Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ವಿಜಯಲಕ್ಷ್ಮಿ ದರ್ಶನ್ ವಿಡಿಯೋ ವೈರಲ್ ರೀಲ್ಸ್‌ಗೆ ಭಾರೀ ವ್ಯೂಸ್
ಪ್ರಮುಖಮನರಂಜನೆ

ವಿಜಯಲಕ್ಷ್ಮಿ ದರ್ಶನ್ ವಿಡಿಯೋ ವೈರಲ್ ರೀಲ್ಸ್‌ಗೆ ಭಾರೀ ವ್ಯೂಸ್

Share
1 Min Read
SHARE

newsics.com/ನ್ಯೂಸಿಕ್ಸ್

ವಿಜಯಲಕ್ಷ್ಮಿ ದರ್ಶನ್ ಅವರ ಈ ಒಂದು ರೀಲ್ ವಿಡಿಯೋ ಎಲ್ಲರನ್ನ ಗಮನ ಸೆಳೆದಿದೆ. ಇದನ್ನ ನೋಡಿದವರ ಸಂಖ್ಯೆನೂ ಮಿಲಿಯನ್ ಆಗಿದೆ.

ಹೌದು, ಈ ಒಂದು ವಿಡಿಯೋಗೆ ಒಂದು ಮಿಲಿಯನ್ ಅಂದ್ರೆ 10 ಲಕ್ಷ ವೀವ್ಸ್ ಬಂದಿದೆ.

ಈ ವಿಡಿಯೋದಲ್ಲಿ ಇನ್ನೂ ಏನಿದೆ

ಈ ಒಂದು ವಿಡಿಯೋದಲ್ಲಿ ವಿಜಯಲಕ್ಷ್ಮಿ ದರ್ಶನ್ ಇದ್ದಾರೆ. ಪಕ್ಕಾ ಟ್ರೆಡಿಷನಲ್ ಲುಕ್ ಅಲ್ಲಿಯೇ ಇದ್ದಾರೆ. ಹಬ್ಬಗಳಿಗೆ ರೆಡಿ ಆಗುವಂತೆ ರೆಡಿ ಆಗಿದ್ದಾರೆ.

ಹೀಗೆ ರೆಡಿ ಆದ್ಮೇಲೆ ರೀಲ್ಸ್‌ಗಾಗಿಯೇ ಚಂದಗೆ ಪೋಸ್ ಕೊಟ್ಟಿದ್ದಾರೆ. ವಾಕ್ ಮಾಡಿದ್ದಾರೆ. ಮರದ ಕೆಳಗೆ ಹೋಗಿ ನಿಂತು ಚೆಂದದ ಒಂದು ಸ್ಮಲ್ ಕೊಟ್ಟಿದ್ದಾರೆ.

ಇದನ್ನ ಶೇರ್ ಮಾಡಿದ್ಯಾರು

ಈ ಒಂದು ವಿಡಿಯೊವನ್ನ ಬ್ರೈಡಲ್ ಹೇರ್ ಎಕ್ಸಪರ್ಟ್ ಭವ್ಯ ಆಚಾರ್ಯ ಶೇರ್ ಮಾಡಿದ್ದಾರೆ. ವಿಜಯಲಕ್ಷ್ಮಿ ದರ್ಶನ್ ಅವರಿಗೆ ಇವರೇ ಹೇರ್ ಸ್ಟೈಲ್ ಕೂಡ ಮಾಡಿದ್ದಾರೆ.

ಹಾಗಾಗಿಯೆ ತಮ್ಮ ವರ್ಕ್‌ನ ಈ ಒಂದು ವಿಡಿಯೋವನ್ನ ಇನ್‌ಸ್ಟಾಗ್ರಾಮ್‌ನ ತಮ್ಮ ಪೇಜ್ ಅಲ್ಲಿ ಹಂಚಿಕೊಂಡಿದ್ದಾರೆ. ಇದನ್ನ ನೋಡಿದವರು ಒಳ್ಳೆ ಮಾತುಗಳನ್ನೆ ಆಡಿದ್ದಾರೆ. ಸೂಪರ್ ಅತ್ತಿಗೆಮ್ಮ ಅಂತ ಹೇಳಿದ ಫ್ಯಾನ್ಸ್ ಕೂಡ ಇಲ್ಲಿದ್ದಾರೆ ನೋಡಿ.

ಪೊಲೀಸ್ ಠಾಣೆ ತಲುಪಿದ ದಳಪತಿ ವಿಜಯ್ ವಿಚಾರ; ಕಾರಣವೇನು?

https://www.instagram.com/reel/DYFCHBxSl4s/?igsh=cnAxZXMyeTI5aWZz

TAGGED:Vijayalakshmi Darshan's video viral reels get huge views
Share This Article
Facebook Twitter Copy Link Print
Previous Article ಪೊಲೀಸ್ ಠಾಣೆ ತಲುಪಿದ ದಳಪತಿ ವಿಜಯ್ ವಿಚಾರ; ಕಾರಣವೇನು?
Next Article ಬಂಗಾಳ ನೂತನ ಸಿಎಂಗೆ ಯೋಗಿ ಕೊಟ್ಟ ಬಹುಮಾನವೇನು? ಸುವೇಂದು ಕೈಮುಗಿದು ತಲೆ ಬಾಗಿದ್ದೇಕೆ? 

Popular Posts

Dharmasthala Case ಎಸ್ಐಟಿ ರಚನೆಯಾದಾಗ ವೀರೇಂದ್ರ ಹೆಗ್ಗಡೆ ಜೈಲಿಗೆ ಹೋಗ್ತಾರೆಂದು ಬುರುಡೆ ಗ್ಯಾಂಗ್ ಸಂಭ್ರಮಿಸಿತ್ತು: ಚಿನ್ನಯ್ಯ

1 Min Read

ಧರ್ಮದ ಕಾರಣಕ್ಕೆ ಜಾಬ್ ರಿಜೆಕ್ಟ್: ಸೋಷಿಯಲ್ ಮೀಡಿಯಾದಲ್ಲಿ ಭಯಂಕರ ಚರ್ಚೆ!

1 Min Read

ಆರು ವರ್ಷದ ಪ್ರೀತಿ : ಗಗನಸಖಿಗೆ ಮನಸು ಕೊಟ್ಟ ಖ್ಯಾತ ನಟನ ಲೈಫ್ ಬರ್ಬಾದ್ ಮಾಡಿದಳಾ ಆ ಚೆಲುವೆ?

3 Min Read

ಇಬ್ಬರು ಪುಟ್ಟ ಮಕ್ಕಳನ್ನು ನೇಣು ಬಿಗಿದು ಹತ್ಯೆಗೈದು ತಾಯಿ ಆತ್ಮಹತ್ಯೆಗೆ ಯತ್ನ

1 Min Read

You Might Also Like

ಕರ್ನಾಟಕಪ್ರಮುಖ

ಧಾರವಾಡ ಜೈಲು ಅಧಿಕಾರಿ ಆತ್ಮಹತ್ಯೆ: ಡಿಜಿಪಿ ಅಲೋಕ್ ಕುಮಾರ್ ಕಾರಣ ಎಂದು ಆರೋಪ

1 Min Read
ದೇಶಪ್ರಮುಖ

ಆಪರೇಷನ್​ಗೆ ದುಡ್ಡು ಕೊಟ್ಟಿಲ್ಲವೆಂದು ಬಾಲಕಿಯ ಕಾಲನ್ನೇ ಮುರಿದ ವೈದ್ಯರು?

1 Min Read
ಕರ್ನಾಟಕಪ್ರಮುಖಮನರಂಜನೆ

ಮದುವೆ ಮಾಡಲ್ಲ, ನಾನು ಮಗಳಿಗೆ ಮದುವೆ ಮಾಡಿ ಕಳಿಸುವುದೇ ಇಲ್ಲ : ಸಾನ್ವಿ ಮದುವೆ ಬಗ್ಗೆ ಪ್ರಿಯಾ ಸುದೀಪ್ ಭಾವುಕ

1 Min Read
ಕರ್ನಾಟಕಪ್ರಮುಖ

6 ವರ್ಷದ ಬಾಲಕಿ ಕೊಲೆ ಕೇಸ್ : ಸತ್ತ ಮಗುವಿಗೆ ಸ್ನಾನ ಮಾಡಿಸಿ ರೆಡಿ ಮಾಡಿ ಆಸ್ಪತ್ರೆಗೆ ಕರೆದೋಯ್ದಿದ್ದ ತಾಯಿ, ಪ್ರಿಯಕರ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?