Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Pahalgam Attack: ಹಿಂದೂಗಳ ಪ್ಯಾಂಟ್‌ ಬಿಚ್ಚಿಸಿ ಕೊಂದ ಭಯೋತ್ಪಾದಕರು: 50ಕ್ಕೂ ಹೆಚ್ಚು ಗುಂಡು ಹಾರಿಸಿದ ಉಗ್ರರು!
ದೇಶಪ್ರಮುಖವೈರಲ್

Pahalgam Attack: ಹಿಂದೂಗಳ ಪ್ಯಾಂಟ್‌ ಬಿಚ್ಚಿಸಿ ಕೊಂದ ಭಯೋತ್ಪಾದಕರು: 50ಕ್ಕೂ ಹೆಚ್ಚು ಗುಂಡು ಹಾರಿಸಿದ ಉಗ್ರರು!

Share
1 Min Read
SHARE

newsics.com

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಭಯಾನಕ ಭಯೋತ್ಪಾದಕ ದಾಳಿ ನಡೆಯಿತು. ಈ ದಾಳಿಯಲ್ಲಿ 26 ಜನರು ಸಾವನ್ನಪ್ಪಿದರು. 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಇನ್ನು‌ ಘಟನೆಯಲ್ಲಿ ಬದುಕುಳಿದವರು ದಾಳಿಯ ಭಯಾನಕ ವಿವರಗಳನ್ನು ಹೇಳಿದ್ದಾರೆ. ಉಗ್ರರು ಪ್ರವಾಸಿಗರನ್ನು ಅವರ ಧರ್ಮ ಮತ್ತು ಗುರುತಿನ ಆಧಾರದಲ್ಲಿ ಗುರಿಯಾಗಿಸಿದ್ದಾರೆ. ಕೆಲವರಿಗೆ ತಮ್ಮ ಪ್ಯಾಂಟ್ ತೆಗೆಯಲು ಹೇಳಲಾಯಿತು. ಉಗ್ರರು ಅವರ ಖಾಸಗಿ ಭಾಗಗಳನ್ನು ಪರಿಶೀಲಿಸಿ ಧರ್ಮವನ್ನು ಖಚಿತಪಡಿಸಿದರು. ಕೆಲವರನ್ನು ಇಸ್ಲಾಮಿಕ್ ಘೋಷಣೆಯಾದ ಕಲ್ಮಾ ಪಠಿಸಲು ಕೇಳಿದರು. ಒಂದು ಮಹಿಳೆ ಹೇಳಿದಳು, “ನನ್ನ ಮದುವೆಯ ಬಳೆಗಳನ್ನು ನೋಡಿ ಉಗ್ರರು ನನ್ನ ಗಂಡನ ಧರ್ಮ ಕೇಳಿದರು. ನಂತರ ಅವನಿಗೆ ಗುಂಡು ಹಾರಿಸಿದರು” ಎಂದು ಹೇಳಿದ್ದಾರೆ.

ಉಗ್ರರು 50ಕ್ಕೂ ಹೆಚ್ಚು ಗುಂಡುಗಳನ್ನು ಹಾರಿಸಿದರು. ಗುಂಡಿನ ದಾಳಿ 3 ರಿಂದ 5 ನಿಮಿಷಗಳವರೆಗೆ ನಡೆಯಿತು. ಹೆಚ್ಚಿನವರಿಗೆ ಹತ್ತಿರದಿಂದ ಗುಂಡು ಹಾರಿಸಲಾಯಿತು. ಒಬ್ಬ ವ್ಯಕ್ತಿ ಹೇಳಿದ, “ಅವರು ವಿವೇಚನೆಯಿಲ್ಲದೆ ಗುಂಡು ಹಾರಿಸಿದರು. ಎಲ್ಲೆಡೆ ರಕ್ತವಿತ್ತು.

Rajinikanth: ರಜನಿಯನ್ನು ಕಾಣ್ತಿದ್ದಂತೆ ಕೈಯಲ್ಲೇ ಕರ್ಪೂರ ಉರಿಸಿ ಆರತಿ ಬೆಳಗಿದ ಫ್ಯಾನ್ಸ್

TAGGED:Pahalgam Attack: Terrorists killed Hindus by unbuttoning their pants: Terrorists fired more than 50 shots!
Share This Article
Facebook Twitter Copy Link Print
Previous Article Rajinikanth: ರಜನಿಯನ್ನು ಕಾಣ್ತಿದ್ದಂತೆ ಕೈಯಲ್ಲೇ ಕರ್ಪೂರ ಉರಿಸಿ ಆರತಿ ಬೆಳಗಿದ ಫ್ಯಾನ್ಸ್
Next Article Pahalgam Attack: ‘ಹಿಂದೂನಾ ಅಂತ ಕೇಳಿ ಕೇಳಿಹಣೆಗೆ ಗುಂಡಿಟ್ಟು ಕೊಂದ್ರು’, ಮೃತ ಮಧುಸೂದನ್ ಚಿಕ್ಕಪ್ಪ ಕಣ್ಣೀರು

Popular Posts

ಕರ್ನಾಟಕದಲ್ಲಿ ಸಿಎಂ ಬದಲಾಗಿದ್ದರ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?

1 Min Read

‘ಪೆದ್ದಿ’ ನಿರ್ದೇಶಕನ ವಿರುದ್ಧ ತೀವ್ರ ಟೀಕೆ; ಕಾರಣವೇನು?

2 Min Read

ಬಿಪಿ ದಿಢೀರ್ ಹೆಚ್ಚಾದ್ರೆ ಟೆನ್ಷನ್​ ಆಗ್ಬೇಡಿ; ಜಸ್ಟ್ ಈ ರೀತಿ ಮಾಡಿ

2 Min Read

ಬಿಜೆಪಿಗೆ ಗುಡ್‌ಬೈ ಬೆನ್ನಲ್ಲೇ ಹೊಸ ಪಕ್ಷ ಘೋಷಿಸಿದ ಕೆ ಅಣ್ಣಾಮಲೈ

1 Min Read

You Might Also Like

ವೈರಲ್

ಹಸು ಹೋಗುವ ಮುನ್ನ ಮಾಡಿದ್ದು ನೋಡಿದ್ರೆ ಕರುಳು ಚುರುಕ್ ಎನ್ನುತ್ತೆ; ವೈರಲ್ ವಿಡಿಯೋ ನೋಡಿ

1 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

ASTRO ನಾಳೆ ವೈಧೃತಿ, ಇಂದ್ರ ಯೋಗ: ಈ ಐದು ರಾಶಿಗಳಿಗೆ ಭಾರೀ ಅನುಕೂಲ

3 Min Read
ಕರ್ನಾಟಕಪ್ರಮುಖ

ಆಹಾರ ಖಾತೆ ನೀಡಿದ್ದಕ್ಕೆ ಬೇಸರಗೊಂಡಿದ್ದ ಮುನಿಯಪ್ಪ ಅವರಿಗೆ ಮನವೊಲಿಕೆ ಮಾಡಿದ ರಾಹುಲ್ ಗಾಂಧಿ; ಐ ಆಯಮ್​ ಹ್ಯಾಪಿ ಎಂದ ಸಚಿವರು

2 Min Read
ಕರ್ನಾಟಕಪ್ರಮುಖ

‘ನನಗೂ ಬೇಕಾದ ಖಾತೆ ಸಿಗಲಿಲ್ಲ, ಆದ್ರೆ ನನಗೆ ದುಃಖನೂ ಇಲ್ಲ, ಸಂತೋಷನೂ ಇಲ್ಲ; ಸತೀಶ್ ಜಾರಕಿಹೊಳಿ ಹೊಸ ಬಾಂಬ್

2 Min Read

Social Networks

Facebook-f Instagram Twitter
Welcome Back!

Sign in to your account

Lost your password?