newsics.com
ಬೆಂಗಳೂರು: ರಾಜ್ಯ ಹವಾಮಾನ ಇಲಾಖೆ ಬೆಂಗಳೂರು ಸೇರಿ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಮಳೆಯಿಂದ ಕೊಂಚ ಎಚ್ಚರದಿಂದಿರಿ ಎಂದು ಸೂಚಿಸಿದೆ.
ಸದಾಶಿವನಗರ, ಸ್ಯಾಂಕಿ ರೋಡ್, ವೈಯಾಲಿಕಾವಲ್, ಜಯನಗರ, ಹೆಬ್ಬಾಳ, ಬನಶಂಕರಿ ಸುತ್ತಮುತ್ತ ಭಾರೀ ಮಳೆಯಾಗಿದೆ. ಮಳೆಯಿಂದಾಗಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರು ಪರದಾಡಿದ್ದಾರೆ.
ಸದಾಶಿವನಗರ, ಸ್ಯಾಂಕಿ ರೋಡ್, ವೈಯಾಲಿಕಾವಲ್, ಜಯನಗರ, ಹೆಬ್ಬಾಳ, ಬನಶಂಕರಿ ಸುತ್ತಮುತ್ತ ಭಾರೀ ಮಳೆಯಾಗಿದೆ. ಮಳೆಯಿಂದಾಗಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರು ಪರದಾಡಿದ್ದಾರೆ.