newsics.com
ನ್ಯೂಸಿಕ್ಸ್.ಕಾಮ್
ಶುಭೋದಯ
ಇಂದಿನ ಪಂಚಾಂಗ, ದಿನದ ಮಾತು, ಸುಭಾಷಿತ
20-10-2024, ಭಾನುವಾರ
* ಸಂಕಷ್ಟಹರ ಚತುರ್ಥಿ
* ಪಂತ ಬಾಳೆಕುಂದ್ರಿ ಮಹಾರಾಜರ ಪುಣ್ಯತಿಥಿ
—
ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 20/10/2024
ತಿಂಗಳು – ಅಕ್ಟೋಬರ್
ಬಣ್ಣ – ಕೆಂಪು
ವಾರ – ಭಾನುವಾರ
ತಿಥಿ – ತೃತೀಯಾ 06:45:38
ತಿಥಿ – ಚತುರ್ಥಿ 28:16:29*
ಪಕ್ಷ – ಕೃಷ್ಣ
ನಕ್ಷತ್ರ – ಕೃತ್ತಿಕಾ 08:30:35
ಯೋಗ – ವ್ಯತಾಪತಾ 14:10:27
ಕರಣ – ವಿಷ್ಟಿ 06:45:38
ಕರಣ – ಭವ 17:26:21
ಕರಣ – ಬಾಳವ 28:16:29
ತಿಂಗಳು (ಅಮಾವಾಸ್ಯಾಂತ್ಯ) ಆಶ್ವೀಜ
ತಿಂಗಳು (ಹುಣ್ಣಿಮಾಂತ್ಯ) ಕಾರ್ತಿಕ
ಚಂದ್ರ ರಾಶಿ ವೃಷಭ
ಸೂರ್ಯ ರಾಶಿ ತುಲಾ
ಋತು- ಶರದೃತು
ಸೂರ್ಯೋದಯ 06:11:42
ಸೂರ್ಯಾಸ್ತ 17:56:43
ಹಗಲಿನ ಅವಧಿ 11:45:00
ರಾತ್ರಿಯ ಅವಧಿ 12:15:09
ಚಂದ್ರೋದಯ 20:31:11
ಚಂದ್ರಾಸ್ತ 08:54:40
ರಾಹು ಕಾಲ 16:29 – 17:57 ಅಶುಭ
ಯಮಘಂಡ ಕಾಲ. 12:04 – 13:32 ಅಶುಭ
ಗುಳಿಕ ಕಾಲ 15:00 – 16:29
ಅಭಿಜಿತ್ 11:41 – 12:28 ಶುಭ
ದುರ್ಮುಹೂರ್ತ 16:23 – 17:10 ಅಶುಭ

***
ಈ ದಿನದ ಮಾತು
ವೈಯಕ್ತಿಕವಾಗಿ ಸಂಕಟಗಳು ಒದಗಿದಾಗ ಜನ ತಮ್ಮ ಶಕ್ತಿಮೀರಿ ಪ್ರಯತ್ನಿಸಿ ಅವನ್ನು ನಿವಾರಿಸಿಕೊಳ್ಳುತ್ತಾರೆ. ಆದರೆ, ಜನಸಮುದಾಯಕ್ಕೆ ವಿಪತ್ತು ಎರಗಿದಾಗ
ಜನರ ಪ್ರಯತ್ನಶೀಲತೆ ಕುಗ್ಗುತ್ತದೆ. ಕೆಲವರು ‘ಇದು ನನಗೆ ತಟ್ಟಿಲ್ಲವಲ್ಲ, ನಾನೇಕೆ ತಲೆಕೆಡಿಸಿಕೊಳ್ಳಲಿ?’ – ಎಂದು ಉದಾಸೀನ ಭಾವ ತಳೆಯುತ್ತಾರೆ; ತಮ್ಮ ಮನೆಗೂ ಬೆಂಕಿಬಿದ್ದಾಗ ಮಾತ್ರ ಎಚ್ಚರಾಗುತ್ತಾರೆ. ಇದು ಸರಿಯಲ್ಲ. ಇಂಥಾ ಆಪತ್ತುಗಳು ಎದುರಾದಾಗ ಸಮಸ್ಯೆಯ ಗಾತ್ರದಿಂದ ಎದೆಗುಂದದೆ ತಾವಾಗಿ ಪರಿಹಾರ ಪ್ರಯತ್ನಗಳನ್ನು ನಡೆಸಲು ಮುಂದಾಗಬೇಕು.
– ಮಹಾಭಾರತ, ಶಾಂತಿ ಪರ್ವ
(ಶುಕಮುನಿಗೆ ನಾರದರು ನೀಡಿದ ಉಪದೇಶ)
***
ಈ ದಿನದ ಸುಭಾಷಿತ
ಗುಣಾನಾಮಂತರಂ ಪ್ರಾಯಃ
ತಜ್ಞೋ ವೇತ್ತಿ ನ ಚಾಪರಃ ।
ಮಾಲತೀಮಲ್ಲಿಕಾಮೋದಂ
ಓಘ್ರಾಣಂ ವೇತ್ತಿ ನ ಲೋಚಃಹನಂ ।।
(ಸುಭಾಷಿತ ರತ್ನ ಸಮುಚ್ಚಯ)
ಗುಣಗಳ ಭೇದವನ್ನು ಗುಣಜ್ಞನು ತಿಳಿಯಬಲ್ಲನೇ ಹೊರತು ಇನ್ನೊಬ್ಬನಲ್ಲ. ಜಾಜಿ ಹೂ ಮಲ್ಲಿಗೆ ಹೂಗಳ ಸುಗಂಧಭೇದವನ್ನು ಮೂಗು ಬಲ್ಲದು, ಕಣ್ಣಲ್ಲ.