Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > 12 ವರ್ಷ ಬಳಿಕ ಬರ್ತಿದೆ ಗುರುರಾಯರ ಹೊಸ ಸೀರಿಯಲ್
ಕರ್ನಾಟಕಮನರಂಜನೆ

12 ವರ್ಷ ಬಳಿಕ ಬರ್ತಿದೆ ಗುರುರಾಯರ ಹೊಸ ಸೀರಿಯಲ್

Share
1 Min Read
SHARE

newsics.com

ಬೆಂಗಳೂರು: ಝಿ ಕನ್ನಡ ಹೊಸದೊಂದು ಪ್ರಯತ್ನ ಮಾಡ್ತಿದ್ದು, ಭಕ್ತಿ-ಶಕ್ತಿಯ ಸಂಕೇತವಾಗಿರುವ ರಾಯರ ಕತೆಯನ್ನು ಧಾರಾವಾಹಿ ರೂಪದಲ್ಲಿ ತರಲು ತಯಾರಿ ನಡೆಸಿದೆ.

ಈ ಬಗ್ಗೆ ಖುದ್ದು ಝಿ ಕನ್ನಡ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಅವರೇ ಮಾಹಿತಿ ನೀಡಿದ್ದಾರೆ.
ರಾಯರ ಆರಾಧನೆಯ ಕುರಿತು ಧಾರಾವಾಹಿ ಮಾಡ್ಬೇಕು ಅನ್ನೋದು ರಾಘವೇಂದ್ರ ಹುಣಸೂರು ಅವರ ಕನಸಾಗಿತ್ತಂತೆ. ಆ ಕನಸು ಸದ್ಯ ನನಸಾಗ್ತಿದೆ. ಈಗಾಗಲೇ ಸ್ಟೋರಿ ರೆಡಿ ಮಾಡಿಕೊಂಡಿರೋ ತಂಡ ಇದೇ ಆಗಸ್ಟ್ 18ನೇ ತಾರೀಖು ಟೀಸರ್ ರಿಲೀಸ್ ಮಾಡಲಿದೆ ಎಂದರು.
ಈ ಹಿಂದೆ ಸ್ಟಾರ್ ಸುವರ್ಣದಲ್ಲಿ ಶ್ರೀಗುರು ರಾಘವೇಂದ್ರ ವೈಭವ ಅನ್ನೋ ಧಾರಾವಾಹಿ ಸುಮಾರು 12 ವರ್ಷಗಳ ಹಿಂದೆ ಪ್ರಸಾರವಾಗಿತ್ತು. ಆ ಬಳಿಕ ಯಾವುದೇ ಆ ಥರದ ಕತೆಗಳು ಬಂದಿರಲಿಲ್ಲ. ಈಗ ಝಿ ವಾಹಿನಿ ರಾಯರ ಕುರಿತು ಹೊಸ ಧಾರಾವಾಹಿಯನ್ನು ಪ್ಲ್ಯಾನ್ ಮಾಡಿಕೊಂಡಿರೋದು ರಾಯರ ಭಕ್ತರಿಗೆ ಹೊಸ ಅನುಭವ ನೀಡಲಿದೆ.

ಹೆಣ್ಣುಮಕ್ಕಳ ಮದುವೆ ವಯಸ್ಸು 9 ವರ್ಷಕ್ಕೆ ಇಳಿಸಲು ಸಿದ್ಧತೆ..!; ಇರಾಕ್ ಸರ್ಕಾರದ ವಿರುದ್ಧ ಆಕ್ರೋಶ

ಬೆಕ್ಕು ಕಚ್ಚಿ ಶಿವಮೊಗ್ಗದ ಮಹಿಳೆ ಸಾವು..!; ಬೆಕ್ಕನ್ನು ಸಾಕುವವರೇ ಇನ್ಮೇಲೆ ಹುಷಾರ್!

Share This Article
Facebook Twitter Copy Link Print
Previous Article ನನ್ನ ಹಿಂಬದಿ ಫೋಟೋ ತೆಗೆದರೆ ತೊಂದರೆ ಇಲ್ಲ: `ಪಂಕಜಾ’ನ ಬೋಲ್ಡ್ ಟಾಕ್!
Next Article ಮಕ್ಕಳ ವೀರ್ಯವನ್ನು ಸಂಗ್ರಹಿಸಿಡುತ್ತಿರುವ ಇಸ್ರೇಲ್ ಪೋಷಕರು! 

Popular Posts

ಜೂನ್ 25ಕ್ಕೆ ನಟಿ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ; ವರ ಯಾರು?

1 Min Read

ಕಲಬುರಗಿಯಲ್ಲಿ PSI ಆತ್ಮಹತ್ಯೆ, ಕಾರಣವೇನು?

1 Min Read

ಮನೆಯಲ್ಲಿ ನೀರಿನ ಕಾರಂಜಿ ಇಡುವಾಗ ಈ ನಿಯಮಗಳು ನೆನಪಿರಲಿ

1 Min Read

ಉದ್ಯೋಗಿಗಳ ಉತ್ತಮ ನಿದ್ದೆಗೆ ಹೈಟೆಕ್ ಹಾಸಿಗೆ ಗಿಫ್ಟ್ ನೀಡಿದ ಸಿಇಒ!

2 Min Read

You Might Also Like

ಕರ್ನಾಟಕಪ್ರಮುಖ

ಆಭರಣ ಪ್ರಿಯರಿಗೆ ಗುಡ್ ನ್ಯೂಸ್; ಸತತ ಎರಡನೇ ದಿನ ಚಿನ್ನದ ಬೆಲೆ ಇಳಿಕೆ

1 Min Read
ಕರ್ನಾಟಕಪ್ರಮುಖ

ಈ ಜಿಲ್ಲೆಗಳಲ್ಲಿ ಇಂದು ಬಿರುಗಾಳಿಯ ಅಬ್ಬರ; ಮತ್ತೆ ತಾಪಮಾನದಲ್ಲಿ ಏರಿಕೆ

2 Min Read
ಕರ್ನಾಟಕದೇಶಪ್ರಮುಖ

RSS Letter Controversy ಸರ್ಕಾರದ ಪರವಾಗಿ ಆರೆಸ್ಸೆಸ್‌ಗೆ ಪತ್ರ, ಉಡಾಫೆ ಬೇಡ, ಉತ್ತರ ಕೊಡಿ: ಪ್ರಿಯಾಂಕ್ ಖರ್ಗೆ

3 Min Read
ಪ್ರಮುಖಮನರಂಜನೆ

ನಟ ದರ್ಶನ್ ಪತ್ನಿ, ವಿಜಯಲಕ್ಷ್ಮಿ ಬಾಸ್ ಚಿತ್ರದ ವಿರುದ್ಧ ಕಾನೂನು ಹೋರಾಟಕ್ಕೆ ಇಳಿದಿದ್ದು ಯಾಕೆ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?