Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ರಜನಿಕಾಂತ್‌ ಜತೆ ನಾಯಕಿಯಾಗಿ ನಟಿಸಲು ನಿರಾಕರಿಸಿದ ನಟಿ ಖುಷ್ಬೂ : ಕಾರಣವೇನು?
ದೇಶಪ್ರಮುಖಮನರಂಜನೆ

ರಜನಿಕಾಂತ್‌ ಜತೆ ನಾಯಕಿಯಾಗಿ ನಟಿಸಲು ನಿರಾಕರಿಸಿದ ನಟಿ ಖುಷ್ಬೂ : ಕಾರಣವೇನು?

Share
1 Min Read
SHARE

newsics.com

ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ಅಭಿನಯ ಮಾಡಬೇಕು ಎಂದರೆ ನಟಿಯರು ಸಾಲು ಸಾಲು ನಿಲ್ಲುತ್ತಾರೆ. ನನಗೆ ಆಫರ್‌ ಕೊಡಿ ಎಂದು ಕಾದು ಕುಳಿತಿರುತ್ತಾರೆ. ಇಂತಹ ಒಂದು ದೊಡ್ಡ ಆಫರ್‌ ಬಂದಾಗ ಆ ಹೀರೋಯಿನ್‌ ನನಗೆ ಬೇಡವೇ ಬೇಡ ಎಂದು ತಿರಸ್ಕರಿಸಿದ್ದರು. ಸಖತ್‌ ಬ್ಯೂಟಿಯಾಗಿದ್ದ ಆ ನಟಿ ಸಿನಿಮಾ ಆಫರ್‌ ತಿರಸ್ಕರಿಸುವುದಕ್ಕೂ ಒಂದು ಬಲವಾದ ಕಾರಣವಿದೆ.

ಸೂಪರ್‌ಸ್ಟಾರ್ ರಜನಿಕಾಂತ್‌ ಜೊತೆ ನಾಯಕಿಯಾಗಿ ನಟಿಸುವ ಅವಕಾಶವನ್ನು ನಟಿ ಖುಷ್ಬೂ ನಿರಾಕರಿಸಿದ್ದರು. ಅವರ ಬದಲು ವಿಜಯಶಾಂತಿ ನಟಿಸಲು ಖುಷ್ಬೂ ಅವರೇ ಕಾರಣ ಎನ್ನಲಾಗುತ್ತದೆ.

ಪಿ. ವಾಸು ನಿರ್ದೇಶನದಲ್ಲಿ ಪ್ರಭು-ಖುಷ್ಬೂ ನಟಿಸಿದ್ದ ‘ಚಿನ್ನತಂಬಿ’ ಸಿನಿಮಾ ಮೆಗಾ ಹಿಟ್ ಆಗಿತ್ತು. ಅದೇ ಸಮಯದಲ್ಲಿ, ಶಿವಾಜಿ ಗಣೇಶನ್ ನಿರ್ಮಾಣದಲ್ಲಿ, ಪಿ. ವಾಸು ಅವರು ರಜನಿಕಾಂತ್ ಜೊತೆ ‘ಮನ್ನನ್’ ಸಿನಿಮಾ ಮಾಡಲು ಮುಂದಾದರು. ರಜನಿಗೆ ಸರಿಸಾಟಿಯಾದ ನಾಯಕಿ ಪಾತ್ರಕ್ಕೆ ವಾಸು ಮನಸ್ಸಿನಲ್ಲಿ ಖುಷ್ಬೂ ಇದ್ದರು. ಹೀಗಾಗಿ, ಪಿ. ವಾಸು ಮೊದಲು ಖುಷ್ಬೂಗೆ ಕಥೆ ಹೇಳಿದರು. ಆದರೆ ಕಥೆ ಕೇಳಿ ಖುಷ್ಬೂ ಶಾಕ್ ಆದರಂತೆ. ಕಥೆ ಇಷ್ಟವಾದರೂ ನಟಿಸಲು ಒಪ್ಪಲಿಲ್ಲ.

ಕಾರ್ಮಿಕನಾಗಿ ಕೆಲಸ ಮಾಡುವ ರಜನಿಕಾಂತ್‌ಗೆ ಖುಷ್ಬೂ ಕಪಾಳಮೋಕ್ಷ ಮಾಡುವ ದೃಶ್ಯ ಚಿತ್ರದಲ್ಲಿದೆ ಎಂದು ಪಿ. ವಾಸು ಹೇಳಿದಾಗ, ‘ಅಯ್ಯಯ್ಯೋ, ಆ ದೃಶ್ಯದಲ್ಲಿ ನಟಿಸಲು ನನ್ನಿಂದ ಸಾಧ್ಯವಿಲ್ಲ’ ಎಂದು ಖುಷ್ಬೂ ಹೇಳಿದರಂತೆ. ‘ನೀವು ರಜನಿಕಾಂತ್‌ಗೆ ಸರಿಸಮನಾದ ಪವರ್‌ಫುಲ್ ನಟಿಯನ್ನು ಹಾಕಿದರೆ ಮಾತ್ರ ಪ್ರೇಕ್ಷಕರು ಒಪ್ಪುತ್ತಾರೆ. ನಾನು ರಜನಿ ಸರ್‌ಗೆ ಹೊಡೆದರೆ ಪ್ರೇಕ್ಷಕರು ಒಪ್ಪುವುದಿಲ್ಲ.

‘ನಾನು ರಜನಿ ಸರ್‌ಗೆ ಹೊಡೆದರೆ, ಅವರ ಅಭಿಮಾನಿಗಳು ಥಿಯೇಟರ್‌ನಲ್ಲಿ ಸ್ಕ್ರೀನ್‌ ಅನ್ನೇ ಹರಿದು ಹಾಕುತ್ತಾರೆ. ಯಾಕೆಂದರೆ ರಜನಿಕಾಂತ್ ಅಭಿಮಾನಿಗಳಿಗೆ ಅವರ ಮೇಲೆ ಅಷ್ಟೊಂದು ಪ್ರೀತಿ’ ಎಂದರಂತೆ. ಖುಷ್ಬೂ ಅವರ ವಿವರಣೆ ನಿರ್ದೇಶಕ ಪಿ. ವಾಸುಗೆ ಸರಿ ಎನಿಸಿತು. ಹೀಗಾಗಿ, ಖುಷ್ಬೂ ಬದಲು ಆಗ ತೆಲುಗಿನಲ್ಲಿ ಜನಪ್ರಿಯರಾಗಿದ್ದ ವಿಜಯಶಾಂತಿಯನ್ನು ಆ ಪಾತ್ರಕ್ಕೆ ಆಯ್ಕೆ ಮಾಡಿದರು. ‘ನಾನು ನಾಯಕಿಯಾಗಿ ನಟಿಸದಿದ್ದರೂ, ಕಥೆ ಇಷ್ಟವಾಗಿದೆ, ಯಾವುದಾದರೂ ಒಂದು ಚಿಕ್ಕ ಪಾತ್ರ ಕೊಡಿ’ ಎಂದು ಖುಷ್ಬೂ ಕೇಳಿಕೊಂಡರಂತೆ.

https://www.newsics.com/2026/04/03/newlywed-breaks-down-in-tears-after-seeing-her-pet-dogs-love/

TAGGED:Actress Khushboo refuses to act as heroine opposite Rajinikanth
Share This Article
Facebook Twitter Copy Link Print
Previous Article ಏಪ್ರಿಲ್ 7 ಕ್ಕೆ ದ್ವಿತೀಯ PUC ಹಾಗೂ ಏಪ್ರಿಲ್ 24ಕ್ಕೆ SSLC ಫಲಿತಾಂಶ ಪ್ರಕಟ
Next Article ಗುರೂಜಿಯ 100 ಮಹಿಳೆಯರ ರಾಸಲೀಲೆ ಕೇಸ್‌ನಲ್ಲಿ ಮತ್ತೊಂದು ಟ್ವಿಸ್ಟ್ : ಪತ್ನಿ ಕಲ್ಪನಾ ನಾಪತ್ತೆ

Popular Posts

ಟಿ20 ಕ್ರಿಕೆಟ್ ಇತಿಹಾಸದಲ್ಲೇ ಸ್ಮೃತಿ ಮಂದಾನಗೆ ಸಾಟಿಯಿಲ್ಲ! ಪುರುಷ-ಮಹಿಳಾ ಕ್ರಿಕೆಟ್‌ನಲ್ಲಿ ಯಾರೂ ಮಾಡದ ವಿಶ್ವ ದಾಖಲೆ

2 Min Read

ಪರಿಷತ್ ಚುನಾವಣೆ ಮೂಲಕ ಬಿಜೆಪಿ ವರಿಷ್ಠರಿಗೆ ಡಿಕೆ ಶಿವಕುಮಾರ್ ಸಾರಿದ್ದೇನು?

3 Min Read

ಟಿ20 ವಿಶ್ವಕಪ್‌ ಟೂರ್ನಿಯಿಂದ ಕನ್ನಡತಿ ಶ್ರೇಯಾಂಕಾ ಪಾಟೀಲ್ ಔಟ್‌

3 Min Read

ಚಿನ್ನದ ಬೆಲೆ ಭಾರಿ ಇಳಿಕೆ: ಇಂದಿನ ಗೋಲ್ಡ್ ರೇಟ್ ಎಷ್ಟು?

1 Min Read

You Might Also Like

ಪ್ರಮುಖ

‘ಟೆಲಿಗ್ರಾಂ’ ನಿಷೇಧಿಸಿದ ಸರ್ಕಾರದ ಆದೇಶ ಎತ್ತಿಹಿಡಿದ ದೆಹಲಿ ಹೈಕೋರ್ಟ್!

2 Min Read
ಪ್ರಮುಖಮನರಂಜನೆ

ಟ್ರಾನ್ಸ್‌ಜೆಂಡರ್ ಎಂದ ನೆಟ್ಟಿಗರಿಗೆ ಖುಷ್ಬೂ ಸುಂದರ್ ಮಗಳು ಆನಂದಿತಾ ತಿರುಗೇಟು

2 Min Read
ಪ್ರಮುಖ

ಬಿಜೆಪಿ ನಾಯಕನ ಜೀವಂತ ಸುಟ್ಟ ದುರ್ಷ್ಕರ್ಮಿಗಳು, ಕಾರು ಟ್ರಾಪ್ ಮಾಡಿ ಕೃತ್ಯ

2 Min Read
ಪ್ರಮುಖಮನರಂಜನೆ

ಗುಟ್ಕಾ ಜಗಿಯುತ್ತಲೇ ಯೋಗ ಮಾಡಿದ್ರಾ ನಟ ಕಿಶನ್? ವೈರಲ್ ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?