Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > Today’s almanac ಶುಭೋದಯ, ಮಾಘ ಮಾಸ ಕೃಷ್ಣ ಪಕ್ಷ ಅಮಾವಾಸ್ಯೆ, ಗುರುವಾರ, 27-02-2025
ಈ ದಿನಪಂಚಾಂಗಪ್ರಮುಖ

Today’s almanac ಶುಭೋದಯ, ಮಾಘ ಮಾಸ ಕೃಷ್ಣ ಪಕ್ಷ ಅಮಾವಾಸ್ಯೆ, ಗುರುವಾರ, 27-02-2025

Share
2 Min Read
SHARE

newsics.com

ನ್ಯೂಸಿಕ್ಸ್.ಕಾಮ್

ಶುಭೋದಯ

ಇಂದಿನ ಪಂಚಾಂಗ

ಮಾಘ ಮಾಸ ಕೃಷ್ಣ ಪಕ್ಷ ಅಮಾವಾಸ್ಯೆ

27-02-2025, ಗುರುವಾರ

# ದರ್ಶ ಅಮಾವಾಸ್ಯೆ, ಪಂಚಕ ಪ್ರಾರಂಭ

# ಹುಬ್ಬಳ್ಳಿ ಸಿದ್ಧಾರೂಢ ಸ್ವಾಮಿ ಜಾತ್ರೆ

# ಚಂದ್ರಶೇಖರ ಆಜಾದ್ ಬಲಿದಾನ ದಿನ

—

ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ಉತ್ತರಾಯಣ
ದಿನಾಂಕ – 27/02/2025
ತಿಂಗಳು – ಫೆಬ್ರವರಿ
ಬಣ್ಣ – ಹಳದಿ
ವಾರ – ಗುರುವಾರ

ತಿಥಿ ಚತುರ್ದಶಿ 08:54:12
ತಿಥಿ ಅಮಾವಾಸ್ಯೆ 30:13:52* (Leap)
ಪಕ್ಷ ಕೃಷ್ಣ
ನಕ್ಷತ್ರ ಧನಿಷ್ಠ 15:42:44
ಯೋಗ ಶಿವ 23:39:50
ಕರಣ ಶಕುನಿ 08:54:12
ಕರಣ ಚತುಷ್ಪಾದ 19:36:49
ಕರಣ ನಾಗವ30:13:52*

ತಿಂಗಳು (ಅಮಾವಾಸ್ಯಾಂತ್ಯ) ಮಾಘ
ತಿಂಗಳು (ಹುಣ್ಣಿಮಾಂತ್ಯ) ಫಾಲ್ಗುಣ
ಚಂದ್ರ ರಾಶಿ ಕುಂಭ
ಸೂರ್ಯ ರಾಶಿ ಕುಂಭ
ಋತು ಶಿಶಿರ

ಸೂರ್ಯೋದಯ 06:37:40
ಸೂರ್ಯಾಸ್ತ 18:27:02
ಹಗಲಿನ ಅವಧಿ 11:49:21
ರಾತ್ರಿಯ ಅವಧಿ 12:10:06
ಚಂದ್ರಾಸ್ತ 17:57:25
ಚಂದ್ರೋದಯ 30:44:16*

ರಾಹು ಕಾಲ 14:01 – 15:30 ಅಶುಭ
ಯಮಘಂಡ ಕಾಲ 06:38 – 08:06 ಅಶುಭ
ಗುಳಿಕ ಕಾಲ 09:35 – 11:04
ಅಭಿಜಿತ್ 12:09 – 12:56‌ ಶುಭ
ದುರ್ಮುಹೂರ್ತ. ಇ 10:34 – 11:21 ಅಶುಭ
ದುರ್ಮುಹೂರ್ತ 15:18 – 16:05 ಅಶುಭ

—

ಇಂದಿನ ಮಾತು
ಮನುಷ್ಯ ಉಡುಗೊರೆಗಳಿಗೆ ಆಸೆಪಡುತ್ತಾನೆ. ಆದರೆ ಅದರ ಬಳಕೆಗೆ ಅಲ್ಲ. ಈ ಬದುಕು ಭಗವಂತನ ಉಡುಗೊರೆ. ಸಂಪೂರ್ಣವಾಗಿ ಉಪಯೋಗಿಸೋಣ.

You’re not grown until you know how to communicate, apologize, be truthful and accept accountability without blaming someone else.

—

ಇಂದಿನ ಸುಭಾಷಿತ

🚩🔯🌸🌄⚛🌅🌸🔯

ಮನಸ್ತೇ ಪಾದಾಬ್ಜೇ ನಿವಸತು
ವಚಃ ಸ್ತೋತ್ರಫಣಿತೌ
ಕರೌ ಚಾಭ್ಯರ್ಚಾಯಾಂ
ಶ್ರುತಿರಪಿ ಕಥಾಕರ್ಣನವಿಧೌ |
ತವ ಧ್ಯಾನೇ ಬುದ್ಧಿರ್ನಯನ-
ಯುಗಲಂ ಮೂರ್ತಿವಿಭವೇ
ಪರಗ್ರಂಥಾನ್ಕೈರ್ವಾ
ಪರಮಶಿವ ಜಾನೇ ಪರಮತಃ ||
(ಶಿವಾನಂದಲಹರೀ)

ನನ್ನ ಮನವು ನಿನ್ನ ಪದಕಮಲದಲ್ಲಿ ನೆಲಸಲಿ. ಮಾತು ಸ್ತೋತ್ರಗಳಲ್ಲಿ ತೊಡಗಲಿ. ಕೈಗಳು ನಿನ್ನನ್ನು ಪೂಜಿಸುವುದರಲ್ಲಿಯೂ, ಕಿವಿಗಳು ನಿನ್ನ ಮಂಗಲಮಯವಾದ ಕಥೆಗಳನ್ನು ಕೇಳುವುದರಲ್ಲಿಯೂ, ಬುದ್ಧಿಯು ನಿನ್ನನ್ನು ಧ್ಯಾನ ಮಾಡುವುದರಲ್ಲಿಯೂ, ಕಣ್ಣಳೆರಡೂ ನಿನ್ನ ಮಂಗಳ ಮೂರ್ತಿಯನ್ನು ದರ್ಶನ ಮಾಡುವುದರಲ್ಲಿಯೂ ತೊಡಗಲಿ. ಹೇ ಪರಶಿವನೇ, ಇದಕ್ಕೆ ಮೇಲಾಗಿ ಇತರರ ಗ್ರಂಥಗಳನ್ನೇಕೆ ನಾನು ತಿಳಿಯಲಿ?

—

ಇಂದಿನ ಪದಾರ್ಥ

ಅನತ = Not bent
ಅನಧೀನಕ = Independent

—

ಇಂದಿನ ಓದು

ಸರ್ವಃ ಶರ್ವಃ ಶಿವಃ ಸ್ಥಾಣುರ್ಭೂತಾದಿರ್ನಿಧಿರವ್ಯಯಃ |
ಸಂಭವೋ ಭಾವನೋ ಭರ್ತಾ ಪ್ರಭವಃ ಪ್ರಭುರೀಶ್ವರಃ || 4 ||

29) ಭೂತಾದಿಃ

ಭೂತಾದಿ ಎಂದರೆ ಎಲ್ಲಾ ಭೂತಗಳ ಆದಿ. ಎಲ್ಲಾ ಜೀವಗಳ, ಎಲ್ಲಾ ಜಡಗಳ, ಎಲ್ಲಾ ಚರಾಚರಾತ್ಮಕವಾದ ಹಾಗೂ ಚೇತನಾಚೇತನಾತ್ಮಕವಾದ ಪ್ರಪಂಚಕ್ಕೆ ಆದಿ ಕಾರಣನಾದವ ಭೂತಾದಿ. ಅಷ್ಟೇ ಅಲ್ಲ, ಈ ಎಲ್ಲಾ ಭೂತಗಳನ್ನ ತನ್ನಲ್ಲಿರಿಸಿಕೊಂಡು ಪಾಲನೆ ಮಾಡುವವನು, ಕೊನೆಗೆ ಸಂಹಾರ ಮಾಡುವವನೂ ಅವನೇ.
ಆದ್ದರಿಂದ ಸಮಸ್ತ ಚರಾಚರಾತ್ಮಕವಾದ, ಚೇತನಾಚೇತನಾತ್ಮಕವಾದ, ಪ್ರಪಂಚದ ಸೃಷ್ಟಿ-ಸ್ಥಿತಿ-ಸಂಹಾರಕ್ಕೆ ಕಾರಣನಾದವನು ಭೂತಾದಿ. ಇಷ್ಟೇ ಅಲ್ಲದೆ ಭೂತರು ಎಂದರೆ ಮುಕ್ತರು ಕೂಡ ಹೌದು. ಮುಕ್ತರಿಗೆ ಮುಕ್ತಿಯನ್ನು ಕರುಣಿಸಿವನು ಭೂತಾದಿ.

TAGGED:27-02-2025Good morningMagha month Krishna Paksha AmavasyaThursday
Share This Article
Facebook Twitter Copy Link Print
Previous Article ಛಾವಾ’ ಪ್ರದರ್ಶನ ವೇಳೆಯಲ್ಲೇ ಪರದೆಗೆ ಬೆಂಕಿ: ಸಿನಿಮಾ ಹಾಲ್ ನಿಂದ ಓಡಿದ ಜನ
Next Article ಕಂಡ ಕಂಡಲ್ಲಿ ಹೂಡಿಕೆ ಮಾಡುವ ಮುನ್ನ ಎಚ್ಚರ : ಬೆಂಗಳೂರಲ್ಲಿ 180ಕ್ಕೂ ಹೆಚ್ಚು ಜನರಿಗೆ 41 ಕೋಟಿ ರೂ.ವಂಚನೆ.!

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?