Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಮನರಂಜನೆ > ಪ್ರಮುಖ > ಬಿಟೌನ್ ಬ್ಯೂಟಿ ಕಂಗನಾ- ಸೋನ್ ಸೂದ್ ಮಧ್ಯೆ ಟ್ವೀಟ್ ವಾರ್
Uncategorizedದೇಶಪ್ರಮುಖಪ್ರಮುಖಪ್ರಮುಖಮನರಂಜನೆವೈರಲ್

ಬಿಟೌನ್ ಬ್ಯೂಟಿ ಕಂಗನಾ- ಸೋನ್ ಸೂದ್ ಮಧ್ಯೆ ಟ್ವೀಟ್ ವಾರ್

Share
1 Min Read
SHARE

newsics.com

ಉತ್ತರಪ್ರದೇಶ ಸರ್ಕಾರದ ಅದೊಂದು ನಿರ್ಧಾರ ಹಲವು ಸಮಸ್ಯೆಗಳಿಗೆ ಕಾರಣವಾಗಿದೆ. ಇದು ಬಾಲಿವುಡ್ ನಟರ ಮಧ್ಯೆ ವಾದ-ವಿವಾದಕ್ಕೂ ಕಾರಣವಾಗಿದೆ. ಕನ್ವರ್ ಯಾತ್ರೆಗೆ ಯೋಗಿ ಸರ್ಕಾರ ಹೊರಡಿಸಿರೋ ನಿಯಮವೊಂದು ಬಾಲಿವುಡ್ ನಟ ಸೋನು ಸೂದ್-ಬಿಟೌನ್ ಬೆಡಗಿ, ಸಂಸದೆ ಕಂಗನಾ ರಣಾವತ್ ಮಧ್ಯೆ ಏಟು-ಎದುರೇಟಿಗೆ ವೇದಿಕೆಯಾಗಿದೆ.

ಇತ್ತೀಚಿಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಮುಸ್ಲಿಂ ಸಮುದಾಯದ ವ್ಯಕ್ತಿಗಳು ರೋಟಿ ಮೇಲೆ ಉಗಿಯುವ ದೃಶ್ಯಗಳು ವೈರಲ್ ಆಗಿತ್ತು. ಹೀಗಾಗಿ ಉತ್ತರಪ್ರದೇಶ ಸರ್ಕಾರ ಕನ್ವರ್ ಯಾತ್ರೆಗೆ ಕೆಲವೊಂದು ನೀತಿ-ನಿಯಮಗಳನ್ನ ಜಾರಿಗೆ ತಂದಿತ್ತು. ಯಾತ್ರೆಗೆ ಬರುವ ವರ್ತಕರು ತಮ್ಮ ಹೆಸರನ್ನ ನಾಮಫಲಕಗಳಲ್ಲಿ ಕಡ್ಡಾಯವಾಗಿ ನಮೂದು ಮಾಡ್ಬೇಕು ಅಂತ ತಿಳಿಸಿತ್ತು. ಇದ್ರಿಂದ ವ್ಯಾಪಾರಿಗಳು ಹಿಂದೂ-ಮುಸ್ಲಿಂ ಅನ್ನೋದು ಸ್ಪಷ್ಟವಾಗುತ್ತೆ ಅಂತ ಯೋಗಿ ಸರ್ಕಾರ ಈ ರೂಲ್ಸ್ ಮಾಡಿತ್ತು. ಇದೀಗ ಈ ವಿಚಾರಕ್ಕೆ ಸೋನು ಸೂದ್ ಮತ್ತು ಕಂಗನಾ ಮಧ್ಯೆ ಕದನಕ್ಕೆ ಕಾರಣವಾಗಿದೆ.

ನಮ್ಮ ಶ್ರೀರಾಮ, ಶಬರಿ ಕಚ್ಚಿ ಕೊಟ್ಟ ಹಣ್ಣುಗಳನ್ನ ತಿಂದಿದ್ದಾರೆ. ಹಾಗಾದರೆ ನಾನು ಇದನ್ನ ಏಕೆ ತಿನ್ನಬಾರದು? ಅಹಿಂಸೆಯಿಂದ ಹಿಂಸೆಯನ್ನು ಸೋಲಿಸಬಹುದು. ಮಾನವೀಯತೆ ಮಾತ್ರ ಉಳಿಯಬೇಕು

-ಸೋನು ಸೂದ್, ಬಾಲಿವುಡ್ ನಟ

ಸೋನು ಸೂದ್ ಮಾಡಿದ್ದ ಟ್ವೀಟ್‌ನ ಕಂಡು ಬಾಲಿವುಡ್ ಬೆಡಗಿ, ಮಂಡಿ ಸಂಸದೆ ಕಂಗನಾ ರಣಾವತ್ ಕೆರಳಿ ಕೆಂಡವಾಗಿದ್ರು. ಈ ರೀತಿ ಉಗಿಯುವವರನ್ನ ಸೋನು ಸೂದ್ ಸಮರ್ಥಿಸಕೊಳ್ತಿದ್ದಾರೆ ಅಂತ ಕಿಡಿಕಾರಿದ್ರು. ಅಲ್ಲದೇ ಸೋನು ಸೂದ್ ನಡೆಯ ಬಗ್ಗೆ ಆಕ್ಷೇಪವನ್ನ ವ್ಯಕ್ತಪಡಿಸಿ ಟ್ವೀಟ್ ಮೂಲಕ ಗೇಲಿ ಮಾಡಿದ್ದಾರೆ.

ನಿಮ್ಮ ಮಾತನ್ನ ಒಪ್ಪುತ್ತೇನೆ, ಹಲಾಲ್ ಅನ್ನು “ಮಾನವೀಯತೆ” ಎಂದು ಬದಲಿಸಬೇಕೇ? ದೇವರು ಮತ್ತು ಧರ್ಮದ ಬಗ್ಗೆ ತಮ್ಮದೇ ಆದ ವೈಯಕ್ತಿಕ ಸಂಶೋಧನೆಗಳ ಆಧಾರದ ಮೇಲೆ ಸೋನು ಅವರು ತಮ್ಮದೇ ಆದ ರಾಮಾಯಣವನ್ನ ನಿರ್ದೇಶಿಸುತ್ತಿದ್ದಾರೆ. ಅದುವೇ ಬಾಲಿವುಡ್‌ನಿಂದ ಮತ್ತೊಂದು ರಾಮಾಯಣ.

-ಕಂಗನಾ ರಣಾವತ್, ಸಂಸದೆ

ಈ ಮೂಲಕ ಕನ್ವರ್ ಯಾತ್ರೆ ವಿಚಾರಕ್ಕೆ ಬಾಲಿವುಡ್ ಮಂದಿಯ ಮಧ್ಯೆಯೇ ಧರ್ಮ ದಂಗಲ್ ಶುರುವಾಗಿದೆ

TAGGED:Tweet war between Bitown beauty Kangana-Son Sood
Share This Article
Facebook Twitter Copy Link Print
Previous Article ಭೀಕರ ಮಳೆಗೆ 40 ಜನರು ಸಾವು, 329 ಕೋಟಿಗಳಷ್ಟು ನಷ್ಟ..!
Next Article ಬಾಂಗ್ಲಾದೇಶ ಹಿಂಸಾಚಾರ: ‘ಕಂಡಲ್ಲಿ ಗುಂಡು’ ಆದೇಶ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?