Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Amir khan – Jagadguru Paramahamsa ಆಮೀರ್ ಖಾನ್ ಹತ್ಯೆಗೆ 5 ಕೋಟಿ ರೂ. ಬಹುಮಾನ ಘೋಷಿಸಿ ವಿವಾದಕ್ಕೊಳಗಾದ ಜಗದ್ಗುರು ಪರಮಹಂಸ!
ದೇಶಪ್ರಮುಖಮನರಂಜನೆ

Amir khan – Jagadguru Paramahamsa ಆಮೀರ್ ಖಾನ್ ಹತ್ಯೆಗೆ 5 ಕೋಟಿ ರೂ. ಬಹುಮಾನ ಘೋಷಿಸಿ ವಿವಾದಕ್ಕೊಳಗಾದ ಜಗದ್ಗುರು ಪರಮಹಂಸ!

Share
1 Min Read
SHARE

newsics.com | ನ್ಯೂಸಿಕ್ಸ್

ಮುಂಬೈ: ಮಹಾರಾಷ್ಟ್ರ ಸಚಿವ ನಿತೇಶ್ ರಾಣೆಯವರು ನಟ ಆಮೀರ್ ಖಾನ್ ಅವರ ವೈಯಕ್ತಿಕ ಜೀವನದ ಕುರಿತು ಮಾಡಿರುವ ಟೀಕೆ ಹೊಸ ವಿವಾದವನ್ನು ಹುಟ್ಟುಹಾಕಿದೆ.

ಆಮೀರ್ ಖಾನ್ ಅವರ ವಿವಾಹಗಳಿಗೆ ಸಂಬಂಧಿಸಿದಂತೆ ರಾಣೆಯವರು ನಟನನ್ನು ‘ಲವ್ ಜಿಹಾದ್‌ನ ಬ್ರ್ಯಾಂಡ್ ಅಂಬಾಸಿಡರ್’ ಎಂದು ಬಣ್ಣಿಸಿದ ಬೆನ್ನಲ್ಲೇ ತಪಸ್ವಿ ಛಾವಣಿಯ ಮುಖ್ಯಸ್ಥ ಜಗದ್ಗುರು ಪರಮಹಂಸ ಆಚಾರ್ಯ ಅವರು ಸಚಿವರನ್ನು ಬಹಿರಂಗವಾಗಿ ಬೆಂಬಲಿಸಿದ್ದು, ನಟನನ್ನು ಗುರಿಯಾಗಿಸಿಕೊಂಡು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಆಮೀರ್ ಖಾನ್ ಹಿಂದೂ ಮಹಿಳೆಯರನ್ನು ವಿವಾಹವಾಗಿರುವುದು ಲವ್ ಜಿಹಾದ್ ಅನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿತ್ತು ಎಂದು ಆಚಾರ್ಯ ಆರೋಪಿಸಿದರು. ರಾಣೆಯವರ ಹೇಳಿಕೆಗಳನ್ನು ಬೆಂಬಲಿಸಿದ ಅವರು, ಇವು ಕೇವಲ ಆರೋಪಗಳಲ್ಲ, ಬದಲಿಗೆ ವಾಸ್ತವವನ್ನು ಪ್ರತಿಬಿಂಬಿಸುತ್ತವೆ ಎಂದು ಹೇಳಿದರು.

ಐದು ಕೋಟಿ ರೂ. ಬಹುಮಾನ: 

ಆಮೀರ್ ಖಾನ್‌ ರನ್ನು ಕೊಲ್ಲುವವರಿಗೆ ಐದು ಕೋಟಿ ರೂ. ಬಹುಮಾನ ನೀಡುವುದಾಗಿ ಘೋಷಿಸಿದ ಆಚಾರ್ಯ, ಅದಕ್ಕೆ ತಗಲುವ ಕಾನೂನು ವೆಚ್ಚವನ್ನೂ ತಾನೇ ಭರಿಸುವುದಾಗಿ ಹೇಳಿದರು. ಇಂತಹ ಕ್ರಮಗಳು ‘ಲವ್ ಜಿಹಾದ್’ ಪ್ರಯತ್ನಗಳನ್ನು ಹಿಮ್ಮೆಟ್ಟಿಸುತ್ತವೆ ಎಂದು ಅವರು ಪ್ರತಿಪಾದಿಸಿದರು.

ಹಿಂದೂ ಮಹಿಳೆಯರನ್ನು ಬಲೆಗೆ ಬೀಳಿಸುವ ಜನರನ್ನು ಬಿಡಬಾರದು ಎಂದ ಅವರು, ಆಮೀರ್ ಖಾನ್‌ ರನ್ನು ಯಾರೇ ಕೊಂದರೂ ಅವರ ಕುಟುಂಬಕ್ಕೆ ಬಹುಮಾನದ ಮೊತ್ತವನ್ನು ತಲುಪಿಸಲಾಗುವುದು ಎಂದು ಹೇಳಿದರು.

►ರಾಮಮಂದಿರ ದೇಣಿಗೆ ಕಳ್ಳತನ

ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದ ಮೇರೆಗೆ ಕೇಂದ್ರ ಸರ್ಕಾರದ ನಿರ್ಧಾರದ ಮೂಲಕ ರಚಿಸಿದ್ದ ಹಿಂದಿನ ಟ್ರಸ್ಟ್‌ ನ ಬದಲಿಗೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅನ್ನು ರಚಿಸಲಾಗಿತ್ತು ಎಂದು ಪರಮಹಂಸ ಆಚಾರ್ಯ ಹೇಳಿದರು. ವಿಶೇಷ ತನಿಖಾ ದಳದ (ಎಸ್‌ಐಟಿ) ತನಿಖೆಯು ಪ್ರಾಮಾಣಿಕವಾಗಿ ನಡೆಯುತ್ತಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು

 

US – IRAN WAR ಇರಾನ್ ವಿರುದ್ಧ ಮತ್ತೆ ಸಮರ ಸಾರಿದ ಅಮೆರಿಕ: ಹಾರ್ಮುಜ್ ಜಲಸಂಧಿ ಬಂದ್, ಭೀಕರ ವಾಯುದಾಳಿ

TAGGED:#amirkhan #jagadguruparamahamsa #cashprize #killinginvite #marriage #news #newsics #kannadanews
Share This Article
Facebook Twitter Copy Link Print
Previous Article US – IRAN WAR ಇರಾನ್ ವಿರುದ್ಧ ಮತ್ತೆ ಸಮರ ಸಾರಿದ ಅಮೆರಿಕ: ಹಾರ್ಮುಜ್ ಜಲಸಂಧಿ ಬಂದ್, ಭೀಕರ ವಾಯುದಾಳಿ
Next Article Drought in Karnataka ರಾಜ್ಯದಲ್ಲಿ ಬರ ಸ್ಥಿತಿ: ಪ್ರಧಾನಿ‌ ಮೋದಿಗೆ ಸಿಎಂ ಡಿಕೆ ಪತ್ರ, ನೆರವಿಗೆ ಮನವಿ

Popular Posts

Vastu Tips ಹಣಕಾಸಿನ ಸಂಕಷ್ಟದಿಂದ ಪಾರಾಗಲು ಹೀಗೆ ಮಾಡಿ…

2 Min Read

Drought in Karnataka ರಾಜ್ಯದಲ್ಲಿ ಬರ ಸ್ಥಿತಿ: ಪ್ರಧಾನಿ‌ ಮೋದಿಗೆ ಸಿಎಂ ಡಿಕೆ ಪತ್ರ, ನೆರವಿಗೆ ಮನವಿ

2 Min Read

Amir khan – Jagadguru Paramahamsa ಆಮೀರ್ ಖಾನ್ ಹತ್ಯೆಗೆ 5 ಕೋಟಿ ರೂ. ಬಹುಮಾನ ಘೋಷಿಸಿ ವಿವಾದಕ್ಕೊಳಗಾದ ಜಗದ್ಗುರು ಪರಮಹಂಸ!

1 Min Read

US – IRAN WAR ಇರಾನ್ ವಿರುದ್ಧ ಮತ್ತೆ ಸಮರ ಸಾರಿದ ಅಮೆರಿಕ: ಹಾರ್ಮುಜ್ ಜಲಸಂಧಿ ಬಂದ್, ಭೀಕರ ವಾಯುದಾಳಿ

3 Min Read

You Might Also Like

ದೇಶಕರ್ನಾಟಕಪ್ರಮುಖ

8th pay commission ಕೇಂದ್ರ ಸರ್ಕಾರಿ‌ ನೌಕರರಿಗೆ ಖುಷಿ ಸುದ್ದಿ: 8ನೇ ವೇತನ ಆಯೋಗದ ರಚನೆಗೆ ಕೇಂದ್ರ ಸರ್ಕಾರ ಕ್ರಮ

3 Min Read
ದೇಶಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್ವೈರಲ್

Relationship | Sapiosexual craze ​ ಬುದ್ಧಿವಂತಿಕೆ ನೋಡಿ ಲವ್‌ ಪ್ರಪೋಸ್! ಈಗೇನಿದ್ರೂ ಸ್ಯಾಪಿಯೋಸೆಕ್ಷುಯಲ್ ಕ್ರೇಜ್!

2 Min Read
ರಿಲೇಷನ್‌ಶಿಪ್ಪ್ರಮುಖಲೈಫ್‌ಸ್ಟೈಲ್ವೈರಲ್

Relationship ಬೆಡ್‌ರೂಮ್‌ನಿಂದ ಸ್ಕ್ರೀನ್ ಕಡೆಗೆ: ಯುವ ಪೀಳಿಗೆಯಲ್ಲಿ ಮಾಯವಾಗ್ತಿದೆ ಸೆಕ್ಸ್ ಕ್ರೇಜ್? ಜಗತ್ತನ್ನೇ ನಡುಗಿಸುತ್ತಿದೆ ಈ ಭೀಕರ ಟ್ರೆಂಡ್

2 Min Read
ಪ್ರಮುಖCrimeದೇಶ

Crime Case ಅಮಾನವೀಯ ಕೃತ್ಯ: ಸಂತ್ರಸ್ತ ಕುಟುಂಬಕ್ಕೆ ವಂಚಿಸಿ, ಅತ್ಯಾಚಾ*ರ ಆರೋಪಿ ಕೊಟ್ಟ ಹಣದಲ್ಲಿ ಪಂಚಾಯತ್‌ನಿಂದ ಜಬರ್ದಸ್ತ್ ಪಾರ್ಟಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?