newsics.com
ಶುಭೋದಯ
ನಿತ್ಯ ಪಂಚಾಂಗ
21 ಜುಲೈ 2024, ಭಾನುವಾರ
ದಿನ ವಿಶೇಷ:
ಗುರು ಪೌರ್ಣಮಿ, ಆಷಾಢ ಹುಣ್ಣಿಮೆ ವ್ರತ
ಗತಶಾಲಿ – 1946
ಗತಕಲಿ – 5125
ಸಂವತ್ಸರ – ಕ್ರೋಧಿ
ಅಯನ- ದಕ್ಷಿಣಾಯನ
ದಿನಾಂಕ – 21/07/2024
ತಿಂಗಳು – ಜುಲೈ
ಬಣ್ಣ – ಕೆಂಪು
ವಾರ – ಭಾನುವಾರ
ತಿಥಿ – ಹುಣ್ಣುಮೆ 15:46:08
ಇಂದು ಗುರು ಪೌರ್ಣಮಿ
ಪಕ್ಷ – ಶುಕ್ಲ
ನಕ್ಷತ್ರ – ಉತ್ತರಾಷಾಢ 24:13:16*
ಯೋಗ – ವಿಷ್ಕುಂಭ 21:09:59
ಕರಣ – ಭವ 15:46:08
ಕರಣ – ಬಾಳವ 26:30:48*ನ
ಋತು – ಗ್ರೀಷ್ಮ
ಸೂರ್ಯೋದಯ 06:03:55
ಸೂರ್ಯಾಸ್ತ 18:48:08
ಹಗಲಿನ ಅವಧಿ 12:44:13
ರಾತ್ರಿಯ ಅವಧಿ 11:16:01
ಚಂದ್ರಾಸ್ತ 06:23:33
ಚಂದ್ರೋದಯ 19:02:13
ರಾಹು ಕಾಲ 17:13 – 18:48 ಅಶುಭ
ಯಮಗಂಡ ಕಾಲ 12:26 – 14:02 ಅಶುಭ
ಗುಳಿಕ ಕಾಲ 15:37 – 17:13
ಅಭಿಜಿತ್ 12:01 – 12:52 ಶುಭ
ದುರ್ಮುಹೂರ್ತ 17:06 – 17:57 ಅಶುಭ
***
ರಾಹು ಕಾಲ
ಭಾನುವಾರ – 4.30 ರಿಂದ 6.00
ಸೋಮವಾರ – 7.30 ರಿಂದ 9.00
ಮಂಗಳವಾರ – 3.00 ರಿಂದ 4.30
ಬುಧವಾರ – 12.00 ರಿಂದ 1.30
ಗುರುವಾರ – 1.30 ರಿಂದ 3.00
ಶುಕ್ರವಾರ – 10.30 ರಿಂದ 12.00
ಶನಿವಾರ – 9.00 ರಿಂದ 10.30
ಗುಳಿಕ ಕಾಲ
ಭಾನುವಾರ – 3.00 ರಿಂದ 4.30
ಸೋಮವಾರ – 1.30 ರಿಂದ 3.00
ಮಂಗಳವಾರ – 12.00 ರಿಂದ 1.30
ಬುಧವಾರ – 10.30 ರಿಂದ 12.00
ಗುರುವಾರ – 9.00 ರಿಂದ 10.30
ಶುಕ್ರವಾರ – 7.30 ರಿಂದ 9.00
ಶನಿವಾರ – 6.00 ರಿಂದ 7.30
ಯಮಗಂಡ ಕಾಲ
ಭಾನುವಾರ – 12.00 ರಿಂದ 1.30
ಸೋಮವಾರ – 10.30 ರಿಂದ 12.00
ಮಂಗಳವಾರ – 9.00 ರಿಂದ 10.30
ಬುಧವಾರ – 7.30 ರಿಂದ 9.00
ಗುರುವಾರ – 6.00 ರಿಂದ 7.30
ಶುಕ್ರವಾರ – 3.00 ರಿಂದ 4.30
ಶನಿವಾರ – 1.30 ರಿಂದ 3.00
***

***
ಈ ದಿನದ ಮಾತು
ಭಗವಂತ ನಮ್ಮೆಲ್ಲರನ್ನೂ ವಿಭಿನ್ನವಾಗಿ ಸೃಷ್ಟಿಸಿದ್ದಾನೆ. ಪ್ರತಿಯೊಬ್ಬರಿಗೂ ತಮ್ಮದೇ ಅಸ್ತಿತ್ವವಿದೆ. ನಾವು ಬೇರೆ ಯಾರದೋ ಬದುಕನ್ನು ಬದುಕುವುದಾದರೆ ನಾವೇಕೆ ಬದುಕು ನಡೆಸಬೇಕು? ನಾವು ನಮ್ಮ ಬದುಕನ್ನು ನಮ್ಮ ಮನಸ್ಸಾಕ್ಷಿಗೆ ತಕ್ಕಂತೆ ನಡೆಸಬೇಕು.
– ಚಾಣಕ್ಯ ನೀತಿ
***
ಇಂದಿನ ಇತಿಹಾಸ
ಜುಲೈ 21
* ಜುಲೈ 21, 1891 ರಂದು ಪ್ರಸಿದ್ಧ ನಾಯಕ, ಪತ್ರಕರ್ತ, ಸ್ವಾತಂತ್ರ ಹೋರಾಟಗಾರರಾಗಿದ್ದ ಜೈರಾಂದಾಸದ ದೌಲತ್ ರಾಮ್ ಜನಿಸಿದರು.
* ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮೊದಲ ಅಧ್ಯಕ್ಷರಾಗಿದ್ದ ಡಬ್ಲ್ಯು.ಸಿ. ಬ್ಯಾನರ್ಜಿ ಜುಲೈ 21, 1906 ರಂದು ನಿಧನರಾದರು.
* ಉಮಾಶಂಕರ್ ಜೋಶಿ – ಅವರು ಗುಜರಾತಿ ಭಾಷೆಯ ಲೇಖಕರು, ಚಿಂತಕರು ಮತ್ತು ಕವಿಗಳು. 21 ಜುಲೈ 1911 ರಂದು ಜನಿಸಿದರು. ೧೯೬೭ರಲ್ಲಿ ಇವರಿಗೆ ಜ್ಞಾನಪೀಠ ಪ್ರಶಸ್ತಿಯು ದೊರಕಿತು.
* ಜುಲೈ 21, 1977 ರಂದು ಪ್ರಸಿದ್ಧ ಪ್ರಾಣಿ ತಜ್ಞ ಭೂದೇವ್ ಚಂದ್ರ ಬಸು ನಿಧನರಾದರು.