newsics.com
ಶುಭೋದಯ
ನಿತ್ಯ ಪಂಚಾಂಗ
25 ಜುಲೈ 2024, ಗುರುವಾರ
ಗತಶಾಲಿ – 1946
ಗತಕಲಿ – 5125
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 25/07/2024
ತಿಂಗಳು – ಜುಲೈ
ಬಣ್ಣ – ಹಸಿರು
ವಾರ – ಗುರುವಾರ
ತಿಥಿ – ಪಂಚಮಿ25:57:41*
ಪಕ್ಷ – ಕೃಷ್ಣ
ನಕ್ಷತ್ರ – ಪೂರ್ವಭಾದ್ರಪದ 16:15:21
ಯೋಗ – ಶೋಭನ 07:47:03
ಯೋಗ – ಅತಿಗಂಡ 28:33:02*
ಕರಣ – ಕೌಳವ 15:17:00
ಕರಣ – ತೈತುಲ 25:57:41*
ತಿಂಗಳು (ಅಮಾವಾಸ್ಯಾಂತ್ಯ) ಆಷಾಢ
ತಿಂಗಳು (ಹುಣ್ಣಿಮಾಂತ್ಯ) ಶ್ರಾವಣ
ಚಂದ್ರ ರಾಶಿ ಕುಂಭ till 10:43:56
ಚಂದ್ರ ರಾಶಿ ಮೀನ from 10:43:56
ಸೂರ್ಯ ರಾಶಿ ಕರ್ಕಾಟಕ
ಋತು – ಗ್ರೀಷ್ಮ
ಸೂರ್ಯೋದಯ 06:04:54
ಸೂರ್ಯಾಸ್ತ 18:47:20
ಹಗಲಿನ ಅವಧಿ 12:42:26
ರಾತ್ರಿಯ ಅವಧಿ 11:17:47
ಚಂದ್ರಾಸ್ತ 09:41:09
ಚಂದ್ರೋದಯ 22:09:21
ರಾಹು ಕಾಲ. 14:01 – 15:37 ಅಶುಭ
ಯಮಗಂಡ ಕಾಲ 06:05 – 07:40 ಅಶುಭ
ಗುಳಿಕ ಕಾಲ 09:16 – 10:51
ಅಭಿಜಿತ್ 12:01 – 12:52 ಶುಭ
ದುರ್ಮುಹೂರ್ತ 10:19 – 11:10 ಅಶುಭ
ದುರ್ಮುಹೂರ್ತ 15:24 – 16:15 ಅಶುಭ
***
ರಾಹು ಕಾಲ
ಭಾನುವಾರ – 4.30 ರಿಂದ 6.00
ಸೋಮವಾರ – 7.30 ರಿಂದ 9.00
ಮಂಗಳವಾರ – 3.00 ರಿಂದ 4.30
ಬುಧವಾರ – 12.00 ರಿಂದ 1.30
ಗುರುವಾರ – 1.30 ರಿಂದ 3.00
ಶುಕ್ರವಾರ – 10.30 ರಿಂದ 12.00
ಶನಿವಾರ – 9.00 ರಿಂದ 10.30
ಗುಳಿಕ ಕಾಲ
ಭಾನುವಾರ – 3.00 ರಿಂದ 4.30
ಸೋಮವಾರ – 1.30 ರಿಂದ 3.00
ಮಂಗಳವಾರ – 12.00 ರಿಂದ 1.30
ಬುಧವಾರ – 10.30 ರಿಂದ 12.00
ಗುರುವಾರ – 9.00 ರಿಂದ 10.30
ಶುಕ್ರವಾರ – 7.30 ರಿಂದ 9.00
ಶನಿವಾರ – 6.00 ರಿಂದ 7.30
ಯಮಗಂಡ ಕಾಲ
ಭಾನುವಾರ – 12.00 ರಿಂದ 1.30
ಸೋಮವಾರ – 10.30 ರಿಂದ 12.00
ಮಂಗಳವಾರ – 9.00 ರಿಂದ 10.30
ಬುಧವಾರ – 7.30 ರಿಂದ 9.00
ಗುರುವಾರ – 6.00 ರಿಂದ 7.30
ಶುಕ್ರವಾರ – 3.00 ರಿಂದ 4.30
ಶನಿವಾರ – 1.30 ರಿಂದ 3.00
***

***
ಈ ದಿನದ ಮಾತು
ಒಂದೊಮ್ಮೆ ಪರಿಸ್ಥಿತಿ ಕೆಟ್ಟರೂ ನಮ್ಮ ಮನಸ್ಥಿತಿಯನ್ನು ಕೆಡಿಸಿಕೊಳ್ಳಬಾರದು. ಯಾಕೆಂದರೆ, ಸ್ವಲ್ಪ ಕಷ್ಟಪಟ್ಟರೆ ಪರಿಸ್ಥಿತಿಯನ್ನು ಸರಿಪಡಿಸಬಹುದು. ಆದರೆ, ಮನಸ್ಥಿತಿಯನ್ನು ಸರಿಪಡಿಸುವುದು ತೀರಾ ಕಷ್ಟ. ನೆನಪಿರಲಿ.
***
ಈ ದಿನ
25 ಜುಲೈ
* ಜುಲೈ 25, 1875 ರಂದು ಭಾರತೀಯ ಬೇಟೆಗಾರ, ಪರಿಸರವಾದಿ ಮತ್ತು ಲೇಖಕ ಜಿಮ್ ಕಾರ್ಬೆಟ್ ಜನಿಸಿದರು
* ಪ್ರೊಫೆಸರ್ ವಿ. ಕೆ. ಆರ್. ವಿ ರಾವ್ – ವಿಜಯೇಂದ್ರ ಕಸ್ತೂರಿ ರಂಗ ವರದರಾಜ ರಾವ್ ಅವರ ಜುಲೈ 25, 1991 ರಂದು ನಿಧನರಾದರು. ಇವರು ಭಾರತದ ಪ್ರಮುಖ ಅರ್ಥಶಾಸ್ತ್ರಜ್ಞರೂ, ರಾಜಕಾರಣಿಗಳೂ, ಕೇಂದ್ರ ಮಂತ್ರಿಗಳೂ, ಶಿಕ್ಷಣತಜ್ಞರೂ ಆಗಿದ್ದರು. ಕೇಂಬ್ರಿಜ್ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪದವಿಯನ್ನು ಪಡೆದಿದ್ದ ಇವರು ದೆಹಲಿ ಸ್ಕೂಲ್ ಆಫ್ ಎಕಾನಾಮಿಕ್ಸ್ ಸಂಸ್ಥೆಯ ‘ಸಂಸ್ಥಾಪಕ ನಿರ್ದೇಶಕ’ರಾಗಿ ಶ್ಲಾಘನೀಯ ಸೇವೆ ಸಲ್ಲಿಸಿದ್ದರು.
* ಜುಲೈ 25, 1929 ರಂದು ಲೋಕಸಭೆಯ 14ನೇ ಸ್ಪೀಕರ್ ಸೋಮನಾಥ್ ಚಟರ್ಜಿ ಜನಿಸಿದರು.
* ಜುಲೈ 25, 2000 ರಂದು ಭಾರತೀಯ ಕ್ರೀಡಾ ಪಟು ಪಿ.ಟಿ.ಉಷಾ ಅವರು ಅಂತರರಾಷ್ಟ್ರೀಯ ಕ್ರೀಡಾ ಸ್ಪರ್ಧೆಯಿಂದ ನಿವೃತ್ತಿ ಘೋಷಿಸಿದರು.
* ಪ್ರತಿಭಾ ಪಾಟೀಲ್ – ದೇಶದ ಮೊದಲ ಮಹಿಳಾ ರಾಷ್ಟ್ರಪತಿ. ಜುಲೈ 25, 2007 ರಂದು ಅಧಿಕಾರ ಸ್ವೀಕರಿಸಿದರು.