Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Maha Shivaratri: ಶಿವರಾತ್ರಿಗೆ ಉಪವಾಸ ಮಾಡುತ್ತಿದ್ದೀರಾ?: ಈ ನಿಯಮಗಳನ್ನು ಪಾಲಿಸಿ 
ಪ್ರಮುಖ

Maha Shivaratri: ಶಿವರಾತ್ರಿಗೆ ಉಪವಾಸ ಮಾಡುತ್ತಿದ್ದೀರಾ?: ಈ ನಿಯಮಗಳನ್ನು ಪಾಲಿಸಿ 

Share
2 Min Read
SHARE

newsics.com
ಹಿಂದೂ ಧರ್ಮದಲ್ಲಿ ಆಚರಿಸುವ ಪ್ರಮುಖವಾದ ಹಬ್ಬಗಳಲ್ಲಿ ಶಿವರಾತ್ರಿ ಅಥವಾ ಮಹಾ ಶಿವರಾತ್ರಿ ಹಬ್ಬ ಕೂಡ ಒಂದು. ವಿಶೇಷವಾಗಿ ತಮಿಳುನಾಡಿನಲ್ಲಿ ಈ ಹಬ್ಬವನ್ನು ಅತ್ಯಂತ ವಿಜ್ರಂಭಣೆಯಿಂದ ಆಚರಿಸುತ್ತಾರೆ ಎಂದು ಹೇಳಲಾಗುತ್ತದೆ.

ಪುರಾಣದಲ್ಲಿ ಹೇಳಿರುವ ಪ್ರಕಾರ ಈ ರಾತ್ರಿ ಭನವಾನ್ ಶಿವ ಪಾರ್ವತಿಯನ್ನು ಮದುವೆಯಾದ ಎಂದು ತಿಳಿದುಬಂದಿದೆ. ಈ ವಿವಾಹ ಮಹೋತ್ಸವವನ್ನೇ ಮಹಾಶಿವರಾತ್ರಿಯ ರೂಪದಲ್ಲಿ ಆಚರಿಸಲಾಗುತ್ತದೆ.
ಇನ್ನೊಂದು ಪುರಾಣ ಕಥೆಯ ಆಧಾರದ ಮೇಲೆ ನೋಡುವುದಾದರೆ, ಭಗವಾನ್ ಶಿವನು ಈ ರಾತ್ರಿಯಲ್ಲಿ ತನ್ನ ನೃತ್ಯ ರುದ್ರತಾಂಡವದ ಮೂಲಕ ಜಗತ್ತಿನಲ್ಲಿರುವ ಎಲ್ಲಾ ಕೆಟ್ಟ ಶಕ್ತಿಗಳನ್ನು ನಾಶ ಪಡಿಸುತ್ತಾನೆ ಎಂದು ನಂಬಲಾಗಿದೆ.

ಉಪವಾಸದಿಂದ ಪ್ರಯೋಜನಕಾರಿ :

  • ನಮ್ಮ ದೇಹವು ಶೇ.70ರಷ್ಟು ನೀರಿನಿಂದ ಕೂಡಿದೆ. ಚಂದ್ರನು ಸಮುದ್ರದ ಉಬ್ಬರವಿಳಿತದ ಮೇಲೆ ಪರಿಣಾಮ ಬೀರುವಂತೆಯೇ, ಅದು ನಮ್ಮ ದೇಹದ ಜೀರ್ಣಕ್ರಿಯೆ ಮತ್ತು ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ ಉಪವಾಸ ಮಾಡುವುದರಿಂದ ನಮ್ಮ ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತದೆ.
  • ಉಪವಾಸ ಮಾಡುವುದರಿಂದ ಹಿಡಿದು, ಧ್ಯಾನ ಮತ್ತು ಮಂತ್ರ ಸ್ತೋತ್ರಗಳನ್ನು ಪಠಿಸುವುದರಿಂದ ನಮ್ಮ ಒಳಗಿನ ಆತಂಕ ಮತ್ತು ಚಡಪಡಿಕೆಯಂತಹ ಮಾನಸಿಕ ಅಸ್ವಸ್ಥತೆಗಳು ಕಡಿಮೆ ಆಗುತ್ತವೆ. ಮನಸ್ಸು ಮತ್ತು ದೇಹ ಯಾವಾಗಲೂ ಸ್ಥಿರವಾಗಿರುತ್ತದೆ.
  • ಆಗಾಗ ಉಪವಾಸ ಮಾಡುವುರಿಂದ ನಮ್ಮ ದೇಹದೊಳಗಿನ ತ್ಯಾಜ್ಯ ಉತ್ಪನ್ನಗಳು ತಾವಾಗಿಯೇ ಹೊರಗೆ ಬರುತ್ತವೆ. ಜೀರ್ಣವಾಗದ ಆಹಾರವನ್ನು ಕೂಡ ಹೊರಹಾಕಲು ಉಪವಾಸ ಸಹಾಯ ಮಾಡುತ್ತದೆ ಅನ್ನೋದನ್ನು ವೈಜ್ಞಾನಿಕ ತತ್ವದಲ್ಲಿ ವಿವರಿಸಲಾಗಿದೆ.
  • ಕೆಲವು ಗಂಟೆಗಳ ಕಾಲ ಊಟ ತ್ಯಜಿಸುವುದರಿಂದ ಜೀರ್ಣಾಂಗಗಳಿಗೆ ವಿಶ್ರಾಂತಿ ನೀಡಿದಂತಾಗುತ್ತದೆ. ಇದರಿಂದ ಜೀರ್ಣಾಂಗ ವ್ಯವಸ್ಥೆಯು ಉತ್ತೇಜಿಸಲ್ಪಡುತ್ತದೆ. ಉಪವಾಸದಿಂದ ನಮ್ಮ ಜೀರ್ಣಕ್ರಿಯೆ, ಮೆದುಳಿನ ಕಾರ್ಯ, ಏಕಾಗ್ರತೆ ಮತ್ತು ಇಚ್ಛಾಶಕ್ತಿ ಕೂಡ ಹೆಚ್ಚಾಗುತ್ತದೆ.
  • ಉಪವಾಸವು ನಮ್ಮ ಇನ್ಸುಲಿನ್ ಮಟ್ಟವನ್ನು ನಿಯಂತ್ರಿಸುತ್ತದೆ. ರಕ್ತದೊತ್ತಡ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟಗಳು ಸಾಮಾನ್ಯವಾಗುತ್ತವೆ. ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರಿಗೆ ಉಪವಾಸವು ಹೆಚ್ಚು ಪ್ರಯೋಜನಕಾರಿ.
  • ಉಪವಾಸವು ಆಧ್ಯಾತ್ಮಿಕ ಪ್ರಗತಿಗೆ ಪ್ರಮುಖ ಕಾರಣ ಕೂಡ ಹೌದು. ಆಂತರಿಕ ಶಾಂತಿ ಮತ್ತು ಜ್ಞಾನೋದಯವನ್ನು ನೀಡುತ್ತದೆ. ಮಹಾಶಿವರಾತ್ರಿಯಂದು, ಮಂತ್ರ ಪಠಣ, ಧ್ಯಾನ ಮತ್ತು ಜಾಗರಣೆಯ ಹೆಸರಿನಲ್ಲಿ ರಾತ್ರಿಯಲ್ಲಿ ಎಚ್ಚರವಾಗಿರುವುದರಿಂದ ಆಧ್ಯಾತ್ಮಿಕ ಅರಿವು ಕೂಡ ಹೆಚ್ಚಾಗುತ್ತದೆ.
  • ಈ ಪವಿತ್ರ ದಿನದಂದು ಎಲ್ಲಾ ಭಕ್ತರು ಭಗವಾನ್ ಶಿವನನ್ನು ತುಂಬಾನೇ ಶ್ರದ್ಧೆ ಭಕ್ತಿಯಿಂದ ಪೂಜಿಸುತ್ತಾರೆ. ಈ ದಿನ ಶಿವನನ್ನು ಆರಾಧಿಸುವುದರಿಂದ ಜೀವನದಲ್ಲಿ ಮೋಕ್ಷ ಪ್ರಾಪ್ತಿಯಾಗುತ್ತದೆ. ಅದರಲ್ಲೂ ಈ ವಿಶೇಷ ದಿನದಲ್ಲಿ ಭಕ್ತಿಯಿಂದ ಮಾಡುವ ಉಪವಾಸದಿಂದ, ನಾವು ವರ್ಷ ಪೂರ್ತಿ ಮಾಡುವ ಕಠಿಣ ಪ್ರಾರ್ಥನೆಗೆ ಸಮವಾಗಿರುತ್ತದೆ ಎಂದು ಭಕ್ತರು ನಂಬುತ್ತಾರೆ.
  • ಅಷ್ಟೇ ಅಲ್ಲ ಮಹಾ ಶಿವರಾತ್ರಿಯಂದು ಭಕ್ತಿಯಿಂದ ಉಪವಾಸವನ್ನು ಆಚರಿಸಿದರೆ, ಆ ಭಕ್ತನನ್ನು ಶಿವ ತನ್ನ ಮಕ್ಕಳಾದ ಗಣಪ ಹಾಗೂ ಕಾರ್ತಿಕನಷ್ಟೇ ಪ್ರೀತಿ ತೋರಿಸುತ್ತಾನೆ ಎಂದು ಪುರಾಣಗಳಲ್ಲಿ ವಿವರಿಸಲಾಗಿದೆ ಯಂತೆ
TAGGED:Maha Shivaratri: Fasting on Shivaratri?: Follow these rules
Share This Article
Facebook Twitter Copy Link Print
Previous Article ತಿಮ್ಮಪ್ಪನ ದೇವಾಲಯದ ಮೇಲೆ ಮತ್ತೊಮ್ಮೆ ವಿಮಾನ ಹಾರಾಟ! ಭಕ್ತರ ಆರಾಧ್ಯದೈವ ತಿರುಪತಿ ತಿಮ್ಮಪ್ಪನಿಗೆ ಅಪಮಾನ?…tirupati thimmappa temple
Next Article ಫೆ.26 ರಂದು ಮಾಂಸ ಮಾರಾಟ ನಿಷೇಧ: ಆದೇಶ ಉಲ್ಲಂಘಿಸಿದರೆ ಶಿಕ್ಷೆ ತಪ್ಪಿದ್ದಲ್ಲ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?