Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಅಪಘಾತಕ್ಕೂ ಐದು ದಿನಗಳ ಮುನ್ನ ಅಜಿತ್ ಪವಾರ್ ಹೀಗ್ಯಾಕೆ ಹೇಳಿದ್ದರು?; ಆ ದಿನ ಅವರಿಗೆ ಕಾಡಿದ್ದೇನು?
ದೇಶಪ್ರಮುಖ

ಅಪಘಾತಕ್ಕೂ ಐದು ದಿನಗಳ ಮುನ್ನ ಅಜಿತ್ ಪವಾರ್ ಹೀಗ್ಯಾಕೆ ಹೇಳಿದ್ದರು?; ಆ ದಿನ ಅವರಿಗೆ ಕಾಡಿದ್ದೇನು?

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ

newsics.com

ಬಾರಾಮತಿಯಲ್ಲಿ ಸಂಭವಿಸಿದ ಭೀಕರ ವಿಮಾನ ಅಪಘಾತಕ್ಕೆ ಐದು ದಿನಗಳ ಮೊದಲು ಅಜಿತ್ ಪವಾರ್ ವ್ಯಕ್ತಪಡಿಸಿದ ಮನದಾಳದ ಮಾತುಗಳು ಈಗ ಎಲ್ಲರಿಗೂ ಕಣ್ಣೀರು ತರಿಸುತ್ತಿವೆ.
ಅಜಿತ್ ಪವಾರ್ ಅವರ ಆಪ್ತ ಸ್ನೇಹಿತ ಹಾಗೂ ವಿದ್ಯಾ ಪ್ರತಿಷ್ಠಾನದ ಟ್ರಸ್ಟಿ ಕಿರಣ್ ಗುಜರ್ ಅವರು ಹಂಚಿಕೊಂಡ ನೆನಪುಗಳು ಅಜಿತ್ ಅವರ ಒಳಗಿನ ಸಂಕಟವನ್ನು ಬಹಿರಂಗಪಡಿಸುತ್ತವೆ. ನನಗೆ ಈಗ ತುಂಬಾ ಬೇಸರವಾಗಿದೆ… ಈ ಎಲ್ಲದಿಂದ ನನಗೆ ಸಾಕು ಅನಿಸುತ್ತಿದೆ ಎಂದು ದಾದಾ ಹೇಳಿದ್ದನ್ನು ಗುಜರ್ ನೆನಪಿಸಿಕೊಂಡಿದ್ದಾರೆ.
ಅಪಘಾತಕ್ಕೂ ಐದು ದಿನಗಳ ಹಿಂದೆ ದಾದಾ ತುಂಬಾ ಒತ್ತಡದಲ್ಲಿದ್ದರು ಎಂದು ಗುಜರ್ ಹೇಳಿದ್ದಾರೆ. ಒಂದು ದಿನ ಅವರು ನನಗೆ ಕರೆ ಮಾಡಿ, ಕಿರಣ್, ಸ್ವಲ್ಪ ಹೊರಗೆ ಹೋಗೋಣ’ ಎಂದರು. ನಾವು ಇಬ್ಬರೂ ಅರ್ಧ ದಿನ ಒಟ್ಟಿಗೆ ಹೊರಗಡೆ ಕಾಲ ಕಳೆದು, ಒಟ್ಟಿಗೆ ಊಟ ಮಾಡಿದೆವು. ಅದು ನನ್ನ ಜೀವನದಲ್ಲಿ ದಾದಾ ಅವರೊಂದಿಗಿನ ಕೊನೆಯ ಊಟವಾಗುತ್ತದೆ ಎಂದು ನಾನು ಕನಸಲ್ಲೂ ಊಹಿಸಿರಲಿಲ್ಲ” ಎಂದು ಅವರು ಭಾವೋದ್ವೇಗದಿಂದ ಹೇಳಿದರು.
ಆ ದಿನವೂ ಅಜಿತ್ ಅದೇ ಮಾತನ್ನು ಮರುಮರು ಹೇಳುತ್ತಿದ್ದರು. “ನನಗೆ ಈಗ ದಣಿವಾಗಿದೆ… ಈ ಎಲ್ಲ ರಾಜಕೀಯ ವಿಚಾರಗಳಿಂದ ನನಗೆ ತುಂಬಾ ತೊಂದರೆಯಾಗುತ್ತಿದೆ ಎಂಬ ಅಸಮಾಧಾನ ಅವರ ಮಾತುಗಳಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು. ಅಧಿಕಾರ ರಾಜಕಾರಣದಲ್ಲಿ ಸದಾ ಸಕ್ರಿಯರಾಗಿದ್ದ ಈ ನಾಯಕ ಹೀಗೆ ಮಾತಾಡುತ್ತಿದ್ದುದೇಕೆ ಎಂಬ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ.

ಅತ್ಯಂತ ಹೃದಯವಿದ್ರಾವಕ ಸಂಗತಿ ಎಂದರೆ, ಅಪಘಾತಕ್ಕೆ ಕೆಲ ನಿಮಿಷಗಳ ಮೊದಲು ದಾದಾ ಗುಜರ್‌ಗೆ ಕರೆ ಮಾಡಿ, “ನಾನು ವಿಮಾನ ಹತ್ತುತ್ತಿದ್ದೇನೆ” ಎಂದಿದ್ದರು. ಗುಜರ್ ಅವರನ್ನು ವಿಮಾನ ನಿಲ್ದಾಣಕ್ಕೆ ಕರೆದುಕೊಂಡು ಹೋಗಿದ್ದರು. ಕೆಲವೇ ಕ್ಷಣಗಳಲ್ಲಿ, ಅವರ ಕಣ್ಣ ಮುಂದೆಯೇ ವಿಮಾನ ಅಪಘಾತಕ್ಕೀಡಾಯಿತು. “ಶವವನ್ನು ಕಾರಿನಲ್ಲಿ ಇಡುವಾಗ ಅದು ದಾದಾ ಎಂದು ಗುರುತಿಸಿದೆ. ಇದು ಕೆಟ್ಟ ಕನಸಾಗಿರಲಿ ಎಂದು ಆಶಿಸಿದೆ, ಆದರೆ ಅದು ನಿಜವಾಗಿತ್ತು” ಎಂದು ಗುಜರ್ ಕಣ್ಣೀರು ಹಾಕಿದರು.

ಬಾರಾಮತಿ ವಿಮಾನ ದುರಂತ: ಪೈಲಟ್ ತಪ್ಪು ಏನಿರಬಹುದು?

TAGGED:Why did Ajit Pawar say this five days before his death?; What was going on in those days?
Share This Article
Facebook Twitter Copy Link Print
Previous Article ಬಾರಾಮತಿ ವಿಮಾನ ದುರಂತ: ಪೈಲಟ್ ತಪ್ಪು ಏನಿರಬಹುದು?
Next Article ಇನ್ಮುಂದೆ ರಾಜ್ಯ ಸರ್ಕಾರಿ ನೌಕರರಿಗೆ ಖಾದಿ ಬಟ್ಟೆ ಕಡ್ಡಾಯ

Popular Posts

ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಗೆ ಶೇ. 50ರಷ್ಟು ರಿಯಾಯಿತಿ

1 Min Read

Darshan ಲೈವ್ ಬಂದು ಅಭಿಮಾನಿಗಳ ಬಗ್ಗೆ ನಟ ದರ್ಶನ್ ಹೇಳಿದ್ದೇನು? ವಿಡಿಯೋ ವೈರಲ್

1 Min Read

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

2 Min Read

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

2 Min Read

You Might Also Like

ವಿದೇಶಪ್ರಮುಖ

5300 ವರ್ಷಗಳಷ್ಟು ಹಳೆಯದಾದ ಐಸ್ ಮಮ್ಮಿಯಲ್ಲಿ ಇನ್ನೂ ಇದೆ ಜೀವ!

2 Min Read
ಪ್ರಮುಖ

ಟ್ರೆಕ್ಕಿಂಗ್ ವೇಳೆ ಎಂಬಿಎ ವಿದ್ಯಾರ್ಥಿನಿ ನಿಗೂಢ ನಾಪತ್ತೆ: ಇಬ್ಬರು ಸ್ನೇಹಿತರ ಬಂಧನ!

2 Min Read
ಪ್ರಮುಖ

ಐಪಿಎಲ್ ಹಗರಣ; ಹಿರಿಯ ರಾಜಕೀಯ ನಾಯಕರ ಹೆಸರು ಬಾಯ್ಬಿಟ್ಟ ಲಲಿತ್ ಮೋದಿ

3 Min Read
ಪ್ರಮುಖಮನರಂಜನೆ

Adah Sharma: ನಾನು ತಾಯಿಯಾಗಲಿದ್ದೇನೆ ಎಂದ ನಟಿ ಅದಾ ಶರ್ಮಾ, ಫ್ಯಾನ್ಸ್ ಶಾಕ್! ಅಷ್ಟಕ್ಕೂ ಅಸಲಿ ಸಂಗತಿ ಏನು?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?