newsics.com
ಶುಭೋದಯ
ಈ ದಿನ- ನಿತ್ಯ ಪಂಚಾಂಗ
13 ಜುಲೈ 2024, ಶನಿವಾರ
ಗತಶಾಲಿ – 1946
ಗತಕಲಿ – 5125
ಸಂವತ್ಸರ – ಕ್ರೋಧಿ
ದಿನಾಂಕ – 13/07/2024
ತಿಂಗಳು – ಜುಲೈ
ಬಣ್ಣ – ನೀಲಿ/ ಕಪ್ಪು
ವಾರ – ಶನಿವಾರ
ತಿಥಿ – ಸಪ್ತಮಿ 15:04:58
ಪಕ್ಷ – ಶುಕ್ಲ
ನಕ್ಷತ್ರ – ಹಸ್ತ 19:13:38
ಯೋಗ – ಶಿವ 30:14:00*
ಕರಣ – ವಾಣಿಜ 15:04:58
ಕರಣ – ವಿಷ್ಟಿ (ಭದ್ರ) 28:17:44*
ತಿಂಗಳು (ಅಮಾವಾಸ್ಯಾಂತ್ಯ) ಆಷಾಢ
ತಿಂಗಳು (ಹುಣ್ಣಿಮಾಂತ್ಯ) ಆಷಾಢ
ಚಂದ್ರ ರಾಶಿ ಕನ್ಯಾ
ಸೂರ್ಯ ರಾಶಿ ಮಿಥುನ
ಋತು ಗ್ರೀಷ್ಮ
ಅಯನ ಉತ್ತರಾಯಣ
ಸೂರ್ಯೋದಯ 06:01:48
ಸೂರ್ಯಾಸ್ತ 18:49:03
ಹಗಲಿನ ಅವಧಿ 12:47:14
ರಾತ್ರಿಯ ಅವಧಿ 11:13:01
ಚಂದ್ರೋದಯ 11:49:01
ಚಂದ್ರಾಸ್ತ 23:55:08
ರಾಹು ಕಾಲ 09:14 – 10:50 ಅಶುಭ
ಯಮಘಂಡ ಕಾಲ 14:01 – 15:37 ಅಶುಭ
ಗುಳಿಕ ಕಾಲ 06:02 – 07:38
ಅಭಿಜಿತ್ 11:59 – 12:51 ಶುಭ
ದುರ್ಮುಹೂರ್ತ 07:44 – 08:35 ಅಶುಭ
***
ರಾಹು ಕಾಲ
ಭಾನುವಾರ – 4.30 ರಿಂದ 6.00
ಸೋಮವಾರ – 7.30 ರಿಂದ 9.00
ಮಂಗಳವಾರ – 3.00 ರಿಂದ 4.30
ಬುಧವಾರ – 12.00 ರಿಂದ 1.30
ಗುರುವಾರ – 1.30 ರಿಂದ 3.00
ಶುಕ್ರವಾರ – 10.30 ರಿಂದ 12.00
ಶನಿವಾರ – 9.00 ರಿಂದ 10.30
ಗುಳಿಕ ಕಾಲ
ಭಾನುವಾರ – 3.00 ರಿಂದ 4.30
ಸೋಮವಾರ – 1.30 ರಿಂದ 3.00
ಮಂಗಳವಾರ – 12.00 ರಿಂದ 1.30
ಬುಧವಾರ – 10.30 ರಿಂದ 12.00
ಗುರುವಾರ – 9.00 ರಿಂದ 10.30
ಶುಕ್ರವಾರ – 7.30 ರಿಂದ 9.00
ಶನಿವಾರ – 6.00 ರಿಂದ 7.30
ಯಮಗಂಡ ಕಾಲ
ಭಾನುವಾರ – 12.00 ರಿಂದ 1.30
ಸೋಮವಾರ – 10.30 ರಿಂದ 12.00
ಮಂಗಳವಾರ – 9.00 ರಿಂದ 10.30
ಬುಧವಾರ – 7.30 ರಿಂದ 9.00
ಗುರುವಾರ – 6.00 ರಿಂದ 7.30
ಶುಕ್ರವಾರ – 3.00 ರಿಂದ 4.30
ಶನಿವಾರ – 1.30 ರಿಂದ 3.00
***

ಈ ದಿನದ ಮಾತು
ಒತ್ತಡ, ಸಂಕಟ, ಹಾನಿ, ಅವಮಾನಗಳನ್ನು ತಡೆದುಕೊಳ್ಳುವ ಶಕ್ತಿ ನಮಗೆ ಇಲ್ಲದಿದ್ದರೆ, ಯಶಸ್ಸನ್ನು ಸಹ ತಡೆದುಕೊಳ್ಳುವ ಶಕ್ತಿ ಇಲ್ಲ ಎಂದರ್ಥ. ಯಶಸ್ಸು ಪಡೆಯಬೇಕೆಂದು ಕನವರಿಸುವವರು ಇವನ್ನೆಲ್ಲಾ ಎದುರಿಸಲು ಸಿದ್ಧರಾಗಿರಬೇಕು.
***
ಇಂದಿನ ಇತಿಹಾಸ
13 ಜುಲೈ
* ಜುಲೈ 13, 1830 ರಂದು ರಾಜಾರಾಂ ಮೋಹನ್ ರಾಯ್ ಮತ್ತು ಅಲೆಕ್ಸಾಂಡರ್ ಡಫ್ ಸೇರಿ “ದಿ ಸ್ಕಾಟಿಶ್ ಚರ್ಚ್ ಕಾಲೇಜ್”ನ್ನು ಸ್ಥಾಪಿಸಿದರು.
* ಹರಿ ವಿಷ್ಣು ಕಾಮತ್ – ಖ್ಯಾತ ರಾಜಕಾರಣಿ ಹರಿ ವಿಷ್ಣು ಕಾಮತ್ ಅವರು ಜುಲೈ 13, 1907ರಲ್ಲಿ ಮಂಗಳೂರಿನಲ್ಲಿ ಜನಿಸಿದರು.
* ಕಡಿದಾಳ್ ಮಂಜಪ್ಪ – ಮೈಸೂರು ರಾಜ್ಯದ 3ನೆಯ ಮುಖ್ಯಮಂತ್ರಿ ಕಡಿದಾಳ್ ಮಂಜಪ್ಪನವರು ಜುಲೈ 13, 1907 ರಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥ ಹಳ್ಳಿ ತಾಲೂಕಿನ ಹಾರೋಹಳ್ಳಿಯಲ್ಲಿ ಜನಿಸಿದರು.
* ಆಲ್ಫ್ರೆಡ್ ಮಾರ್ಷಲ್ – ಆಧುನಿಕ ಅರ್ಥಶಾಸ್ತ್ರದ ಪಿತಾಮಹ ಆಲ್ಫ್ರೆಡ್ ಮಾರ್ಷಲ್ ಅವರು ಜುಲೈ 13, 1924 ರಂದು ನಿಧನರಾದರು.
* ಎ.ಕೆ.ರಾಮಾನುಜನ್ – ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳ ಶ್ರೇಷ್ಠ ಬರಹಗಾರರೆನಿಸಿದ್ದಾರೆ. ಡಾ. ರಾಮಾನುಜನ್ ಅವರು ಜುಲೈ 13, 1993ರಂದು ನಿಧನರಾದರು. ವಿಶ್ವಮಾನ್ಯ ಕವಿ, ಚಿಂತಕ, ಪ್ರಾಧ್ಯಾಪಕ, ಜನಪದ ತಜ್ಞ, ಶ್ರೇಷ್ಠ ಭಾಷಾ ತಜ್ಞ, ಭಾಷಾಂತರಕಾರ ಹೀಗೆ ವಿವಿಧ ಪ್ರತಿಭೆಗಳ ಮಹೋನ್ನತ ಸಂಗಮರಾದ ಅತ್ತಿಪಟ್ ಕೃಷ್ಣಸ್ವಾಮಿ ರಾಮಾನುಜನ್ ಅವರಿಗೆ ಭಾರತಸರ್ಕಾರ 1976ರಲ್ಲಿ ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು. 1983ರಲ್ಲಿ ಅವರಿಗೆ ಪ್ರಸಿದ್ಧ ಮ್ಯಾಕ್ ಆರ್ಥರ್ ಫೆಲೋಷಿಪ್ ಗೌರವ ಅರ್ಪಿತವಾಯಿತು.