Subscribe ನ್ಯೂಸಿಕ್ಸ್ ಕನ್ನಡ
NewsicsKannada/ YouTube
newsics.com
ಕಾನ್ಪುರ: ಕನಸಿಗೆ ಹೆದರಿಗೆ 11 ನೇ ತರಗತಿಯ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ಆರವ್ ರಾಜ್ ಮಿಶ್ರಾ (16) ಎಂಬ ವಿದ್ಯಾರ್ಥಿ ಮನೆಯಲ್ಲಿ ಒಬ್ಬಂಟಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ಬಾಲಕನ ಕುಟುಂಬದ ಪ್ರಕಾರ, ಅವನಿಗೆ ತಿಂಗಳುಗಳಿಂದ ಪದೇ ಪದೇ ದುಃಸ್ವಪ್ನಗಳು ಬರುತ್ತಿದ್ದವು ಮತ್ತು ಅವುಗಳಿಂದಾಗಿ ಅವನು ತೊಂದರೆಗೊಳಗಾಗಿದ್ದನು.
16 ವರ್ಷದ ಆರವ್ ಕಾನ್ಪುರದ ಮನೆಯಲ್ಲಿ ಒಬ್ಬಂಟಿಯಾಗಿದ್ದ. ಆರವ್ ಆಗಾಗ್ಗೆ ವಿಚಿತ್ರ ಕನಸುಗಳು ಬೀಳುತ್ತಿದ್ದವು. ಅವನ ಕನಸಿನಲ್ಲಿ, ಅವನು ನಾಲ್ಕು ಮುಖಗಳನ್ನು ನೋಡುತ್ತಿದ್ದನು. ಈ ಮುಖಗಳು ಅವನೊಂದಿಗೆ ಮಾತನಾಡುತ್ತಿದ್ದವು. ಅವು ಅವನ ಕುಟುಂಬವನ್ನು ಕೊಲ್ಲುವಂತೆ ಎಂದು ಹೇಳುತ್ತಿದ್ದವು ಎಂದು ಡೆತ್ ನೋಟ್ ನಲ್ಲಿ ಬರೆದಿದ್ದಾನೆ.
https://www.newsics.com/2025/10/30/tomorrow-is-the-wedding-today-is-the-end-of-the-brides-life/