ್‌ನಲ್ಲಿ ಸಂಗ್ರಹಿಸಲಾದ ಹಸಿರು ಹಣ್ಣುಗಳು ಬೇಗನೆ ಮಸುಕಾಗುತ್ತವೆ, ಇದು ಅವುಗಳ ನೈಸರ್ಗಿಕ ಸುವಾಸನೆ ಮತ್ತು ಜೀವಸತ್ವಗಳನ್ನು ನಾಶಪಡಿಸುತ್ತದೆ.

ಉತ್ತಮ ಅಭ್ಯಾಸಗಳು: ತರಕಾರಿಗಳನ್ನು ಪ್ಲಾಸ್ಟಿಕ್ ಕವರ್‌ಗಳಿಂದ ತೆಗೆದು ಸ್ವಲ್ಪ ಸಮಯದವರೆಗೆ ಗಾಳಿಯಲ್ಲಿ ಒಣಗಲು ಬಿಡಬೇಕು. ಇನ್ನೂ ಈ ತರಕಾರಿಗಳನ್ನು ಶೇಖರಿಸಲು ಕಾಟನ್ ಕವರ್ಗಳು ಅಥವಾ ಜಾಲರಿ ಬ್ಯಾಗ್ಗಳನ್ನು ಬಳಸುವುದು ಉತ್ತಮ.

ಪೇಪರ್ ಟವೆಲ್‌ಗಳಲ್ಲಿ ಹಣ್ಣುಗಳನ್ನು ಸುತ್ತುವುದರಿಂದ ಅವು ಸಹ ಹೆಚ್ಚು ದಿನಗಳವರೆಗೂ ಫ್ರೆಶ್ ಆಗಿರುತ್ತವೆ. ಹಾಗಾಗಿ ಅವುಗಳು ಸಹ ಒದ್ದೆಯಾಗದಂತೆ ಎಚ್ಚರಿಕೆ ವಹಿಸಿ. ಒದ್ದೆಯಾದ ತರಕಾರಿಗಳನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸುವುದರಿಂದ ಅಚ್ಚು ಉಂಟಾಗುತ್ತದೆ.

https://www.newsics.com/2026/01/29/it-is-inauspicious-to-wash-clothes-on-these-3-days-of-the-week/

TAGGED:Do you keep vegetables and fruits wrapped in plastic in the fridge?
Share This Article
Facebook Twitter Copy Link Print
Previous Article Ajit Pawar Plane Crash ಮಹಾರಾಷ್ಟ್ರ ರಾಜಕೀಯದಲ್ಲಿ ಶೋಕ – ಅಜಿತ್ ಪವಾರ್‌ಗೆ ಯಾರು ರಾಜಕೀಯ ಉತ್ತರಾಧಿಕಾರಿ ಆಗ್ತಾರೆ?
Next Article 100 ರೂ. ಡಿಸ್ಕೌಂಟ್​​ಗಾಗಿ ಚಾಲಕನಿಗೆ ಫ್ರೀ ಎಂಟರ್ಟೈನ್ಮೆಂಟ್ ನೀಡಿದ ಯುವತಿಯರು – ವೈರಲ್ ವಿಡಿಯೋ ನೋಡಿ

Popular Posts

FSSAI Vegan logo ಸಸ್ಯಾಹಾರಿ ಆಹಾರ ಪ್ಯಾಕೆಟ್‌ ಗಳ ಮೇಲೆ FSSAI ಲೋಗೋ ಕಡ್ಡಾಯ

1 Min Read

ಮಾಜಿ ಪ್ರೇಯಸಿಗೆ 20 ಬಾರಿ ಇರಿದು ಕೊಂದು, ತಾನೂ ಆತ್ಮಹತ್ಯೆಗೆ ಯತ್ನಿಸಿದ ಪಾಗಲ್ ಪ್ರೇಮಿ : ವೈರಲ್ ವಿಡಿಯೋ ನೋಡಿ

1 Min Read

Gold-Silver Price Today ಚಿನ್ನ ಬೆಳ್ಳಿ ದರದಲ್ಲಿ ಇಳಿಕೆ : ಇಂದಿನ ಬೆಲೆ ಎಷ್ಟು?

1 Min Read

Panchak ನಾಳೆಯಿಂದ 5 ದಿನ ಈ ಕೆಲಸ ಮಾಡಬೇಡಿ, ಪಂಚಕದಿಂದ ಸಮಸ್ಯೆ ಫಿಕ್ಸ್

2 Min Read

You Might Also Like

ಕರ್ನಾಟಕಪ್ರಮುಖ

KH Muniyappa ರಾಮಲಿಂಗಾರೆಡ್ಡಿ ಬೆನ್ನಲ್ಲೆ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಕೆ.ಎಚ್ ಮುನಿಯಪ್ಪ ಮುಂದು

1 Min Read
ದೇಶಪ್ರಮುಖಮನರಂಜನೆ

Bollywood ಕ್ಯಾಮೆರಾ ಕಂಡ ತಕ್ಷಣ ಗರ್ಲ್​ಫ್ರೆಂಡ್​ನ ತಳ್ಳಿದ ಸೈಫ್ ಮಗ : ವಿಡಿಯೋ ವೈರಲ್

1 Min Read
ದೇಶಪ್ರಮುಖ

RBI Repo Rate ಸಾಲಗಾರರಿಗೆ ಸಿಹಿಸುದ್ದಿ : RBI ರೆಪೋ ದರ ಯಥಾಸ್ಥಿತಿ (5.25%) ಮುಂದುವರಿಕೆ

1 Min Read
ದೇಶಪ್ರಮುಖ

Annamalai resigns ಬಿಜೆಪಿಗೆ ಕೆ.ಅಣ್ಣಾಮಲೈ ನೀಡಿದ್ದ ರಾಜೀನಾಮೆ ಅಂಗೀಕರಿಸಿದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?