Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಡಿವೋರ್ಸ್ ಬಗ್ಗೆ ಚಂದನ್ ಶೆಟ್ಟಿ ಹೇಳಿದ್ದೇನು?
ಕರ್ನಾಟಕಪ್ರಮುಖಮನರಂಜನೆ

ಡಿವೋರ್ಸ್ ಬಗ್ಗೆ ಚಂದನ್ ಶೆಟ್ಟಿ ಹೇಳಿದ್ದೇನು?

Share
1 Min Read
SHARE

ನಟ ಚಂದನ್ ಶೆಟ್ಟಿ ಅವರು  ಸಂದರ್ಶನವೊಂದರಲ್ಲಿ ತಮ್ಮ ಡಿವೋರ್ಸ್ ಹಂತದ ಬಗ್ಗೆ ಮಾತನಾಡಿದ್ದಾರೆ.

ಇಷ್ಟಪಟ್ಟು ಮದುವೆಯಾದಾಗ ಯಾರಿಗೂ ಅದನ್ನು ಬ್ರೇಕ್ ಮಾಡಬೇಕು ಅಂತ ಇರೋದಿಲ್ಲ. ಆದರೆ ಕೆಲವೊಂದು ಪರಿಸ್ಥಿತಿಗಳು ನಾವಂದುಕೊಂಡಿದ್ದನ್ನು ಉಲ್ಟಾ ಮಾಡಿ ಬಿಡುತ್ತವೆ. ನಾವು ಫ್ರೆಂಡ್ಸ್ ಆಗಿಲ್ಲ. ಆ ಫೇಸ್ ಬರಬಾರದಾಗಿತ್ತು. ಅದ್ಯಾವುದು ನಮ್ಮ ಕೈನಲ್ಲಿಲ್ಲ ಎಂದಿದ್ದಾರೆ.

ಒಳ್ಳೆತನದಲ್ಲಿ ರಿಲೇಷನ್​ಶಿಪ್ ಎಂಡ್

ರಿಲೇಷನ್​​ಶಿಪ್​​ನಲ್ಲಿದ್ದು ಮದುವೆಯಾದಾಗ ಬೇರೆಯಾಗಬೇಕು ಅಂತ ಇರುವುದಿಲ್ಲ. ಕೆಲವೊಂದು ಪರಿಸ್ಥಿತಿ ಹಾಗಾಗುತ್ತೆ. ನಾವು ಒಳ್ಳೆತನದಲ್ಲಿ ರಿಲೇಷನ್​ಶಿಪ್ ಎಂಡ್ ಮಾಡಿದ್ದೇವೆ. ನಾನು ಅವರ ಬಗ್ಗೆ ಕೆಟ್ಟದಾಗಿ ಹೇಳೋದು, ಅವರು ನನ್ನ ಬಗ್ಗೆ ಕೆಟ್ಟದಾಗಿ ಹೇಳೋದು ಮಾಡಿಲ್ಲ. ನಾವು ಪರಸ್ಪರ ಇಬ್ಬರ ಪರ್ಸನಾಲಿಟಿ ಡ್ಯಾಮೇಜ್ ಮಾಡಿಲ್ಲ. ಇಷ್ಟು ದಿನ ಲೈಫ್​​ನಲ್ಲಿ ನಂಜೊತೆ ಇದ್ದಿದ್ದಕ್ಕೆ ಥ್ಯಾಂಕ್ಸ್, ಚೆನ್ನಾಗಿರು ಅಂತ ಹೇಳಿ ಬಿಟ್ಟೆವು ಎಂದಿದ್ದಾರೆ.

ನಿವೇದಿತಾ ಗೌಡ ಏನಂದಿದ್ರು?

ಹೌದು, ನಿವೇದಿತಾ ಪ್ರೀತಿಸಿಯೇ ಮದುವೆ ಏನೋ ಆದರು. ಆದರೆ, ಇಬ್ಬರ ನಡುವೆ Compatibility ಇಲ್ಲ ಅಂತ ಡಿವೋರ್ಸ್ ಕೂಡ ಆಯಿತು. ಆಗ ಅಸಲಿ ವಿಚಾರ ಗೊತ್ತೇ ಇಲ್ಲದೆ ಯಾರ್ ಯಾರೋ ಏನೇನೋ ಕಾಮೆಂಟ್‌ಗಳು ಮಾಡಿದರು.

ಈ ವಿಚಾರದಲ್ಲಿ ನನಗೆ ಗೊತ್ತೇ ಇಲ್ಲದವರೂ ಮಾತ್ ಆಡಿದ್ದಾರೆ. ಏನ್ ಬೇಕೋ ಅದನ್ನೆಲ್ಲ ಹೇಳಿದ್ದಾರೆ. ನಮ್ಮ ನಡುವೆ ಏನ್ ಆಗಿದೆ ಅನ್ನೋದು ಗೊತ್ತಿಲ್ಲ. ಆದರೂ ನಮ್ಮ ಬಗ್ಗೆ ಮಾತನಾಡಿದ್ದಾರೆ.

ಅದಕ್ಕೇನೆ ಇದಕೊಂದು ಕೊನೆ ಹಾಡೋ ಅಂತಲೇ ಪ್ರೆಸ್ ಮೀಟ್ ಮಾಡಿದೇವು. ಅದು ಬಿಟ್ಟರೆ, ನಮ್ಮ ಬಗ್ಗೆ ಯಾಕೆ ಏನೇನೋ ಮಾತ್ ಆಡ್ತಾ ಇದ್ದರೋ ಏನೋ? ಗೊತ್ತಿಲ್ಲ.

ನಾವು ರಿಯಾಕ್ಟ್ ಮಾಡಲಿ ಅಂತಲೇ ಹಾಗೆ ಹೇಳ್ತಾ ಇದ್ದರೋ ಏನೋ ಅನಿಸುತ್ತದೆ. ಆದರೆ, ನಮ್ಮ ನಡುವೆ Compatibility ಇಲ್ಲ ಅನ್ನೋ ಕಾರಣಕ್ಕೇನೆ ದೂರ ಆದೇವು ಅಂತಲೇ ನಿವೇದಿತಾ ಹೇಳಿಕೊಂಡಿದ್ದಾರೆ.

ಅಡುಗೆ ಎಣ್ಣೆ ಪ್ಯಾಕಿಂಗ್‌ಗೆ ಏಕರೂಪತೆ: ಶೀಘ್ರದಲ್ಲೇ ಹೊಸ ನಿಯಮ ಜಾರಿ

TAGGED:What did Chandan Shetty say about divorce?
Share This Article
Facebook Twitter Copy Link Print
Previous Article ಅಡುಗೆ ಎಣ್ಣೆ ಪ್ಯಾಕಿಂಗ್‌ಗೆ ಏಕರೂಪತೆ: ಶೀಘ್ರದಲ್ಲೇ ಹೊಸ ನಿಯಮ ಜಾರಿ
Next Article ಹೆಚ್ಚು ಆಂಟಿಬಯೋಟಿಕ್ ಸೇವನೆಯಿಂದ ಕರುಳಿನ ಆರೋಗ್ಯ ಹದಗೆಡುತ್ತಾ?

Popular Posts

ಹೆಚ್ಚು ಆಂಟಿಬಯೋಟಿಕ್ ಸೇವನೆಯಿಂದ ಕರುಳಿನ ಆರೋಗ್ಯ ಹದಗೆಡುತ್ತಾ?

2 Min Read

ಡಿವೋರ್ಸ್ ಬಗ್ಗೆ ಚಂದನ್ ಶೆಟ್ಟಿ ಹೇಳಿದ್ದೇನು?

1 Min Read

ಅಡುಗೆ ಎಣ್ಣೆ ಪ್ಯಾಕಿಂಗ್‌ಗೆ ಏಕರೂಪತೆ: ಶೀಘ್ರದಲ್ಲೇ ಹೊಸ ನಿಯಮ ಜಾರಿ

2 Min Read

ಟ್ರೋಲ್ ಆದ ​ರಾಮಲಿಂಗಾ ರೆಡ್ಡಿ 4 ಸಾಲಿನ ರಾಜೀನಾಮೆ ಪತ್ರ!

2 Min Read

You Might Also Like

ಪ್ರಮುಖ

ಲೈಂಗಿಕ ಸಮಸ್ಯೆಯಿಂದ ಆಗುತ್ತಾ ಹಾರ್ಟ್​ ಅಟ್ಯಾಕ್​? ತಜ್ಞರು ಹೇಳಿದ್ದೇನು?

2 Min Read
ಪ್ರಮುಖ

ದಕ್ಷಿಣ ಭಾರತದಲ್ಲಿ ಗಂಡನಿಂದ ದೂರ ಇರುವ ಮಹಿಳೆಯರ ಸಂಖ್ಯೆ ಹೆಚ್ಚಳ

2 Min Read
ಕರ್ನಾಟಕಪ್ರಮುಖ

ಹುಲಿಕಲ್ ಘಾಟಿಯಲ್ಲಿ ಹೊತ್ತಿ ಉರಿದ ಬಸ್;ತಪ್ಪಿದ ದುರಂತ

0 Min Read
ಕರ್ನಾಟಕಪ್ರಮುಖ

2028ರ ಕುರುಕ್ಷೇತ್ರಕ್ಕೆ ಈಗಲೇ ಸಜ್ಜಾದ ಸಿಎಂ ಡಿ.ಕೆ. ಶಿವಕುಮಾರ್: ಏನಿದು ಡಿಕೆಶಿಯ 25 ಲಕ್ಷದ ಪಕ್ಕಾ ಲೆಕ್ಕ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?