Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > GOOD MORNING ಶುಭೋದಯ, ಪುಷ್ಯ ಮಾಸ ಕೃಷ್ಣ ಪಕ್ಷ ಸಪ್ತಮಿ, 21-01-2025, ಮಂಗಳವಾರ
ಈ ದಿನಪಂಚಾಂಗಪ್ರಮುಖ

GOOD MORNING ಶುಭೋದಯ, ಪುಷ್ಯ ಮಾಸ ಕೃಷ್ಣ ಪಕ್ಷ ಸಪ್ತಮಿ, 21-01-2025, ಮಂಗಳವಾರ

Share
1 Min Read
SHARE

newsics.com

ನ್ಯೂಸಿಕ್ಸ್.ಕಾಮ್

ಶುಭೋದಯ

ಇಂದಿನ ಪಂಚಾಂಗ

ಪುಷ್ಯ ಮಾಸ ಕೃಷ್ಣ ಪಕ್ಷ ಸಪ್ತಮಿ

21-01-2025, ಮಂಗಳವಾರ

* ಸ್ವಾಮಿ ವಿವೇಕಾನಂದ ಜಯಂತಿ (ತಿಥಿಗನುಸಾರ)

* ಸಿದ್ಧಗಂಗಾಮಠ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆ

—-

ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ಉತ್ತರಾಯಣ
ದಿನಾಂಕ – 21/01/2025
ತಿಂಗಳು – ಜನವರಿ
ಬಣ್ಣ – ಕೇಸರಿ
ವಾರ – ಮಂಗಳವಾರ

ತಿಥಿ – ಸಪ್ತಮಿ 12:39:13
ಪಕ್ಷ – ಕೃಷ್ಣ
ನಕ್ಷತ್ರ – ಚಿತ್ತಾ 23:35:40
ಯೋಗ – ಧೃತಿ 27:48:13*
ಕರಣ – ಭವ 12:39:13
ಕರಣ – ಬಾಳವ 25:59:48*

ತಿಂಗಳು (ಅಮಾವಾಸ್ಯಾಂತ್ಯ) ಪುಷ್ಯ
ತಿಂಗಳು (ಹುಣ್ಣಿಮಾಂತ್ಯ) ಮಾಘ
ಚಂದ್ರರಾಶಿ ಕನ್ಯಾ till 10:02:30
ಚಂದ್ರರಾಶಿ ತುಲಾ from 10:02:30
ಸೂರ್ಯರಾಶಿ ಮಕರ
ಹೇಮಂತ ಋತು

ಸೂರ್ಯೋದಯ 06:47:33
ಸೂರ್ಯಾಸ್ತ 18:14:32
ಹಗಲಿನ ಅವಧಿ 11:26:58
ರಾತ್ರಿಯ ಅವಧಿ 12:33:03
ಚಂದ್ರೋದಯ 24:20:10*
ಚಂದ್ರಾಸ್ತ 11:34:22

ರಾಹು ಕಾಲ 15:23 – 16:49 ಅಶುಭ
ಯಮಘಂಡ ಕಾಲ 09:39 – 11:05 ಅಶುಭ
ಗುಳಿಕ ಕಾಲ 12:31 – 13:57
ಅಭಿಜಿತ್ 12:08 – 12:54 ಶುಭ
ದುರ್ಮುಹೂರ್ತ 09:05 – 09:51 ಅಶುಭ
ದುರ್ಮುಹೂರ್ತ 23:16 – 24:02 ಅಶುಭ

—-

ಇಂದಿನ ಮಾತು

ಅನುಭವದಿಂದ ಸರಿಯಾದ ನಿರ್ಣಯ ಸಾಧ್ಯ. ಆದರೆ ಉತ್ತಮ ಅನುಭವ ಸಿಗುವುದು ತಪ್ಪು ನಿರ್ಧಾರಗಳಿಂದ.

—-

ಇಂದಿನ ಸುಭಾಷಿತ

ದುರ್ಭಿಕ್ಷೇ ಅನ್ನದಾತಾರಂ
ಸುಭಿಕ್ಷೇ ಚ ಹಿರಣ್ಯದಮ್ ।
ಭಯೇ ಚಾಭಯದಾತಾರಂ
ಸ್ವರ್ಗೇಽಪಿ ಬಹುಮನ್ಯತೇ ।।
(ಮಹಾಭಾರತ)

ದುರ್ಭಿಕ್ಷದಲ್ಲಿ ಅನ್ನದಾನ ಮಾಡುವವನನ್ನೂ, ಸುಭಿಕ್ಷಕಾಲದಲ್ಲಿ ಚಿನ್ನವನ್ನು ದಾನಮಾಡುವವನನ್ನೂ, ಭಯದ ಸಂದರ್ಭದಲ್ಲಿ ಅಭಯಪ್ರದಾನ ಮಾಡುವವನನ್ನೂ ಸ್ವರ್ಗದಲ್ಲಿ ಬಹಳವಾಗಿ ಗೌರವಿಸುತ್ತಾರೆ.

🌷🌺🌷

TAGGED:21-01-2025Good morningPushya Masa Krishna Paksha SaptamiTuesday
Share This Article
Facebook Twitter Copy Link Print
Previous Article Kotekaru bank robbery case ‌ ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣ: ಮೂವರ ಬಂಧನ, ತೀವ್ರ ವಿಚಾರಣೆ
Next Article Gandhi Bharath rally ಬೆಳಗಾವಿಯಲ್ಲಿ ಇಂದು ‘ಗಾಂಧಿ ಭಾರತ’ ರ‌್ಯಾಲಿ: ಎರಡು ಲಕ್ಷಕ್ಕೂ ಅಧಿಕ ಜನ ಭಾಗಿ

Popular Posts

ಮನೆಯ ಈ ದಿಕ್ಕಿನಲ್ಲಿ ಎಂದಿಗೂ ತಪ್ಪಿಯೂ ತುಳಸಿ ಇಡಬೇಡಿ!

1 Min Read

ಸುಚೇಂದ್ರ ಪ್ರಸಾದ್‌ಗೂ ಮುನ್ನ ಮಗಳಿಗಾದ ಅನ್ಯಾಯ ಬಿಚ್ಚಿಟ್ಟ ಪವಿತ್ರಾ ಲೋಕೇಶ್ ತಾಯಿ

3 Min Read

ಬರೀ 11 ಸಾವಿರ ಇದ್ರೆ ಸಾಕು, ಮನೆಗೆ ಬರುತ್ತೆ ಟಾಟಾದ ಹೊಚ್ಚ ಹೊಸ ಇವಿ ಕಾರು!

2 Min Read

ನೀವು ಬಿಟ್ಟು ಹೋಗುವಾಗ ಕರ್ನಾಟಕ ಶ್ರೇಷ್ಠವಾಗಿರಲಿ: ಡಿಕೆಶಿಗೆ ನಟ ರಮೇಶ್ ಅರವಿಂದ್ ಟ್ವೀಟ್

2 Min Read

You Might Also Like

ಕರ್ನಾಟಕಪ್ರಮುಖ

ಪ್ರಮಾಣ ವಚನ ಬಳಿಕ ಪರಮೇಶ್ವರ್, ಎಂಬಿ ಪಾಟೀಲ್ ಗೆ ರಾಜ್ಯಪಾಲರು ಆಕ್ಷೇಪ ವ್ಯಕ್ತಪಡಿಸಿದ್ದು ಯಾಕೆ?

1 Min Read
ಪ್ರಮುಖ

ಐಪಿಎಲ್‌ ಆಡಿ ಕುಟುಂಬವನ್ನು ಸಾಲದಿಂದ ಮುಕ್ತಿಗೊಳಿಸಿದ ಯುವ ಕ್ರಿಕೆಟಿಗ

1 Min Read
ದೇಶಪ್ರಮುಖ

ಬಿಹಾರದ ಮುಜಾಫರ್ ಪುರ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ; 10 ರೋಗಿಗಳು ಸಜೀವ ದಹನ.!

1 Min Read
ಕರ್ನಾಟಕಪ್ರಮುಖ

ಬರ್ತಡೇಯಂದು ಕೇಕ್ ಕಟ್‌ ಮಾಡಿಸಿ, ಪತ್ನಿಯನ್ನೇ ಕತ್ತರಿಸಿದ ಪಾಪಿ ಪತಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?