Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Anchor Ranjini ಮರಡೋನಾ ಮುಟ್ಟಲಾಗದವರೆಲ್ಲ ನನ್ನ ಮೈಮುಟ್ಟಿದರು… ಆದರೆ ನಾನು ಹೆಣ್ಣಾಗಿಬಿಟ್ಟೆ… ನಿರೂಪಕಿ ರಂಜಿನಿ ಹರಿದಾಸ್ ಹೀಗೆ ಹೇಳಿದ್ದೇಕೆ?
ದೇಶಪ್ರಮುಖಮನರಂಜನೆ

Anchor Ranjini ಮರಡೋನಾ ಮುಟ್ಟಲಾಗದವರೆಲ್ಲ ನನ್ನ ಮೈಮುಟ್ಟಿದರು… ಆದರೆ ನಾನು ಹೆಣ್ಣಾಗಿಬಿಟ್ಟೆ… ನಿರೂಪಕಿ ರಂಜಿನಿ ಹರಿದಾಸ್ ಹೀಗೆ ಹೇಳಿದ್ದೇಕೆ?

Share
3 Min Read
SHARE

newsics.com/ನ್ಯೂಸಿಕ್ಸ್

ನಟಿ ಮತ್ತು ನಿರೂಪಕಿ ರಂಜಿನಿ ಹರಿದಾಸ್ ಅವರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ತಮಗಾದ ಕೆಟ್ಟ ಅನುಭವಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಫುಟ್ಬಾಲ್ ದಂತಕಥೆ ಮರಡೋನಾ ಕೇರಳಕ್ಕೆ ಬಂದಿದ್ದಾಗ ಜನಸಂದಣಿಯಲ್ಲಿ ಒಬ್ಬ ವ್ಯಕ್ತಿ ತನ್ನ ಮೈ ಮುಟ್ಟಿದ್ದಾಗ, ತಾನು ಪಂಜರದಲ್ಲಿ ಸಿಕ್ಕಿಬಿದ್ದ ಪ್ರಾಣಿಯಂತೆ ಭಾವಿಸಿದ್ದೆ ಎಂದು ನೆನಪಿಸಿಕೊಂಡಿದ್ದಾರೆ.

ಅಂದು ಕ್ಯಾಮೆರಾಗಳಿದ್ದಿದ್ದರೆ ಸತ್ಯ ಜನರಿಗೆ ತಿಳಿಯುತ್ತಿತ್ತು ಎಂದೂ ಅವರು ಹೇಳಿದ್ದಾರೆ.
ದೊಡ್ಡ ಜನಸಂದಣಿ ಸೇರುವ ಕಾರ್ಯಕ್ರಮಗಳಿಗೆ ನಿರೂಪಕಿಯಾಗಿ ಹೋದಾಗ ತನಗಾಗುವ ಕಷ್ಟಗಳ ಬಗ್ಗೆ ನಟಿ ರಂಜಿನಿ ಹರಿದಾಸ್ ಮನಬಿಚ್ಚಿ ಮಾತನಾಡಿದ್ದಾರೆ.

ಫುಟ್ಬಾಲ್ ದಂತಕಥೆ ಮರಡೋನಾ ಕೇರಳಕ್ಕೆ ಬಂದಿದ್ದಾಗ, ಜನಸಂದಣಿಯಲ್ಲಿ ಒಬ್ಬ ವ್ಯಕ್ತಿ ತನ್ನ ಮೈ ಮುಟ್ಟಿದ್ದ. ಆಗ ತಾನು ಅವನನ್ನು ತಳ್ಳಿದ್ದೆ. ಆ ಜನರ ಮಧ್ಯೆ ನಾನು ಪಂಜರದಲ್ಲಿ ಸಿಕ್ಕಿಹಾಕಿಕೊಂಡ ಪ್ರಾಣಿಯಂತೆ ಆಗಿಬಿಟ್ಟಿದ್ದೆ ಎಂದು ರಂಜಿನಿ ನೆನಪಿಸಿಕೊಂಡಿದ್ದಾರೆ.

ಇತ್ತೀಚೆಗೆ ಬಾಸಿಲ್ ಜೋಸೆಫ್-ಟೊವಿನೊ ಥಾಮಸ್ ಅವರ ‘ಅತಿರಡಿ’ ಸಿನಿಮಾ ಪ್ರಚಾರ ಕಾರ್ಯಕ್ರಮದಲ್ಲಿ ನಡೆದ ಗಲಾಟೆಯ ಬಗ್ಗೆ ಪ್ರಸ್ತಾಪಿಸುತ್ತಾ ರಂಜಿನಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

“ಹಿಂದೊಮ್ಮೆ ಮರಡೋನಾ ಬಂದಿದ್ದಾಗ, ನಾನು ಕಣ್ಣೂರಿನಲ್ಲಿ ಒಂದು ಕಾರ್ಯಕ್ರಮ ನಿರೂಪಣೆ ಮಾಡೋಕೆ ಹೋಗಿದ್ದೆ. ಮರಡೋನಾ ಕೇರಳಕ್ಕೆ ಬರ್ತಿರೋದು ಅದೇ ಮೊದಲು.

ನಾನೂ, ಮರಡೋನಾನೂ ಫ್ರೆಂಡ್ಸ್ ಎಂದು ಜನ ಅಂದುಕೊಂಡಿದ್ದರು. ಆದರೆ ನಾನು ಮರಡೋನಾರನ್ನು ಮೊದಲ ಬಾರಿ ನೋಡಿದ್ದೇ ಆ ವೇದಿಕೆ ಮೇಲೆ. ಆ ಸಮಯದಲ್ಲಿ ಅರ್ಜೆಂಟೀನಾದ ಪತ್ರಿಕೆಗಳಲ್ಲಿ ನಾನು ಅವರ ಗರ್ಲ್‌ಫ್ರೆಂಡ್ ಅಂತೆಲ್ಲಾ ಸುದ್ದಿ ಬಂದಿತ್ತು. ಸ್ಟೇಜ್ ಮೇಲೆ ಸಮಯ ಚೆನ್ನಾಗಿ ಕಳೆಯಿತು. ಫನ್ ಆಗಿತ್ತು. ಯಾವುದೇ ಸ್ಟಾರ್ ಇರಲಿ, ಕೊನೆಗೆ ಅವರು ಹೋಗ್ತಾರೆ, ಉಳಿಯೋದು ನಾನು ಮಾತ್ರ.

ಮರಡೋನಾ ಶೋ ಮುಗಿಸಿ ನಾನು ಹೊರಗೆ ಬಂದಾಗ, ಅವರ ಮೇಲಿದ್ದ ಅಭಿಮಾನವೆಲ್ಲಾ ನನ್ನ ಕಡೆ ತಿರುಗಿತು. ಆದರೆ ದುರದೃಷ್ಟವಶಾತ್, ಅಲ್ಲಿ ಸೆಕ್ಯುರಿಟಿ ವ್ಯವಸ್ಥೆ ತುಂಬಾನೇ ಕೆಟ್ಟದಾಗಿತ್ತು. ನನ್ನನ್ನು ಹೊರಗೆ ಕಳಿಸಿದರೂ, ಅಲ್ಲಿ ಗಾಡಿ ಇರಲಿಲ್ಲ.

ಮರಡೋನಾರನ್ನು ಮುಟ್ಟೋಕೆ ಆಗದವರೆಲ್ಲಾ ನನ್ನನ್ನು ಮುಟ್ಟೋಕೆ ಬಂದ್ರು. ದುರದೃಷ್ಟ ಅಂದ್ರೆ ನಾನು ಹೆಣ್ಣಾಗಿಬಿಟ್ಟೆ. ಮೈ ಮುಟ್ಟಿದರೆ ರಿಯಾಕ್ಟ್ ಮಾಡುವ ಹೆಣ್ಣು ನಾನು. ಇದನ್ನ ನಾನು ಜೀವನದಲ್ಲೇ ಮರೆಯಲ್ಲ. ಸ್ಟೇಡಿಯಂನಿಂದ ಹೊರಗೆ ಬರುವಾಗ ನನ್ನ ಸುತ್ತ ಐದು ಜನ ಈವೆಂಟ್ ಮ್ಯಾನೇಜ್‌ಮೆಂಟ್‌ನವರು ಇದ್ರು. ಅವರ ಸುತ್ತ ಒಂದು 200-300 ಜನರ ಗುಂಪು ಇತ್ತು.

ಪಂಜರದಲ್ಲಿ ಸಿಕ್ಕಿಬಿದ್ದ ಪ್ರಾಣಿಯಂತೆ ಫೀಲ್ ಆಯ್ತು. ಹೊರಗೆ ಬರಲು ಆಗುತ್ತಿರಲಿಲ್ಲ. ಅದರ ಮಧ್ಯೆ ಒಬ್ಬ ನನ್ನ ಮೈಮೇಲೆ ಕೈ ಹಾಕೋಕೆ ಪ್ರಯತ್ನಿಸಿದ. ನಾನು ಅವನ ಕೈ ಹಿಡಿದುಕೊಂಡೆ. ಆಮೇಲೆ ರಂಜಿನಿಯಿಂದ ಒಂದು ಸಣ್ಣ ಶೋನೇ ಇತ್ತು. ಆದರೆ ಅದಕ್ಕೆ ನಾನು ಬೈಗುಳ ಕೇಳಬೇಕಾಯ್ತು. ಅಂದೂ ಅಷ್ಟೇ, ಇಂದೂ ಅಷ್ಟೇ, ಅನುಮತಿ ಇಲ್ಲದೆ ನನ್ನ ಮೈ ಮುಟ್ಟಿದರೆ ನಾನು ರಿಯಾಕ್ಟ್ ಮಾಡ್ತೀನಿ. ನಾನು ಅವನನ್ನು ಹಿಡಿದು ತಳ್ಳಿ, ಜೋರಾಗಿ ಕಿರುಚಿದೆ. ಅಲ್ಲಿದ್ದ ಪೊಲೀಸರನ್ನು ‘ನೀವೇನು ಪೊಲೀಸ್? ನನ್ನನ್ನು ರಕ್ಷಿಸೋದು ನಿಮ್ಮ ಕೆಲಸ ಅಲ್ವಾ?’ ಅಂತಾ ಕೇಳಿದೆ.

ಜನರನ್ನು ತಳ್ಳಿಕೊಂಡು ಅಲ್ಲಿಂದ ಓಡಿ, ಯಾವುದೋ ಒಂದು ಗಾಡಿಗೆ ಕೈ ಅಡ್ಡ ಹಾಕಿ ನಿಲ್ಲಿಸಿದೆ. ಅದು ಒಂದು ಮೀಡಿಯಾ ಗಾಡಿ. ಅದರಲ್ಲಿ ಹತ್ತಿ ನಾನು ಅಲ್ಲಿಂದ ಹೋದೆ. ಮರುದಿನ ಪೇಪರ್‌ನಲ್ಲಿ ಬಂದಿದ್ದು ‘ರಂಜಿನಿ ಹರಿದಾಸ್ ಕಣ್ಣೂರಿನಲ್ಲಿ ಬೈದ್ರು’ ಅಂತ. ಅಂದು ಕ್ಯಾಮೆರಾ ಫೋನ್ ಇರಲಿಲ್ಲ, ಆನ್‌ಲೈನ್ ಮೀಡಿಯಾನೂ ಇರಲಿಲ್ಲ. ‘ಅತಿರಡಿ’ ಫೆಸ್ಟ್‌ನ ಘಟನೆ ನಡೆದ ಮೇಲೆ ನನಗನ್ನಿಸಿತು, ಅಂದು ಕ್ಯಾಮೆರಾ ಇದ್ದಿದ್ದರೆ ಸತ್ಯ ಹೊರಗೆ ಬರುತ್ತಿತ್ತು ಅಂತ. ಅಂದು ಬೈದವರ ಮುಂದಿನ ತಲೆಮಾರು ಇಂದು ನಾನು ಮಾಡಿದ್ದು ಸರಿ ಅಂತ ಹೇಳ್ತಿದ್ದಾರೆ.

ಇನ್ನೊಮ್ಮೆ ಒಂದು ಉದ್ಘಾಟನೆಗೆ ಹೋಗಿದ್ದಾಗ, ಜನರ ಮಧ್ಯೆಯಿಂದ ಒಬ್ಬ ಬ್ಲೇಡ್‌ನಿಂದ ಕಟ್ ಮಾಡಿದ.
ಅದು ನನ್ನ ಪಕ್ಕ ನಿಂತಿದ್ದ ಪೊಲೀಸ್ ಅಧಿಕಾರಿಯ ಕೈಗೆ ತಗುಲಿತು. ರಕ್ತ ಸುರಿಯುತ್ತಿತ್ತು. ಕಾರ್ಯಕ್ರಮಗಳಿಗೆ ಹೋದಾಗ ಕೆಲವರು ಕಚ್ಚುತ್ತಾರೆ, ಪರಚುತ್ತಾರೆ. ಯಾಕೆ ಹೀಗೆ ಮಾಡ್ತಾರೆ ಅಂತ ನನಗೆ ಗೊತ್ತಿಲ್ಲ. ಹೀಗೆಲ್ಲಾ ಆದಾಗಲೇ ನಾವು ನಮ್ಮನ್ನು ರಕ್ಷಿಸಿಕೊಳ್ಳಲು ಶುರು ಮಾಡಿದ್ದು. ಆಗಲೇ ‘ಅಹಂಕಾರಿ’ ಅನ್ನೋ ಹೆಸರು ಬಂದಿದ್ದು. ನಮ್ಮ ಸುರಕ್ಷತೆ ನಾವೇ ನೋಡಿಕೊಳ್ಳಬೇಕು. ಅದನ್ನು ಬೇರೆಯವರ ತಲೆಗೆ ಕಟ್ಟಬಾರದು. ನಾನು ಯಾಕೆ ವಿಕ್ಟಿಮ್ ಆಗಬೇಕು? ಕೆಲವೊಮ್ಮೆ ಸುಮ್ಮನೆ ಬೈಗುಳ ಕೇಳಬೇಕಾಗುತ್ತೆ. ಹತ್ತು ಸಾವಿರ ಒಳ್ಳೆಯ ಜನರಿದ್ದರೆ, 10-15 ಕೆಟ್ಟ ಜನ ಇರುತ್ತಾರೆ. ನಾನು ಹೇಳಿದ್ದು ಒಂದೆರಡು ಘಟನೆ ಅಷ್ಟೇ. ನನ್ನ 25 ವರ್ಷಗಳ ಅನುಭವದಲ್ಲಿ ಒಳ್ಳೆಯದು, ಕೆಟ್ಟದ್ದು ಎರಡೂ ಇದೆ ಎಂದು ಬರೆದುಕೊಂಡಿದ್ದಾರೆ ರಂಜಿನಿ.

 

ವಿದೇಶದಲ್ಲಿ ಮಾಡೆಲಿಂಗ್ ಕೆಲಸದ ಆಮಿಷವೊಡ್ಡಿ ಅತ್ಯಾ*ಚಾರ; ಅಲೀನಾ, ಸಿಂಧು ಅರೆಸ್ಟ್!

TAGGED:Those who couldn't touch Maradona touched me... but I became a woman... Why did anchor Ranjini Haridas say this?
Share This Article
Facebook Twitter Copy Link Print
Previous Article ವಿದೇಶದಲ್ಲಿ ಮಾಡೆಲಿಂಗ್ ಕೆಲಸದ ಆಮಿಷವೊಡ್ಡಿ ಅತ್ಯಾ*ಚಾರ; ಅಲೀನಾ, ಸಿಂಧು ಅರೆಸ್ಟ್!
Next Article ಲಾಡ್ಜ್‌ ನಲ್ಲಿ ಜೀವಂತ ಗುಂಡುಗಳು ಪತ್ತೆ ; ಆರೋಪಿ ಅರೆಸ್ಟ್

Popular Posts

300 ವರ್ಷದ ಹಿಂದಿನ ಆತ್ಮದ ಜೊತೆ ಮದುವೆ!; ವಿವಾಹ ನಡೆದಿದ್ದು ಹೇಗೆ?

2 Min Read

ಆಭರಣ ಪ್ರಿಯರಿಗೆ ಬಿಗ್​ ಶಾಕ್​​ ಕೊಟ್ಟ ಕೇಂದ್ರ ಸರ್ಕಾರ

3 Min Read

ಶಿವಂ ಅಸೋಸಿಯೇಟ್ ವಂಚನೆ ಕೇಸ್; ಶಿವಾನಂದ ನೀಲಣ್ಣವರ್ ಜೈಲಿಂದ ರಿಲೀಸ್

1 Min Read

ಕೆಲಸಕ್ಕೆ ಡಿಗ್ರಿ ಇದ್ದರೆ ಸಾಲದು; ಆರ್ಥಿಕ ತಜ್ಞರು ಹೇಳಿದ್ದೇನು?

1 Min Read

You Might Also Like

ಕರ್ನಾಟಕಪ್ರಮುಖಮನರಂಜನೆ

ಯೂಟ್ಯೂಬ್ ವ್ಲಾಗ್ಸ್‌, ರೀಲ್ಸ್, ಬ್ರ್ಯಾಂಡ್ ಪ್ರಮೋಟ್ ಮಾಡುವ ಸೋನುಗೆ ಬರುವ ಆದಾಯ ಎಷ್ಟು?; ಟ್ರೋಲರ್ಸ್ ಗಳಿಗೆ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ಕೊಟ್ಟ ಸೋನು ಶ್ರೀನಿವಾಸ್ ಗೌಡ

2 Min Read
ಕರ್ನಾಟಕಪ್ರಮುಖ

Voter ID ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲು ವೋಟರ್ ಐಡಿ ಕಡ್ಡಾಯ ಎಂದ ಸಿಎಂ ಡಿಕೆ

2 Min Read
ಕರ್ನಾಟಕಪ್ರಮುಖ

ಗೃಹಲಕ್ಷ್ಮಿ ಯೋಜನೆಯಲ್ಲಿ ಏನೆಲ್ಲಾ ಚೇಂಜ್ ಆಗ್ತಿದೆ; ಅರ್ಜಿ ಸಲ್ಲಿಸಲು ಏನು ಮಾಡ್ಬೇಕು?

2 Min Read
ಕರ್ನಾಟಕಕೃಷಿದೇಶಪ್ರಮುಖ

Rain shortage ಈ ಬಾರಿ ರಾಜ್ಯದಲ್ಲಿ ಮುಂಗಾರು ಮಳೆ ಶೇ.21 ಕೊರತೆ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?