newsics.com
ಬೆಂಗಳೂರು: ಜಾತಿ ಜನಗಣತಿ ಹಿನ್ನೆಲೆ ದುಂಡು ಮೇಜಿನ ಸಭೆಯೊಂದು ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಭಾನುವಾರ ನಡೆಯಲಿದೆ.
ರಾಜ್ಯ ಸರ್ಕಾರದ ತೆಗೆದುಕೊಂಡ ನಿರ್ಧಾರ ಈ ಸಭೆಯ ಮುಖ್ಯ ಕಾರ್ಯಸೂಚಿಯಾಗಿದೆ. ಸಾಮಾಜಿಕ ನ್ಯಾಯ ವೇದಿಕೆಯಡಿ ಈ ಸಭೆ ಆಯೋಜಿಸಲಾಗಿದೆ.
ಆಯ್ದ ಪ್ರಾಧ್ಯಾಪಕರು, ವಕೀಲರು, ನಿವೃತ್ತ ಅಧಿಕಾರಿಗಳು, ಸಾಮಾಜಿಕ ಚಿಂತಕರು, ಆಹ್ವಾನಿತರೊಂದಿಗೆ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
Operation Sindhu: ಆಪರೇಷನ್ ಸಿಂಧು ಮೂಲಕ ಇರಾನ್ ನಿಂದ 290 ಭಾರತೀಯರು ವಾಪಸ್