Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Lord Krishnas Karmabhoomi Dwaraka: ಸಮುದ್ರದಲ್ಲಿ ಭಗವಂತನನ್ನು ಹುಡುಕಲು ಧುಮುಕಿದ ASI ಇಲಾಖೆ
ದೇಶ

Lord Krishnas Karmabhoomi Dwaraka: ಸಮುದ್ರದಲ್ಲಿ ಭಗವಂತನನ್ನು ಹುಡುಕಲು ಧುಮುಕಿದ ASI ಇಲಾಖೆ

Share
1 Min Read
SHARE

newsics.com

ನವದೆಹಲಿ : ಶ್ರೀಕೃಷ್ಣನ ಕರ್ಮಭೂಮಿ ದ್ವಾರಕಾದಲ್ಲಿ ನಾಲ್ಕು ಸಾವಿರ ವರ್ಷಗಳ ರಹಸ್ಯವನ್ನು ಅರಿಯಲು ಪುರಾತತ್ವ ಸರ್ವೇಕ್ಷಣಾ ಇಲಾಖೆಯ ತಂಡ, ಅರಬ್ಬೀ ಸಮುದ್ರದ ದ್ವಾರಕಾ ಕರಾವಳಿಯಲ್ಲಿ ಎರಡನೇ ಬಾರಿಗೆ ಧುಮುಕಿದೆ.

ಆಳ ಸಮುದ್ರದ ಮುಳುಗು/ಈಜು ತಜ್ಞರ ತಂಡ ಮತ್ತೊಮ್ಮೆ, ಅರಬ್ಬೀ ಸಮುದ್ರದ ಗುಜರಾತ್ ಕರಾವಳಿಯ ಸಮುದ್ರಕ್ಕೆ ಧುಮುಕಿದೆ.

ಈ ಹಿಂದೆ ಉತ್ಖನನ ನಡೆಸಿದ ವೇಳೆ 500 ಮೀಟರ್ ನಷ್ಟು ಉದ್ದದ ಗೋಡೆ ಪತ್ತೆಯಾಗಿತ್ತು. ಇದು, ಕ್ರಿಸ್ತಪೂರ್ವ ಕಾಲದ್ದು ಎಂದು ಇಲಾಖೆ ಅಭಿಪ್ರಾಯ ಪಟ್ಟಿತ್ತು.

ಶ್ರೀಕೃಷ್ಣನ ಕರ್ಮಭೂಮಿ ಎಂದೇ ಬಿಂಬಿತವಾಗಿರುವ ದ್ವಾರಕಾದ ಹಿಂದಿನ ಆಕರ್ಷಣೆ, ರಹಸ್ಯ ಏನು ಎನ್ನುವುದನ್ನು ತಿಳಿಯುವ ಉದ್ದೇಶದಿಂದ ಎಂ.ಆರ್.ರಾವ್ ಅವರ ತಂಡ ಸಮುದ್ರಾದಳದಲ್ಲಿ ಶೋಧ ನಡೆಸಿತ್ತು. ಪತ್ತೆಯಾದ ಗೋಡೆಗಳು ಕ್ರಿ.ಪೂ. 1528 ರಿಂದ 3000ದವರೆಗಿನ ಅವಧಿಯದ್ದು ಎಂದು ಅಧಿಕಾರಿಗಳು ಹೇಳಿದ್ದರು.

ದ್ವಾರಕಾ ನಗರವನ್ನು ಹಿಂದೂಗಳ ಏಳು ಪವಿತ್ರ ನಗರ ( ಅಯೋಧ್ಯಾ, ಮಥುರಾ, ಹರಿದ್ವಾರ, ವಾರಣಾಸಿ, ಕಾಂಚೀಪುರಂ, ಉಜ್ಜೈನಿ, ದ್ವಾರಕಾ) ಎಂದು ಪುರಾಣದಲ್ಲಿ ಉಲ್ಲೇಖವಾಗಿದೆ. ಮಥುರಾ ತೊರೆದ ನಂತರ ಶ್ರೀಕೃಷ್ಣ, ದ್ವಾರಕಾ ನಗರವನ್ನು ನಿರ್ಮಿಸಿದ ಎನ್ನುವ ನಂಬಿಕೆಯಿದೆ. ದ್ವಾರಕಾ ನಗರ ಸಮುದ್ರದಲ್ಲಿ ಮುಳುಗಿದ ನಂತರ, ಕಲಿಯುಗದ ಆರಂಭವಾಯಿತು ಎಂದೇ ಬಿಂಬಿತವಾಗಿದೆ.

Share This Article
Facebook Twitter Copy Link Print
Previous Article ಧನಶ್ರೀ ವರ್ಮಾ ಮತ್ತು ಯುಜ್ವೇಂದ್ರ ಚಾಹಲ್ ವಿಚ್ಛೇದನಕ್ಕೆ ಕಾರಣವೇನು ಗೊತ್ತಾ?
Next Article ಶಿವರಾತ್ರಿಯ ದಿನದಂದು ಹೀಗೆ ಮಾಡಿದರೆ, ನಿಮಗೆ ಒಳ್ಳೆಯ ಜೀವನ ಸಂಗಾತಿ ಸಿಗುವುದು ಖಚಿತ….mahashivratri

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖದೇಶವೈರಲ್

Viral Video ಮದ್ಯದಂಗಡಿಗೆ ಎಂಟ್ರಿ ಕೊಟ್ಟ ಚಿರತೆ; ಮೂವರ ಮೇಲೆ ದಾಳಿ-ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?