newsics.com
ಸಕಲೇಶಪುರ: ಸ್ನಾನ ಮಾಡುತ್ತಿದ್ದ ವೇಳೆಯೇ ಹೃದಯಾ
ಘಾತಕ್ಕೊಳಗಾಗಿ ಮಹಿಳೆಯೊಬ್ಬರು ಮೃತಪಟ್ಟಿರುವುದು ತಾಲೂಕಿನಲ್ಲಿ ವರದಿಯಾಗಿದೆ.
ವೆಂಕಟ ಹಳ್ಳಿಯ ದೀಪಾ (35) ಮೃತರು. ತಾ ಲೂಕು ವೀರಶೈವ ಸಮಾಜದ ಯುವ ವೇದಿಕೆ ಅಧ್ಯಕ್ಷ ಶಶಿಕುಮಾರ್ ಅವರ ಪತ್ನಿ ದೀಪಾ ಸೋಮವಾರ ಸ್ನಾನ ಮಾ ಡಲು ಬಾತ್ ರೂಮ್ ಗೆ ಹೋದಾಗ ಹೃ ದಯಾಘಾತ ಸಂಭವಿಸಿದೆ ಎನ್ನಲಾಗಿದೆ.
ಮೃತಳ ತಂದೆ ಪಟ್ಟು ಹಿಡಿದಿದ್ದರಿಂದ ಮರಣೋತ್ತರ ಪರೀಕ್ಷೆ ನಡೆಸಲಾಯಿತು.