Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Actress anushka shetty ತನ್ನೊಂದಿಗೆ ರೊಮ್ಯಾನ್ಸ್ ಮಾಡುವಂತೆ ಪ್ರಸಿದ್ಧ ನಿರ್ದೇಶಕರಿಗೆ ಆಹ್ವಾನ ನೀಡಿದ ನಟಿ ಅನುಷ್ಕಾ!
ದೇಶಪ್ರಮುಖಮನರಂಜನೆ

Actress anushka shetty ತನ್ನೊಂದಿಗೆ ರೊಮ್ಯಾನ್ಸ್ ಮಾಡುವಂತೆ ಪ್ರಸಿದ್ಧ ನಿರ್ದೇಶಕರಿಗೆ ಆಹ್ವಾನ ನೀಡಿದ ನಟಿ ಅನುಷ್ಕಾ!

Share
2 Min Read
SHARE

newsics.com
‘ಘಾಟಿʼ ಫಿಲಂ ಮೂಲಕ ಅನುಷ್ಕಾ ಶೆಟ್ಟಿ ಈಗ ಸುದ್ದಿಯಲ್ಲಿದ್ದಾರೆ. ಈಕೆ ಸೆಟ್‌ನಲ್ಲಿ ವಿಶೇಷವಾಗಿ ವರ್ತಿಸುತ್ತಾರಂತೆ.

ಒಮ್ಮೆ ತೆಲುಗಿನ ಪ್ರಸಿದ್ಧ ಚಿತ್ರ ನಿರ್ಮಾಪಕ, ನಿರ್ದೇಶಕರನ್ನು ತನ್ನೊಂದಿಗೆ ರೊಮ್ಯಾನ್ಸ್‌ ಮಾಡುವಂತೆ ಕೇಳಿಕೊಂಡಿದ್ದರಂತೆ!

ಈ ಅಚ್ಚರಿಯ ಸಂಗತಿಯನ್ನು ಸ್ವತಃ ನಿರ್ದೇಶಕರೇ ಬಹಿರಂಗಪಡಿಸಿದ್ದಾರೆ. ಅವರು ಬೇರೆ ಯಾರೂ ಅಲ್ಲ, ಎಸ್‌. ಎಸ್‌. ರಾಜಮೌಳಿ.
ದೊಡ್ಡ ಬಜೆಟ್ ಚಿತ್ರಗಳಿಗೆ ರಾಜಮೌಳಿ ಹೆಸರುವಾಸಿಯಾಗಿದ್ದಾರೆ. ತೆಲುಗು ಚಿತ್ರರಂಗವನ್ನು ಅಂತಾರಾಷ್ಟ್ರೀಯ ಖ್ಯಾತಿಗೆ ಕೊಂಡೊಯ್ದ ಕೀರ್ತಿ ಅವರಿಗೆ ಸಲ್ಲುತ್ತದೆ.

ಪ್ಯಾನ್ ಇಂಡಿಯಾ ಚಿತ್ರಗಳ ಹೆಸರು ಕೇಳಿದ ತಕ್ಷಣ ರಾಜಮೌಳಿ ಹೆಸರು ಮೊದಲು ನೆನಪಿಗೆ ಬರುತ್ತದೆ.

ರಾಜಮೌಳಿ ನಿರ್ದೇಶನದಲ್ಲಿ ಅನುಷ್ಕಾ ಶೆಟ್ಟಿ ಮೂರು ಚಿತ್ರಗಳಲ್ಲಿ ನಟಿಸಿದ್ದಾರೆ. ರಾಜಮೌಳಿ, ಅನುಷ್ಕಾ ತಮ್ಮೊಂದಿಗೆ ರೊಮ್ಯಾನ್ಸ್‌ ಮಾಡಲು ಹೇಳಿದರು ಎಂದು ಹೇಳಿದ್ದು ಈಗ ವೈರಲ್ ಆಗುತ್ತಿದೆ.


ದೊಡ್ಡ ತಾರೆಯರು ಸಹ ರಾಜಮೌಳಿ ಅವರೊಂದಿಗೆ ಚಿತ್ರದಲ್ಲಿ ಕೆಲಸ ಮಾಡುವ ಅವಕಾಶಕ್ಕಾಗಿ ಕಾಯುತ್ತಾರೆ. ರಾಜಮೌಳಿ ನಿರ್ದೇಶನದಲ್ಲಿ ಅನೇಕ ನಾಯಕರು ಮತ್ತು ನಾಯಕಿಯರು ನಟಿಸಿ ಜನಪ್ರಿಯರಾಗಿದ್ದಾರೆ. ಅವರಲ್ಲಿ ಒಬ್ಬರು ಟಾಲಿವುಡ್ ಸ್ಟಾರ್ ನಾಯಕಿ ಅನುಷ್ಕಾ ಶೆಟ್ಟಿ.

ಶೂಟಿಂಗ್ ಸಮಯದಲ್ಲಿ ಅನುಷ್ಕಾ ಅವರೊಂದಿಗೆ ರೊಮ್ಯಾನ್ಸ್‌ ಮಾಡಿದ್ದಾಗಿ ರಾಜಮೌಳಿ ಬಹಿರಂಗಪಡಿಸಿದರು.


ನಾನು ಅನೇಕ ನಟರೊಂದಿಗೆ ಕೆಲಸ ಮಾಡಿದ್ದೇನೆ. ಕೆಲವರಿಗೆ ಮುಂದೆ ಶೂಟ್‌ ಮಾಡಲಿರುವ ದೃಶ್ಯದ ಬಗ್ಗೆ ವಿವರಿಸಿದರೆ ಸಾಕಾಗುತ್ತದೆ. ಆದರೆ ಕೆಲವರಿಗೆ ದೃಶ್ಯವನ್ನು ನಾವೇ ನಟಿಸಿ ತೋರಿಸಬೇಕಾಗುತ್ತದೆ. ಆದರೆ ಪ್ರತಿ ದೃಶ್ಯವನ್ನೂ ತೋರಿಸಲು ಸಾಧ್ಯವಿಲ್ಲ. ಅನುಷ್ಕಾ ಇದಕ್ಕೆ ವಿರುದ್ಧವಾಗಿ, ಪ್ರತಿ ದೃಶ್ಯವನ್ನೂ ಮಾಡಿ ತೋರಿಸಬೇಕೆಂದು ಅಪೇಕ್ಷಿಸುತ್ತಾರೆ ಮತ್ತು ಸ್ಪಷ್ಟತೆಯನ್ನು ಬಯಸುತ್ತಾರೆ.

ವಿಕ್ರಮಾರ್ಕುಡು ಚಿತ್ರದ ಚಿತ್ರೀಕರಣದ ಸಮಯದಲ್ಲಿ, ಅನುಷ್ಕಾ ರವಿತೇಜ ಅವರೊಂದಿಗೆ ಪ್ರಣಯ ದೃಶ್ಯಗಳಲ್ಲಿ ನಟಿಸಬೇಕಿತ್ತು. ಅದು ಸ್ಪಷ್ಟವಾಗಿ ಬರಲು ಸ್ವತಃ ರಾಜಮೌಳಿಯೇ ಅನುಷ್ಕಾ ಜತೆ ರೊಮ್ಯಾನ್ಸ್‌ ಮಾಡಿ ತೋರಿಸಬೇಕಾಯಿತಂತೆ.
ರಾಜಮೌಳಿ ಅನುಷ್ಕಾ ಅವರೊಂದಿಗೆ ಮೂರು ಚಿತ್ರಗಳನ್ನು ಮಾಡಿದ್ದಾರೆ. ಮೂರೂ ಸೂಪರ್‌ಹಿಟ್‌ಗಳಾಗಿವೆ. ಟಾಲಿವುಡ್‌ನ ಸ್ಟಾರ್ ನಾಯಕಿಯರ ಪಟ್ಟಿಯಲ್ಲಿ ಅನುಷ್ಕಾ ಅವರ ಹೆಸರು ಈಗ ಅಗ್ರಸ್ಥಾನದಲ್ಲಿದೆ.

ಸದ್ಯ ಅವರು ನಾಯಕಿಯಾಗಿ ನಟಿಸಿರುವುದು ʼಘಾಟಿʼ ಚಿತ್ರದಲ್ಲಿ. ಮಹಿಳಾ ಪ್ರಧಾನ ಸಿನಿಮಾ ಮೂಲಕವೇ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿರುವ ಅನುಷ್ಕಾ ಶೆಟ್ಟಿ ಅಭಿನಯದ ಘಾಟಿ ಸಿನಿಮಾ ಕೆಲ ದಿನಗಳ ಹಿಂದಷ್ಟೆ ತೆರೆಗೆ ಬಂದಿದೆ. ಘಾಟಿ, ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆಯುತ್ತೆ ಎನ್ನುವ ನಿರೀಕ್ಷೆ ಇತ್ತು. ಆದ್ರೆ ಸಿನಿಮಾ ಹೇಳಿಕೊಳ್ಳುವಷ್ಟು ಯಶಸ್ಸು ಕಾಣಲಿಲ್ಲ.
ಘಾಟಿ ಚಿತ್ರ ಬಿಡುಗಡೆಯಾದ ವಾರದ ಮೇಲೆ ಅನುಷ್ಕಾ ಶೆಟ್ಟಿ, ಸೋಶಿಯಲ್‌ ಮೀಡಿಯಾದಲ್ಲಿ ಮಹತ್ವದ ನಿರ್ಧಾರವೊಂದನ್ನು ಎಲ್ಲರ ಮುಂದಿಟ್ಟಿದ್ದಾರೆ.

ಸೋಶಿಯಲ್‌ ಮೀಡಿಯಾದಿಂದ ಸ್ವಲ್ಪ ದಿನ ದೂರ ಇರುವುದಾಗಿ ಅನುಷ್ಕಾ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಅನುಷ್ಕಾ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಳ್ತಿಲ್ಲ. ಘಾಟಿ ಸಿನಿಮಾ ಪ್ರಮೋಷನ್‌‌ಗೂ ಅವರು ಬಂದಿರಲಿಲ್ಲ. ಹಾಗಾಗಿ ಅವರ ಆರೋಗ್ಯದಲ್ಲಿ ಏರುಪೇರಾಗಿದೆ ಎನ್ನುವ ಅನುಮಾನ ಕೂಡ ಇದೆ.
ರಾಜಮೌಳಿ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ದೊಡ್ಡ ಬಜೆಟ್ ಚಿತ್ರಗಳನ್ನು ಮಾಡುತ್ತಿದ್ದಾರೆ. ಪ್ರಸ್ತುತ, ಅವರು ಮಹೇಶ್ ಬಾಬು ಅವರೊಂದಿಗೆ ಒಂದು ಚಿತ್ರ ಮಾಡುತ್ತಿದ್ದಾರೆ.

Doctor affairs ಅರ್ಧದಲ್ಲೇ ಆಪರೇಷನ್ ಬಿಟ್ಟು ನರ್ಸ್ ಜತೆ ಪ್ರಣಯದಲ್ಲಿ ತೊಡಗಿದ ವೈದ್ಯ!

TAGGED:Actress Anushka invites a famous director to romance her!
Share This Article
Facebook Twitter Copy Link Print
Previous Article ನಿಮ್ಮ ಬಳಿ ಹಳೆಯ 20 ರೂ. ನೋಟುಗಳಿದಿಯಾ?; ಹಾಗಾದ್ರೆ ಲಕ್ಷಾಂತರ ರೂ ಹಣ ಸಿಗುತ್ತೆ.!
Next Article ಮ್ಯಾನ್ಮಾರ್​​ನ ರಾಖೈನ್‌ನಲ್ಲಿರುವ ಶಾಲೆಗಳ ಮೇಲೆ ಬಾಂಬ್ ದಾಳಿ; 19 ಮಕ್ಕಳು ಸಾವು

Popular Posts

Toxic release ಮತ್ತೆ ಬದಲಾಯ್ತು ಟಾಕ್ಸಿಕ್ ರಿಲೀಸ್ ದಿನ: ಅಧಿಕೃತ ದಿನಾಂಕ ಘೋಷಿಸಿದ ಚಿತ್ರತಂಡ

1 Min Read

ನಟ ಪ್ರಕಾಶ್ ರಾಜ್‌ ವಿರುದ್ಧ ಜಾಮೀನು ರಹಿತ ಅರೆಸ್ಟ್ ವಾರೆಂಟ್ ಜಾರಿ;ಯಾವುದೇ ಕ್ಷಣದಲ್ಲಿ ಬಂಧನ ಸಾಧ್ಯತೆ

1 Min Read

ಸ್ಟಾರ್‌ ದಂಪತಿ ನಡುವೆ ಬಿರುಕು ಉಂಟಾಯ್ತಾ? ಫಹಾದ್ ಫಾಸಿಲ್ ಡಿವೋರ್ಸ್‌ ವದಂತಿ ನಿಜಾನಾ..?

2 Min Read

ಮೈಸೂರು ದಸರಾದಲ್ಲಿ ಕರಾವಳಿಯ ವೀರ ಕ್ರೀಡೆ ‘ಕಂಬಳ’ ಆಯೋಜನೆಗೆ ನಿರ್ಧಾರ

1 Min Read

You Might Also Like

ಪ್ರಮುಖ

ನಿಮ್ಮ ಮಗ ಮಾತು ಕೇಳುತ್ತಿಲ್ಲವೇ? ಈ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ

3 Min Read
ಕರ್ನಾಟಕಪ್ರಮುಖ

ರಾಜ್ಯದಲ್ಲಿ‌ ಮತ್ತೆ ಬಸ್ ಪ್ರಯಾಣದರ ಹೆಚ್ಚಳ: ಸಿಎಂ ಹೇಳಿದ್ದೇನು?

1 Min Read
ಪ್ರಮುಖಮನರಂಜನೆ

ಮಳೆ ಹುಡುಗಿ ಪೂಜಾ ಗಾಂಧಿ ಸಖತ್ ಸ್ಲಿಮ್! ವೈರಲ್ ವಿಡಿಯೋ ನೋಡಿ

1 Min Read
ಪ್ರಮುಖಮನರಂಜನೆ

ನಟ ವಿನೋದ್ ಪ್ರಭಾಕರ್ ಆರೋಗ್ಯದಲ್ಲಿ ಏರುಪೇರು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?