Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > ನಿಮ್ಮ ಮನೆಯಲ್ಲಿ ಸಿಂಕ್ ತುಂಬಾ ಕೊಳಕಾಗಿದ್ಯಾ?; ಹೀಗೆ ಕ್ಲೀನ್ ಮಾಡಿ!
ಆರೋಗ್ಯಪ್ರಮುಖಲೈಫ್‌ಸ್ಟೈಲ್

ನಿಮ್ಮ ಮನೆಯಲ್ಲಿ ಸಿಂಕ್ ತುಂಬಾ ಕೊಳಕಾಗಿದ್ಯಾ?; ಹೀಗೆ ಕ್ಲೀನ್ ಮಾಡಿ!

Share
1 Min Read
SHARE

newsics.com
ಅಡುಗೆ‌ ಮನೆಯ ಸಿಂಕ್ ಬ್ಲಾಕ್ ಆದಾಗ ಆಗುವ ಅನುಭವ ಬಹಳ ಕೆಟ್ಟದಾಗಿರುತ್ತದೆ. ಅದು ಕೂಡಾ ಒಮ್ಮೊಮ್ಮೆ ತೀರಾ ಅವಸರದಲ್ಲಿರುವ ವೇಳೆ ಈ ರೀತಿ ಸಿಂಕ್ ಒಮ್ಮೆಲೇ ಬ್ಲಾಕ್ ಆದಾಗ ಏನು ಮಾಡಬೇಕು ಎನ್ನುವುದೇ ತೋಚುವುದಿಲ್ಲ. ಆದ್ದರಿಂದ ಈ ಸಿಂಪಲ್ ಟ್ರಿಕ್ಸ್ ಬಳಸಿ, ಸುಲಭವಾಗಿ ಸಿಂಕ್ ಅನ್ನು ಸ್ವಚ್ಛಗೊಳಿಸಿ.

ಕಟ್ಟಿಕೊಂಡಿರುವ ಕಿಚನ್ ಸಿಂಕ್ ಅನ್ನು ಸ್ವಚ್ಛಗೊಳಿಸಲು ಉತ್ತಮ ಆಯ್ಕೆ ಎಂದರೆ ಅದು ಕಾಫಿ ಪುಡಿಯಾಗಿದೆ. ಇದಕ್ಕಾಗಿ ನೀವು ಕಾಫಿ ಪುಡಿಯ ಜೊತೆಗೆ ಲಿಕ್ವೆಟ್ ಸೋಪ್ ಮತ್ತು ಬಿಸಿ ನೀರನ್ನು ಬಳಸ ಬೇಕಾಗುತ್ತದೆ. ಕಿಚನ್ ಸಿಂಕ್ ನಲ್ಲಿ ನೀರು ತುಂಬಿಕೊಂಡಿದ್ದರೆ ಮೊದಲು ಕಾಫಿ ಪುಡಿ ಹಾಕಿ, ನಂತರ ಲಿಕ್ವಿಡ್ ಸೋಪ್ ಹಾಕಿ. ಇದಾದ ನಂತರ, ಮಿಶ್ರಣಕ್ಕೆ ಬಿಸಿ ನೀರನ್ನು ಸುರಿಯಿರಿ. ಹೀಗೆ ಮಾಡುವುದರಿಂದ ಸಿಂಕ್ನಲ್ಲಿ ಆವರಿಸಿರುವ ಕೊಳಕು ನಿವಾರಣೆಯಾಗುತ್ತದೆ. ಇದಲ್ಲದೇ, ಇದು ಜಾಲರಿ ಸುತ್ತ ಬರುವ ಯಾವುದೇ ರೀತಿಯ ಕೆಟ್ಟ ವಾಸನೆಯನ್ನು ತೆಗೆದು ಹಾಕುತ್ತದೆ.

ನೀವು ವಾರಕ್ಕೊಮ್ಮೆ ಅಥವಾ 10 ದಿನಗಳಿಗೊಮ್ಮೆ ಅಡುಗೆ ಮನೆಯ ಸಿಂಕ್ ಅನ್ನು ಸ್ವಚ್ಛಗೊಳಿಸಬೇಕು. ಸಿಂಕ್ ಕಟ್ಟಿಕೊಂಡಿದ್ದರೂ ಅಥವಾ ಇಲ್ಲದಿದ್ದರೂ ಈ ನಿಯಮವನ್ನು ಪಾಲಿಸಿ. ನಿಯಮಿತವಾಗಿ ಈ ಕೆಲಸ ಮಾಡಿ. ಇದಷ್ಟೇ ಅಲ್ಲದೇ, ಕಿಚನ್ ಸಿಂಕ್ ಕಟ್ಟಿಕೊಳ್ಳದಂತೆ ತಡೆಯಲು ನೀವು ಅನುಸರಿಸಬೇಕಾದ ಮತ್ತಷ್ಟು ಕೆಲ ವಿಷಯಗಳಿವೆ. ಅದೇನಪ್ಪಾ ಅಂದರೆ ಆಹಾರದ ಕಣಗಳನ್ನು ನೇರವಾಗಿ ಸಿಂಕ್ ಗೆ ಹಾಕಬೇಡಿ.

TAGGED:Is the sink in your house very dirty?; Clean like this!
Share This Article
Facebook Twitter Copy Link Print
Previous Article ಹೆಚ್ಡಿಕೆಗೆ “ಕರಿಯ ಕುಮಾರಸ್ವಾಮಿ” ಎಂದ ಜಮೀರ್
Next Article ಬಾಹುಬಲಿಯ ಕಟ್ಟಪ್ಪ ಸತ್ಯರಾಜ್ ಪತ್ನಿ 4 ವರ್ಷಗಳಿಂದ ಕೋಮಾದಲ್ಲಿ

Popular Posts

ಜೂನ್ 25ಕ್ಕೆ ನಟಿ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ; ವರ ಯಾರು?

1 Min Read

ಕಲಬುರಗಿಯಲ್ಲಿ PSI ಆತ್ಮಹತ್ಯೆ, ಕಾರಣವೇನು?

1 Min Read

ಮನೆಯಲ್ಲಿ ನೀರಿನ ಕಾರಂಜಿ ಇಡುವಾಗ ಈ ನಿಯಮಗಳು ನೆನಪಿರಲಿ

1 Min Read

ಉದ್ಯೋಗಿಗಳ ಉತ್ತಮ ನಿದ್ದೆಗೆ ಹೈಟೆಕ್ ಹಾಸಿಗೆ ಗಿಫ್ಟ್ ನೀಡಿದ ಸಿಇಒ!

2 Min Read

You Might Also Like

ಕರ್ನಾಟಕಪ್ರಮುಖ

ಆಭರಣ ಪ್ರಿಯರಿಗೆ ಗುಡ್ ನ್ಯೂಸ್; ಸತತ ಎರಡನೇ ದಿನ ಚಿನ್ನದ ಬೆಲೆ ಇಳಿಕೆ

1 Min Read
ಕರ್ನಾಟಕಪ್ರಮುಖ

ಈ ಜಿಲ್ಲೆಗಳಲ್ಲಿ ಇಂದು ಬಿರುಗಾಳಿಯ ಅಬ್ಬರ; ಮತ್ತೆ ತಾಪಮಾನದಲ್ಲಿ ಏರಿಕೆ

2 Min Read
ಕರ್ನಾಟಕದೇಶಪ್ರಮುಖ

RSS Letter Controversy ಸರ್ಕಾರದ ಪರವಾಗಿ ಆರೆಸ್ಸೆಸ್‌ಗೆ ಪತ್ರ, ಉಡಾಫೆ ಬೇಡ, ಉತ್ತರ ಕೊಡಿ: ಪ್ರಿಯಾಂಕ್ ಖರ್ಗೆ

3 Min Read
ಲೈಫ್‌ಸ್ಟೈಲ್ಆರೋಗ್ಯ

ಹೃದಯ ಸಂಬಂಧಿ ಕಾಯಿಲೆಗೆ ಮುಖ್ಯ ಕಾರಣವೇನು?; ಯಾವಾಗ ಪರೀಕ್ಷೆ ಮಾಡಿಸಿಕೊಳ್ಳಬೇಕು?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?