Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ರಕ್ಷಿತಾ ಶೆಟ್ಟಿಗೆ ಎಸ್ ಕೆಟಗರಿ ಪದ ಬಳಸಿದ್ದ ಬಿಗ್ ಬಾಸ್ ಅಶ್ವಿನಿ ಜೈಲುಪಾಲು; ಎಲ್ಲಿದ್ರೂ ಹುಲಿನೇ ಎಂದ ಗೌಡ್ತಿ!
ಪ್ರಮುಖಮನರಂಜನೆ

ರಕ್ಷಿತಾ ಶೆಟ್ಟಿಗೆ ಎಸ್ ಕೆಟಗರಿ ಪದ ಬಳಸಿದ್ದ ಬಿಗ್ ಬಾಸ್ ಅಶ್ವಿನಿ ಜೈಲುಪಾಲು; ಎಲ್ಲಿದ್ರೂ ಹುಲಿನೇ ಎಂದ ಗೌಡ್ತಿ!

Share
2 Min Read
SHARE

subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಬಿಗ್ ಬಾಸ್ ಸೀಸನ್ 12ರಲ್ಲಿ ಮೊದಲ ಬಾರಿಗೆ ಇದೀಗ ಕ್ಯಾಪ್ಟನ್ಸಿ ಟಾಕ್ಸ್ ಅನ್ನು ನಡೆಸಲಾಗುತ್ತಿದೆ. ಇದರ ಬೆನ್ನಲ್ಲಿಯೇ ಕಳಪೆಯನ್ನು ಕೂಡ ಆಯ್ಕೆ ಮಾಡಲಾಗಿದೆ. ಕಳಪೆ ಆಯ್ಕೆಯನ್ನು ಮಾಡುವಾಗ ಅಶ್ವಿನಿ ಗೌಡ ಅವರಿಗೆ ಹೆಚ್ಚಿನ ಜನರು ಕಳಪೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಶ್ವಿನಿ ಗೌಡ ಇದೀಗ ಬಿಗ್ ಬಾಸ್ ಮನೆಯಲ್ಲಿರುವ ಜೈಲು ಸೇರಿದ್ದಾರೆ.
ಮ್ಯೂಟಂಟ್ ರಘು ಅವರು, ಕಳಪೆ ಅಂತಾ ಬಂದಾಗ ನಾನು ಅಶ್ವಿನಿ ಮೇಡಂ ಅವರಿಗೆ ಕಳಪೆ ಕೊಡುವುದಾಗಿ ಘೋಷಣೆ ಮಾಡುತ್ತಾರೆ.ಇದಕ್ಕೆ ಚಪ್ಪಾಳೆ ತಟ್ಟಿ ಸಿಟ್ಟಿನಿಂದಲೇ ಗುರಾಯಿಸಿ ನೋಡಿದ ಅಶ್ವಿನಿ ಗೌಡ ಅವರು ಥ್ಯಾಂಕ್ಯೂ ಎಂದು ಎದ್ದು ಹೊಡುತ್ತಾರೆ. ಇದಾದ ನಂತರ, ಕಳಪೆ ಎಂಬ ಪಟ್ಟಿ ಇರುವ ಜೈಲಿನ ಕೈದಿಯ ಉಡುಪುಗಳನ್ನು ಧರಿಸಿಕೊಂಡು ಜೈಲಿನತ್ತ ಬರುತ್ತಾರೆ.
ಅಶ್ವಿನಿ ಗೌಡ ಅವರು ಜೈಲಿನ ಒಳಗೆ ಹೋಗುವಾಗ ನಾನು ಹೊರಗಡೆ ಇದ್ದರೂ ಹುಲಿನೇ, ಬೋನಿನಲ್ಲಿ ಇದ್ದರೂ ಹುಲಿನೇ ಎಂದು ಅವಾಜ್ ಹಾಕುತ್ತಾ ಒಳಗೆ ಕಾಲಿಡುತ್ತಾರೆ.ಆಗ ರಘು ಅವರು ಜೈಲಿನ ಬೀಗವನ್ನು ತೆರೆದು ಅಶ್ವಿನಿ ಗೌಡ ಅವರನ್ನು ಜೈಲಿನೊಳಗೆ ಕೂಡಿಹಾಕಿ ಬೀಗ ಹಾಕುತ್ತಾರೆ. ಅಶ್ವಿನಿ ಅವರ ಹಿಂದೆ ಗಿಲ್ಲಿ ನಟ ಕೂಡ ಜೈಲಿಗೆ ಕಳಿಸುವುದಕ್ಕೆ ಹೋಗುತ್ತಾನೆ.
ಇದರ ಬೆನ್ನಲ್ಲಿಯೇ ಅಶ್ವಿನಿ ಗೌಡ ಅವರು ಮ್ಯೂಟಂಟ್ ರಘುಗೆ ನಾನು ರೆಸ್ಟ್ ರೂಮಿಗೆ ಹೋಗಬೇಕು ಬಾಗಿಲು ತೆಗೆಯಿರಿ ಎಂದು ಹೇಳುತ್ತಾರೆ. ಇದಕ್ಕೆ ವಿಳಂಬ ಮಾಡಿದಾಗ, ಅಶ್ವಿನಿ ಗೌಡ ಅವರು ಜೈಲಿನ ಸರಳುಗಳಿಂದಲೇ ತೂರಿಕೊಂಡು ಹೊರಬರುತ್ತಾರೆ.
ಜೈಲಿನ ಹತ್ತಿರ ಬಂದ ರಘು ಅವರು, ನೀವು ಒಳಗೆ ಹೋಗಿ ಎಂದು ವಾಪಸ್ ಜೈಲಿನೊಳಗೆ ತಳ್ಳಲು ಮುಂದಾಗುತ್ತಾರೆ. ಆಗ ಅಶ್ವಿನಿ ಗೌಡ ಅವರು ಡೋಂಟ್ ಟಚ್ ಮಿ ಎಂದು ಅವಾಜ್ ಹಾಕುತ್ತಾರೆ.
ಇನ್ನು ಜೈಲಿನ ಕೈದಿಯಿಂದ ತರಕಾರಿ ಕತ್ತರಿಸುವ ಟಾಸ್ಕ್ ಮಾಡಿಸಬೇಕು. ಅಶ್ವಿನಿ ಗೌಡ ಅವರು ತರಕಾರಿಗಳನ್ನು ಕತ್ತರಿಸದೇ ನೀವು ತರಕಾರಿಗಳನ್ನು ಕೊಡಿ, ನಾನು ಯಾವಾಗ ಆಗುತ್ತೋ ಅವಾಗ ಕತ್ತರಿಸಿ ಕೊಡುತ್ತೇನೆ ಎಂದು ಆಟವಾಡುತ್ತಾ ಕುಳಿತುಕೊಳ್ಳುತ್ತಾರೆ.
ಆಗ ರಕ್ಷಿತಾ ಶೆಟ್ಟಿ ಈಗಲೇ ತರಕಾರಿ ಕತ್ತರಿಸಿ ಕೊಡಿ ಎಂದು ಕೇಳಿದರೆ, ಅವರು ತರಕಾರಿ ಕಟ್ ಮಾಡಿ ಕೊಡಲು ಹೇಳಿದ್ದಾರೆ. ಇವಾಗಲೇ ಕಟ್ ಮಾಡಿ ಕೊಡು ಅಂತಾ ಹೇಳಿದ್ದಾರಾ? ಎಂದು ಪ್ರಶ್ನೆ ಮಾಡುತ್ತಾರೆ.
ಇದಕ್ಕೆ ಮಧ್ಯದಲ್ಲಿ ಬಾಯಿ ಹಾಕಿದ ಕಾಕ್ರೋಚ್ ಸುಧಿ, ನೀವು ಕೊಯ್ದು ಕೊಟ್ರು, ನಾವು ಅಡುಗೆ ಮಾಡಿಕೊಂಡು ತಿಂದ್ರಿ, ಅದು ಆಯ್ತು. ಆಗ ಅಶ್ವಿನಿ ಗೌಡ ಹಾಸಿಗೆ ಮೇಲೆ ಆರಾಮಾಗಿ ಮಲಗಿಕೊಂಡು ನಮ್ಮ ಬಾರ್ಡರ್ ಒಳಗೆ ಬಂದರೆ ನಾವು ಆಡಿದ್ದೇ ಆಟವೆಂದು ಹೇಳುತ್ತಾರೆ.

ಅಮೆರಿಕದಲ್ಲಿ ಎರಡು ಕಡೆ ಕೆಲಸ ಮಾಡುವುದು ತಪ್ಪಾ?; ಭಾರತದ ಟೆಕ್ಕಿಗೆ 15 ವರ್ಷ ಜೈಲು

TAGGED:Bigg Boss Ashwiniis jailed; Gowthi says there are tigers everywhere!who used the S category word against Rakshita Shetty
Share This Article
Facebook Twitter Copy Link Print
Previous Article ಅಮೆರಿಕದಲ್ಲಿ ಎರಡು ಕಡೆ ಕೆಲಸ ಮಾಡುವುದು ತಪ್ಪಾ?; ಭಾರತದ ಟೆಕ್ಕಿಗೆ 15 ವರ್ಷ ಜೈಲು
Next Article ಭೀಕರ ಅಪಘಾತ : ಕಾರ್ ಹರಿದು ಐವರು ಸ್ಥಳದಲ್ಲೇ ಸಾವು

Popular Posts

Personal Health ಲೈಂಗಿಕ ಆಸಕ್ತಿ ಕಡಿಮೆ ಆಗ್ತಿದ್ಯಾ? ಈ ಏಳು ಆಹಾರಗಳಿಂದ ದಾಂಪತ್ಯ ಜೀವನ ಸುಖಮಯ

2 Min Read

Die of thirst ಮಾರ್ಗಮಧ್ಯೆ ಕೆಟ್ಟು ನಿಂತ ಟ್ರಕ್: ಬಾಯಾರಿಕೆಯಿಂದ ಬಳಲಿ 50 ಜನ ಸಾವು

1 Min Read

Ramalingareddy ರಾಮಲಿಂಗಾರೆಡ್ಡಿ ಖಾತೆ ಬದಲಾವಣೆ ಅಸಾಧ್ಯ ಎಂದ ಕಾಂಗ್ರೆಸ್ ಹೈಕಮಾಂಡ್

1 Min Read

ಕರ್ನಾಟಕದಲ್ಲಿ ಸಿಎಂ ಬದಲಾಗಿದ್ದರ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?

1 Min Read

You Might Also Like

ಪ್ರಮುಖಮನರಂಜನೆ

‘ಪೆದ್ದಿ’ ನಿರ್ದೇಶಕನ ವಿರುದ್ಧ ತೀವ್ರ ಟೀಕೆ; ಕಾರಣವೇನು?

2 Min Read
ಪ್ರಮುಖ

ಬಿಜೆಪಿಗೆ ಗುಡ್‌ಬೈ ಬೆನ್ನಲ್ಲೇ ಹೊಸ ಪಕ್ಷ ಘೋಷಿಸಿದ ಕೆ ಅಣ್ಣಾಮಲೈ

1 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

ASTRO ನಾಳೆ ವೈಧೃತಿ, ಇಂದ್ರ ಯೋಗ: ಈ ಐದು ರಾಶಿಗಳಿಗೆ ಭಾರೀ ಅನುಕೂಲ

3 Min Read
ಕರ್ನಾಟಕಪ್ರಮುಖ

ಆಹಾರ ಖಾತೆ ನೀಡಿದ್ದಕ್ಕೆ ಬೇಸರಗೊಂಡಿದ್ದ ಮುನಿಯಪ್ಪ ಅವರಿಗೆ ಮನವೊಲಿಕೆ ಮಾಡಿದ ರಾಹುಲ್ ಗಾಂಧಿ; ಐ ಆಯಮ್​ ಹ್ಯಾಪಿ ಎಂದ ಸಚಿವರು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?