ಉತ್ತರ ಪ್ರದೇಶ: ಏಕಾಏಕಿ ಕುಸಿದು ಬಿದ್ದು ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಬುಲಂದ್ಶಹರ್ ಜಿಲ್ಲೆಯಲ್ಲಿ ಬುಲಂದ್ಶಹರ್ ಜಿಲ್ಲೆಯಲ್ಲಿ ಮಾ.23 ರಂದು ನಡೆದಿದೆ.
ರಾಷ್ಟ್ರೀಯ ಲೋಕದಳ ಕಾರ್ಯಕರ್ತ ಅಮಿತ್ ಚೌಧರಿ (28) ಕುಸಿದು ಬಿದ್ದು ಮೃತಪಟ್ಟವರು
ಮಾರ್ನಿಂಗ್ ವಾಕಿಂಗ್ನಲ್ಲಿದ್ದ ಅಮಿತ್ ಚೌಧರಿ ತನ್ನ ಮನೆಯ ಹೊರಗೆ ನಿಂತಿದ್ದರು. ಈ ವೇಳೆ ವ್ಯಕ್ತಿಯೊಬ್ಬರು ಚೌಧರಿ ಬಳಿ ಮಾತನಾಡಿ, ಭುಜ ತಟ್ಟಿ ಮುಂದಕ್ಕೆ ಹೋಗಿದ್ದಾರೆ. ಇದಾದ ಬಳಿಕ ಅಮಿತ್ ವಾಕಿಂಗ್ ಹೊರಡಲು ಮುಂದಾಗಿದ್ದಾರೆ. ಸ್ವಲ್ಪ ಹೊತ್ತು ಮನೆಯ ಹೊರಗೆ ನಿಂತಿದ್ದ ಅವರು, ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಮನೆಯ ಹೊರಗಯೇ ನಿಂತಿದ್ದ ಅಮಿತ್ ಕುಸಿದು ಬೀಳುವಾಗ ಸ್ವಲ್ಪ ಮುಂದಕ್ಕೆ ನಡೆದಿದ್ದಾರೆ.ಆದರೆ ಒಮ್ಮೆಗೆ ರಸ್ತೆಯಲ್ಲೇ ಕುಸಿದು
ಬಿದ್ದು ಮೃತಪಟ್ಟಿದ್ದಾರೆ.