newsics.com
ಈ ವರ್ಷ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಮಧ್ಯೆ ಸಿಕ್ಕಾಪಟ್ಟೆ ಟಫ್ ಕಾಂಪಿಟೇಷನ್ ಇದೆ.
ಇನ್ನು ಸೈಲೆಂಟ್ ಆಗಿ ತನ್ನ ಆಟ ಶುರು ಮಾಡಿರುವ ಹನುಮಂತುಗೆ ಇಡೀ ಮನೆ ಸಪೋರ್ಟ್ ಮಾಡಿದ್ದರು. ಆದ್ರೆ, ಯಾವಾಗ ಹನುಮಂತು ಟಿಕೆಟ್ ಟು ಫಿನಾಲೆ ವಾರಕ್ಕೆ ಕಾಲಿಟ್ಟನೋ ಆಗ ತಿಳಿಯಿತ್ತು ಅವನಷ್ಟು ಸ್ಮಾರ್ಟ್ ಈ ಮನೆಯಲ್ಲಿ ಯಾರೂ ಇಲ್ಲವೆಂದು. ‘ಅದರಲ್ಲೂ ಆಟ ಶುರು ಮಾಡಿ ತುಂಬಾ ವಾರ ಆಯ್ತು ಆದರೆ ಮನೆ ಮಂದಿಗೆ ಈಗ ಗೊತ್ತಾಗಿದೆ’ ಎಂಬ ಮಾತು ಹನುಮಂತು ಬಾಯಲ್ಲಿ ಬಂದಿದ್ದು ಶಾಕ್ ಆಗಿದೆ.
ಇನ್ನು ತೀರಾ ಉಡಾಫೆಯಲ್ಲಿ ಹನುಮಂತು ಟಾಸ್ಕ್ ಅಡುತ್ತಿದ್ದಾನೆ ಅಂದಾಗಲೂ ಸುದೀಪ್ ಎಚ್ಚರಿಕೆ ನೀಡಲಿಲ್ಲ . ಹೀಗಾಗಿ ಸುದೀಪ್ ಹನುಮಂತುಗೆ ಸಪೋರ್ಟ್ ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಸುದೀಪ್ರವರು ಹನುಮಂತುನ ಮಾತ್ರ ಸಪೋರ್ಟ್ ಮಾಡುತ್ತಿದ್ದಾರೆ ಅನ್ನೋದಕ್ಕೆ ಯಾವುದೇ ಸಾಕ್ಷಿ ಇಲ್ಲ ಆದರೂ ನೆಟ್ಟಿಗರು ಸುಮ್ಮನೆ ಕಾಮೆಂಟ್ ಮಾಡಿ ವಾದ ಮಾಡುತ್ತಿದ್ದಾರೆ.