newsics.com
ಮರಾಠಿ ಚಲನಚಿತ್ರ ಮತ್ತು ದೂರದರ್ಶನ ನಟ ತುಷಾರ್ ಘಡಿಗಾಂವ್ಕರ್ ಜೂನ್ 20, ಶುಕ್ರವಾರದಂದು ಶವವಾಗಿ ಪತ್ತೆಯಾಗಿದ್ದಾರೆ.
ನಟ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಇದಕ್ಕೆ ಕಾರಣ ಕೆಲಸಕ್ಕೆ ಸಂಬಂಧಿಸಿದ ಒತ್ತಡ ಮತ್ತು ವೃತ್ತಿಪರ ಅವಕಾಶಗಳ ಕೊರತೆ ಎಂದು ಹೇಳಲಾಗುತ್ತಿದೆ.
ನಟ ಅಂಕುರ್ ವಿಠ್ಠಲರಾವ್ ವಾಧವೆ ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಪೋಸ್ಟ್ ಹಂಚಿಕೊಂಡಿದ್ದಾರೆ .ಏಕೆ ಸ್ನೇಹಿತ..? ಯಾವುದಕ್ಕಾಗಿ..? ಕೆಲಸಗಳು ಬರುತ್ತದೆ ಮತ್ತು ಹೋಗುತ್ತದೆ ! ನಾವು ಒಂದು ಮಾರ್ಗವನ್ನು ಕಂಡುಕೊಳ್ಳಬೇಕು ಆದರೆ ಆತ್ಮಹತ್ಯೆ ದಾರಿಯಲ್ಲ! ಪ್ರಸ್ತುತ ಪರಿಸ್ಥಿತಿ ವಿಚಿತ್ರವಾಗಿದೆ ಎಂದು ಒಪ್ಪುತ್ತೇನೆ ಆದರೆ ಇಂತಹ ದುಡುಕಿನ ನಿರ್ಧಾರವನ್ನು ತೆಗೆದುಕೊಳ್ಳಬಾರದು ತುಷಾರ್ ಘಡಿಗಾಂವ್ಕರ್. ನೀವು ಸೋತರೆ ನಾವೆಲ್ಲರೂ ಸೋಲುತ್ತೇವೆ.” ಎಂದು ಬರೆದಿದ್ದಾರೆ.
https://www.instagram.com/p/DLIva-goCzZ/?igsh=MWc4cHE5emtnZmZ2Zg==