Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಜೆನ್ ಜಿ’ ಹುಡುಗ-ಹುಡುಗಿಯರು ಯಾಕೆ ಮದುವೆಯೇ ಬೇಡ ಅಂತಿರೋದು?
ಪ್ರಮುಖವಿದೇಶ

ಜೆನ್ ಜಿ’ ಹುಡುಗ-ಹುಡುಗಿಯರು ಯಾಕೆ ಮದುವೆಯೇ ಬೇಡ ಅಂತಿರೋದು?

Share
3 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಇಂದಿನ ಜೆನ್‌ ಜಿ ಸಮೂದಾಯವು ಮದುವೆ ಬಗ್ಗೆ ಆಸಕ್ತಿಯನ್ನು ಕಳೆದುಕೊಂಡಿದ್ದಾರೆ. ಅದಕ್ಕೆ ಅವರು ಹೇಳುವ ಮುಖ್ಯ ಕಾರಣ, ಮದುವೆ, ಸಂಸಾರ ಎಂಬ ಪದ್ಧತಿಯಲ್ಲಿ ಸ್ವಾತಂತ್ರ್ಯ ಇಲ್ಲ ಎಂಬ ಅವರ ನಿಲುವು. ಇದು ಸರಿ ಅಥವಾ ತಪ್ಪು ಎನ್ನುವುದು ಬೇಡ, ಹೀಗೆ ಯೋಚಿಸುತ್ತಿದ್ದಾರೆ ಎನ್ನಬಹುದು. ಸರಿ-ತಪ್ಪು ಅಂತ ಚರ್ಚೆಗೆ ಹೋದರೆ, ಕೊನೆಗೆ ಅದು ‘ಅವರಿಗೆ ಅದು ಸರಿ, ಆದರೆ ಮನೆಯವರ, ಸಮಾಜದ ಪ್ರಕಾರ ಅದು ತಪ್ಪು’ ಎಂಬ ಮಾತಲ್ಲಿ ಕೊನೆಗೊಳ್ಳಬಹುದು. ಮದುವೆ ಎನ್ನುವುದು ವೈಯಕ್ತಿಕ ವಿಷಯ ಎಂದು ಅರ್ಥೈಸಿಕೊಂಡು ಹೇಳಬಹುದಾದರೆ, ಅದು ಇಂದು ತೀರಾ ಪರ್ಸನಲ್ ಆಯ್ಕೆ ಎಂಬ ಮಟ್ಟಕ್ಕೆ ಹೋಗಿದೆ.
ಆದರೆ, ಸಮಾಜ ಎನ್ನುವುದು ಶುರುವಾಗುವುದೇ ಮದುವೆ, ಸಂಸಾರ ಹಾಗೂ ಮಕ್ಕಳ ಮೂಲಕವೇ. ಪ್ರತಿಯೊಬ್ಬ ಮಕ್ಕಳೂ ಕೂಡ ಇಂಡಿವ್ಯೂಸ್ವಲ್ ಎಂದು ನಮಗೆ ಎನ್ನಿಸಿದರೂ ಮತ್ತೆ ಅದರ ಮೂಲ ಫ್ಯಾಮಿಲಿಯೇ ಆಗಿದೆ. ಆದರೆ, ಆ ಫ್ಯಾಮಿಲಿ ಆಗುವ ಮದುವೆಯನ್ನೇ ಈಗಿನ ಜನರೇಶನ್ ವಿರೋಧಿಸತೊಡಗಿದೆ. ಇದಕ್ಕೆ ಮುಖ್ಯ ಕಾರಣ, ಮನೆಮನೆಗಳಲ್ಲೂ ನೋಡುತ್ತಿರುವ ದಿನನತ್ಯದ ‘ರಾಮಾಯಣ’ ಹಾಗೂ ‘ಮಹಾಭಾರತ’ಗಳಂತಹ ಘಟನೆಗಳು ಎನ್ನಬಹುದು. ಅಂದರೆ, ಏಳುಬೀಳುಗಳು ಹಾಗೂ ಜಗಳ-ಕದನಗಳು! ಮನೆಮನೆಗಳಲ್ಲಿ ಇರುವ ಪ್ರೀತಿ-ಅಕ್ಕರೆಗಳು ಇಂದು ಹೊರಗೆ ಬರುತ್ತಿಲ್ಲ ಆದರೆ, ರಣರಂಗ ಆದಾಗ ಅದು ಬೀದಿಯಲ್ಲಿ ಪ್ರದರ್ಶನ ಆಗುತ್ತವೆ.
ಜೆನ್‌ ಜಿ ಮದುವೆಯನ್ನು ಒಪ್ಪುತ್ತಿಲ್ಲ ಎನ್ನುವುದಕ್ಕ ಸಾವಿರಾರು ಕಾರಣಗಳಿರಬಹುದು ಹಾಗೂ ಅದು ವೈಯಕ್ತಿಕವೂ ಆಗಿರಬಹುದು.

ಸಮೀಕ್ಷೆ ಯಾವಾಗಲೂ ಅದರಲ್ಲೂ ಭಾಗಿಯಾದವರ ಅಭಿಪ್ರಾಯ. ಸಮಾಜ ಎಂದಮೇಲೆ, ಜೆನ್‌ ಜಿ ಸಮೂದಾಯ ಎಂದ ಮೇಲೆ ಅವರಲ್ಲೂ ವಿಭಿನ್ನ ಥಿಂಕಿಂಗ್ ಹಾಗೂ ಒಪಿನಿಯನ್ ಇದ್ದೇ ಇರುತ್ತವೆ. ಎಲ್ಲವನ್ನೂ ಇನ್ನೂ ಸಮೀಕ್ಷೆ ಮಾಡಿಲ್ಲ. ಆದರೆ, ಜೆನ್ ಜಿ ಎಂದು ಹೇಳುವ ಇಂದಿನ ಯುವಜನತೆಯಲ್ಲಿ ಹೆಚ್ಚಿನವರ ಅಭಿಪ್ರಾಯ ಇದು ಎನ್ನಲಾಗುತ್ತಿದೆ.

ಇತ್ತೀಚೆಗೆ ಬಂದ ಸಮೀಕ್ಷೆ ವರದಿ ಪ್ರಕಾರ, ತೀರಾ ಇತ್ತೀಚಿನ ಜನರೇಶನ್ ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮದುವೆ ಅನ್ನುವ ಸಂಪ್ರದಾಯ, ಪದ್ಧತಿಯನ್ನು ಜೆನ್‌ ಜಿ ಒಪ್ಪುತ್ತಿಲ್ಲ. ಬದಲಿಗೆ ಸ್ವಾತಂತ್ರ್ಯ, ಸಮಾನತೆ, ಹಕ್ಕುಗಳು ಅದೂ ಇದೂ ಅಂತ ಮಾತನಾಡತೊಡಗಿವೆ ಈ ಜನರೇಶನ್.
ಸಮೀಕ್ಷೆ ವರದಿ ಪ್ರಕಾರ ಹೇಳುವುದಾದರೆ, 75% ಕ್ಕಿಂತ ಹೆಚ್ಚಿನ ತರುಣ-ತರುಣಿಯರು ಮದುವೆಯನ್ನು ವಿರೋಧಿಸುತ್ತಿದ್ದಾರೆ. ಆದರೆ, ಸಂಗಾತಿ, ಡೇಟಿಂಗ್, ಲಿವ್‌ಇನ್‌ ರಿಲೇಶನ್‌ಶಿಪ್ ಹಾಗೂ ಫ್ರೆಂಡ್‌ಶಿಪ್‌ ಮಾತ್ರ ಇಷ್ಟಪಡುತ್ತಿದ್ದಾರೆ. ಒಮ್ಮೆ ಮದುವೆ ಆಗುವುದೇ ಆದರೆ ಅದು ಲೇಟ್ ಮ್ಯಾರೇಜ್ ಓಕೆ ಅಂತಿದಾರೆ. ಇದು ಯಾಕೆ, ಈ ಬದಲಾವಣೆಗೆ ಕಾರಣವೇನು? ಆದರೆ, ಫ್ಯಾಮಿಲಿಗಳು ಹಾಗೂ ಸಮಾಜ ಜೆನ್ ಝೀಯ ಈ ಟ್ರೆಂಡ್‌ ಬಗ್ಗೆ ಅಪಸ್ವರ ಎತ್ತುತ್ತಿವೆ.

ಆದರೆ, ಸಮಾಜ ಎನ್ನುವುದು ಶುರುವಾಗುವುದೇ ಮದುವೆ, ಸಂಸಾರ ಹಾಗೂ ಮಕ್ಕಳ ಮೂಲಕವೇ. ಪ್ರತಿಯೊಬ್ಬ ಮಕ್ಕಳೂ ಕೂಡ ಇಂಡಿಪೆಂಡೆಂಟ್ ಎಂದು ನಮಗೆ ಎನ್ನಿಸಿದರೂ ಮತ್ತೆ ಅದರ ಮೂಲ ಫ್ಯಾಮಿಲಿಯೇ ಆಗಿದೆ. ಆದರೆ, ಆ ಫ್ಯಾಮಿಲಿ ಆಗುವ ಮದುವೆಯನ್ನೇ ಈಗಿನ ಜನರೇಶನ್ ವಿರೋಧಿಸತೊಡಗಿದೆ. ಇದಕ್ಕೆ ಮುಖ್ಯ ಕಾರಣ, ಮನೆಮನೆಗಳಲ್ಲೂ ನೋಡುತ್ತಿರುವ ದಿನನತ್ಯದ ‘ರಾಮಾಯಣ’ ಹಾಗೂ ‘ಮಹಾಭಾರತ’ಗಳಂತಹ ಘಟನೆಗಳು ಎನ್ನಬಹುದು.

ಜೆನ್‌ ಜಿ ಮದುವೆಯನ್ನು ಒಪ್ಪುತ್ತಿಲ್ಲ ಎನ್ನುವುದಕ್ಕ ಸಾವಿರಾರು ಕಾರಣಗಳಿರಬಹುದು ಹಾಗೂ ಅದು ವೈಯಕ್ತಿಕವೂ ಆಗಿರಬಹುದು. ಆದರೆ, ಅದರ ಪರಿಣಾಮ ಮಾತ್ರ ಸಾಮಾಜಿಕ ಹಾಗೂ ಇಡೀ ದೇಶ ಹಾಗೂ ಜಗತ್ತಿಗೇ ಪರಿಣಾಮ ಬೀರಿವಂಥದ್ದು. ಆದರೆ, ಅದಕ್ಕೆ ಅನುಗುಣವಾದ, ಆಲ್ಟರ್‌ನೇಟಿವ್ ಎಂಬಂಥಹ ಸಿಸ್ಟಮ್ ಸಮಾಜದಲ್ಲಿ ಇನ್ನೂ ನಿರ್ಮಾಣವಾಗಿಲ್ಲ. ಹೀಗಾಗಿ ಇಂದಿನ ಯುವಜನತೆ ಮಧ್ಯವಯಸ್ಸು ದಾಟುವತನಕ ಮದುವೆ ಮುಂದೂಡಿ, ತಮ್ಮ ವೈಯಕ್ತಿಕ ಆಸೆ-ಆಕಾಂಕ್ಷೆಗಳನ್ನೆಲ್ಲಾ ಈಡೇರಿಸಿಕೊಂಡು ಆ ಬಳಿಕ ‘ಲೈಫಲ್ಲಿ ಇನ್ನೇನಿದೆ’ ಎನ್ನುವ ಹಂತದಲ್ಲಿ ಮದುವೆ ಆಗುತ್ತಿದ್ದಾರೆ.

ಹೆಸರಾಂತ ಚಿಂತಕ, ಆಧ್ಯಾತ್ಮಿಕ ಗುರು ಹಾಗೂ ಕಳೆದ ಶತಮಾನದ ಫೇಮಸ್ ವ್ಯಕ್ತಿ ‘ಓಶೋ’ ಅವರು ‘ಮುಂದೆ 200 ವರ್ಷಗಳೊಳಗೆ ಈ ಮದುವೆ ಎನ್ನುವ ಪದ್ಧತಿ ತನ್ನ ಪ್ರಾಮುಖ್ಯತೆ ಕಳೆದುಕೊಳ್ಳಲಿದೆ’ ಎಂದಿದ್ದಾರೆ.

ಮೊನ್ನೆಯಷ್ಟೇ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದ ‘ವೀಣೆ ಬ್ರಹ್ಮ’ ಪೆನ್ನ ಓಬಳಯ್ಯ ನಿಧನ

TAGGED:Why do Gen G boys and girls say they don't want to get married?
Share This Article
Facebook Twitter Copy Link Print
Previous Article ಮೊನ್ನೆಯಷ್ಟೇ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದ ‘ವೀಣೆ ಬ್ರಹ್ಮ’ ಪೆನ್ನ ಓಬಳಯ್ಯ ನಿಧನ
Next Article ಕೋಟ್ಯಾಧಿಪತಿ ದಿನೇಶ್ 555 ಬೀಡಿ ಮಾಲೀಕನ ಗುಂಡಿಕ್ಕಿ ಹತ್ಯೆ ಮಾಡಿದ ಸ್ವಂತ ಮಗ

Popular Posts

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

You Might Also Like

ಕರ್ನಾಟಕದೇಶಪ್ರಮುಖಮನರಂಜನೆ

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read
ಕರ್ನಾಟಕಪ್ರಮುಖ

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read
ಕರ್ನಾಟಕಪ್ರಮುಖಮನರಂಜನೆ

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?