Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
‘ತುಂಬಾ ಜನ ಕೇಳ್ತಾನೇ ಇದ್ರು, ರವಿ ಬೆಳಗೆರೆ ಅವರ “ಹೇಳಿ ಹೋಗು ಕಾರಣ” review ಮಾಡಿ ಅಂತಾ. ವಯಸ್ಸಲ್ಲದ ವಯಸ್ಸಲ್ಲಿ ಓದಿದ್ದು ನನ್ನದೇ ತಪ್ಪಾ ಅಥವಾ ಅದನ್ನು ಅರಗಿಸಿಕೊಳ್ಳುವ ಶಕ್ತಿ ನನಗೆ ಇರಲಿಲ್ಲವಾ ಗೊತ್ತಿಲ್ಲ.
ಯಾವುದಾದರೂ ಒಂದು ಪುಸ್ತಕವನ್ನು ಸುಟ್ಟು ಹಾಕಿದ್ದರೆ ಅದು ಇದೇ ಪುಸ್ತಕ. ಪುಸ್ತಕದ ಕೊನೆಯ page ಸುಡುವವರೆಗೂ ನಿಂತು ನೋಡಿ ಮನಸ್ಸನ್ನು ನಿರಾಳ ಮಾಡಿಕೊಂಡಿದ್ದೆ. ಈಗ ಅದರ ಬಗ್ಗೆ ನನಗೆ ಬೇರೆಯೇ ದೃಷ್ಟಿಕೋನ ಇದ್ರೂ ಅದನ್ನು ವ್ಯಕ್ತಪಡಿಸೋ ಮನಸಿಲ್ಲ, ಯಾರಿಗೂ ಅದನ್ನು ಓದಿ ಎಂದು ನಾನು suggest ಕೂಡ ಮಾಡಲ್ಲ. That’s all’ ಎಂದು ಅವರು ಬರೆದುಕೊಂಡಿದ್ದಾರೆ.
ಅವರ ಈ ಅಭಿಪ್ರಾಯಕ್ಕೆ ಸಾಕಷ್ಟು ಪರ ವಿರೋಧದ ಪ್ರತಿಕ್ರಿಯೆ ವ್ಯಕ್ತವಾಗಿದೆ. ‘ಸುಟ್ಟು ಹಾಕಿದ್ರಾ? ರವಿ ಬೆಳೆಗೆರೆ ನಿಮ್ಮನ್ನು ಕ್ಷಮಿಸುತ್ತಾರಾ?’ ಎಂದು ಒಬ್ಬರು ಪ್ರಶ್ನೆ ಮಾಡಿದ್ದಾರೆ. ’22 ವರ್ಷದ ಹಳೆಯ ಕಾದಂಬರಿ ಈಗ ಸದ್ದು ಮಾಡುತ್ತಿದೆ…’ ಎಂದು ಮತ್ತೊಬ್ಬರು ಬರೆದಿದ್ದಾರೆ.
https://www.newsics.com/2025/12/22/swamiji-gave-a-buildup-to-his-attendance-by-firing-a-shot-in-the-air/