Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು| Today’s almanac ಇಂದಿನ ಪಂಚಾಂಗ, 27-08-2025 ಬುಧವಾರ ಭಾದ್ರಪದ ಮಾಸ ಶುಕ್ಲಪಕ್ಷದ ಚೌತಿ
ಈ ದಿನಪಂಚಾಂಗಪ್ರಮುಖ

ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು| Today’s almanac ಇಂದಿನ ಪಂಚಾಂಗ, 27-08-2025 ಬುಧವಾರ ಭಾದ್ರಪದ ಮಾಸ ಶುಕ್ಲಪಕ್ಷದ ಚೌತಿ

Share
2 Min Read
SHARE

newsics.com

ನ್ಯೂಸಿಕ್ಸ್.ಕಾಮ್

ಶುಭೋದಯ

🌷🌺🙏 🌺🌷

ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು

🌷🌺🙏 🌺🌷

ಇಂದಿನ ಪಂಚಾಂಗ

ವಿಶ್ವಾವಸು ಸಂವತ್ಸರ ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸ ಶುಕ್ಲಪಕ್ಷದ ಚೌತಿ.

* ಶ್ರೀ ಗಣೇಶ ಚತುರ್ಥಿ

🌷🌺🙏 🌺🌷

ಗತಶಾಲಿ – 1947
ಗತಕಲಿ – 5126
ಸಂವತ್ಸರ – ವಿಶ್ವಾವಸು
ಅಯನ – ದಕ್ಷಿಣಾಯನ
ಋತು – ವರ್ಷ
ದಿನಾಂಕ – 27/08/2025
ತಿಂಗಳು – ಆಗಸ್ಟ್
ಬಣ್ಣ – ಹಸಿರು
ವಾರ – ಬುಧವಾರ

ತಿಥಿ – ಚತುರ್ಥಿ 15:43:52
ಪಕ್ಷ – ಶುಕ್ಲ
ನಕ್ಷತ್ರ – ಚಿತ್ತ 32:42:37*
ಯೋಗ – ಶುಭ 12:33:17
ಕರಣ – ವಿಷ್ಟಿ (ಭದ್ರ)15:43:52
ಕರಣ – ಭವ 28:47:50*

ತಿಂಗಳು- (ಅಮಾವಾಸ್ಯಾಂತ್ಯ) ಭಾದ್ರಪದ
ತಿಂಗಳು (ಹುಣ್ಣಿಮಾಂತ್ಯ) ಭಾದ್ರಪದ
ಚಂದ್ರ ರಾಶಿ ಕನ್ಯಾ till 19:20:23
ಚಂದ್ರ ರಾಶಿ ತುಲಾ from 19:20:23
ಸೂರ್ಯ ರಾಶಿ ಸಿಂಹ

ಸೂರ್ಯೋದಯ 06:09:27
ಸೂರ್ಯಾಸ್ತ 18:32:32
ಹಗಲಿನ ಅವಧಿ 12:23:05
ರಾತ್ರಿಯ ಅವಧಿ 11:36:57
ಚಂದ್ರೋದಯ 09:12:52
ಚಂದ್ರಾಸ್ತ 21:11:41

ರಾಹು ಕಾಲ: 12:21 – 13:54 ಅಶುಭ
ಯಮಘಂಡ ಕಾಲ: 07:42 – 09:14 ಅಶುಭ
ಗುಳಿಕ ಕಾಲ: 10:47 – 12:21
ಅಭಿಜಿತ್ 11.56 – 12:46 ಅಶುಭ
ದುರ್ಮುಹೂರ್ತ: 12-00 – 12:51 ಅಶುಭ.

—-

ಇಂದಿನ ಸುಭಾಷಿತ

ಸುಖಸ್ಯ ದುಃಖಸ್ಯ ನ ಕೋಽಪಿ ದಾತಾ
ಪರೋ ದದಾತೀತಿ ಕುಬುದ್ಧಿರೇಷಾ l
ಅಹಂ ಕರೋಮೀತಿ ವೃಥಾಭಿಮಾನಃ
ಸ್ವಕರ್ಮಸೂತ್ರ ಗ್ರಥಿತೋ ಹಿ ಲೋಕಃ ll

ಸುಖ, ದುಃಖಗಳನ್ನು ಯಾರೂ ಉಂಟುಮಾಡುವುದಿಲ್ಲ.
ಇನ್ನೊಬ್ಬನು ಉಂಟುಮಾಡುತ್ತಾನೆ ಎಂಬುದು ಕೆಟ್ಟ ಬುದ್ಧಿ.
ತಾನೇ ಅವುಗಳಿಗೆ ಕಾರಣ ಎಂಬುದು ಅಹಂಕಾರ.
ಈ ಲೋಕವೆಂಬುದು ತನ್ನ ಕರ್ಮವೆಂಬ ಸೂತ್ರದಿಂದ ಬಂಧಿತವಾಗಿದೆಯಷ್ಟೇ.

—-

ಇಂದಿನ ಮಾತು

ಪ್ರೀತಿ ಎಂಬುದು ಬಲವಾಗಿರಬೇಕು ಬಲವಂತವಾಗಿರಬಾರದು. ಸ್ನೇಹ ಎಂಬುದು ನೆನಪಾಗಿರಬೇಕು. ನೆಪವಾಗಿರಬಾರದು.

—

In our Life Journey a few people whom we meet make us feel a lot more comfortable.

ಗಣೇಶ ಚತುರ್ಥಿ ಶುಭಾಶಯಗಳು… ಎಂತಹ ಮೂರ್ತಿ ಪೂಜಿಸಬೇಕು? ಪೂಜೆಗೆ ಯಾವುದು ಶುಭಸಮಯ?

Ganesha Chaturthi special ಗಣೇಶ ಚತುರ್ಥಿ ವಿಶೇಷ… ಪೂಜೆಗೆ ಯಾವ ಬಣ್ಣದ ಗಣಪ ಶ್ರೇಷ್ಠ? ಯಾವ ಬಣ್ಣ ಯಾವುದರ ಸಂಕೇತ?

TAGGED:27-08-2025 WednesdayChauthi of Shukla Paksha in the month of BhadrapadaDakshinayana year of Vishwavasu Samvatsara
Share This Article
Facebook Twitter Copy Link Print
Previous Article Ganesha Chaturthi special ಗಣೇಶ ಚತುರ್ಥಿ ವಿಶೇಷ… ಪೂಜೆಗೆ ಯಾವ ಬಣ್ಣದ ಗಣಪ ಶ್ರೇಷ್ಠ? ಯಾವ ಬಣ್ಣ ಯಾವುದರ ಸಂಕೇತ?
Next Article ವಿಘ್ನನಿವಾರಕ ವಿನಾಯಕ ಸಕಲರಿಗೂ ಒಳಿತನ್ನೇ ಮಾಡಲಿ… Today’s Horoscope ಇಂದಿನ ರಾಶಿ ಭವಿಷ್ಯ, 25-08-2025, ಬುಧವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

Popular Posts

Personal Health ಲೈಂಗಿಕ ಆಸಕ್ತಿ ಕಡಿಮೆ ಆಗ್ತಿದ್ಯಾ? ಈ ಏಳು ಆಹಾರಗಳಿಂದ ದಾಂಪತ್ಯ ಜೀವನ ಸುಖಮಯ

2 Min Read

Die of thirst ಮಾರ್ಗಮಧ್ಯೆ ಕೆಟ್ಟು ನಿಂತ ಟ್ರಕ್: ಬಾಯಾರಿಕೆಯಿಂದ ಬಳಲಿ 50 ಜನ ಸಾವು

1 Min Read

Ramalingareddy ರಾಮಲಿಂಗಾರೆಡ್ಡಿ ಖಾತೆ ಬದಲಾವಣೆ ಅಸಾಧ್ಯ ಎಂದ ಕಾಂಗ್ರೆಸ್ ಹೈಕಮಾಂಡ್

1 Min Read

ಕರ್ನಾಟಕದಲ್ಲಿ ಸಿಎಂ ಬದಲಾಗಿದ್ದರ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?

1 Min Read

You Might Also Like

ಪ್ರಮುಖಮನರಂಜನೆ

‘ಪೆದ್ದಿ’ ನಿರ್ದೇಶಕನ ವಿರುದ್ಧ ತೀವ್ರ ಟೀಕೆ; ಕಾರಣವೇನು?

2 Min Read
ಪ್ರಮುಖ

ಬಿಜೆಪಿಗೆ ಗುಡ್‌ಬೈ ಬೆನ್ನಲ್ಲೇ ಹೊಸ ಪಕ್ಷ ಘೋಷಿಸಿದ ಕೆ ಅಣ್ಣಾಮಲೈ

1 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

ASTRO ನಾಳೆ ವೈಧೃತಿ, ಇಂದ್ರ ಯೋಗ: ಈ ಐದು ರಾಶಿಗಳಿಗೆ ಭಾರೀ ಅನುಕೂಲ

3 Min Read
ಕರ್ನಾಟಕಪ್ರಮುಖ

ಆಹಾರ ಖಾತೆ ನೀಡಿದ್ದಕ್ಕೆ ಬೇಸರಗೊಂಡಿದ್ದ ಮುನಿಯಪ್ಪ ಅವರಿಗೆ ಮನವೊಲಿಕೆ ಮಾಡಿದ ರಾಹುಲ್ ಗಾಂಧಿ; ಐ ಆಯಮ್​ ಹ್ಯಾಪಿ ಎಂದ ಸಚಿವರು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?