Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಎಮರ್ಜನ್ಸಿ ಮೀಟಿಂಗ್‌ನಲ್ಲೇ 19 ಉದ್ಯೋಗಿಗಳನ್ನು ವಜಾಗೊಳಿಸಿದ ಸ್ಟಾರ್ಟ್‌ಅಪ್ ಕಂಪನಿ!
ದೇಶ

ಎಮರ್ಜನ್ಸಿ ಮೀಟಿಂಗ್‌ನಲ್ಲೇ 19 ಉದ್ಯೋಗಿಗಳನ್ನು ವಜಾಗೊಳಿಸಿದ ಸ್ಟಾರ್ಟ್‌ಅಪ್ ಕಂಪನಿ!

Share
1 Min Read
SHARE

newsics.com

ನವದೆಹಲಿ : ಕಳೆದ ನಾಲ್ಕು ವರ್ಷದಿಂದ ಕಾರ್ಯನಿರ್ವಹಿಸುತ್ತಿರುವ ಸ್ಟಾರ್ಟ್ಅಪ್ ಕಂಪನಿ,ಯಾವುದೇ ಸೂಚನೆ, ನೋಟಿಸ್ ಏನೂ ಇಲ್ಲದೆ ಅರ್ಜೆಂಟಾಗಿ ವಿಡಿಯೋ ಮೀಟಿಂಗ್ ಕರೆದ ಕಂಪನಿ ಬಾಸ್, ನಮ್ಮಲ್ಲಿ ಕಾಸಿಲ್ವಮ್ಮಾ ಎಂದು ಒಂದೇ ಮಾತು ಹೇಳಿ ಕಂಪನಿಯ 19 ಉದ್ಯೋಗಿಗಳನ್ನು ಕಿತ್ತು ಹಾಕಿದ ಘಟನೆ ನಡೆದಿದೆ.

ಈ ಕುರಿತು ಉದ್ಯೋಗಿಯೊಬ್ಬರು ರೆಡ್ಡಿಟ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದ್ದಕ್ಕಿದ್ದಂತೆ ಕಂಪನಿ ಸಿಇಒನಿಂದ ಇಮೇಲ್ ಎಲ್ಲಾ ಉದ್ಯೋಗಿಗಳ ಖಾತೆಗೆ ರವಾನೆಯಾಗಿತ್ತು. ತುರ್ತಾಗಿ ವಿಡಿಯೋ ಮೀಟಿಂಗ್ ಕರೆಯಲಾಗಿದೆ ಎಂಬ ಸಂದೇಶ ಅದರಲ್ಲಿತ್ತು. ಜೊತೆಗೆ ವಿಡಿಯೋ ಮೀಟಿಂಗ್ ಲಿಂಕ್ ಹಾಕಲಾಗಿತ್ತು. ಈ ರೀತಿಯ ಮೀಟಿಂಗ ಇರಲಿಲ್ಲ. ಟೀಮ್ ಲೀಟರ್, ಮ್ಯಾನೇಜರ್ ಸೇರಿದಂತೆ ಹಲವರು ಪ್ರತಿ ದಿನ,ವಾರದಲ್ಲಿ ಮೀಟಿಂಗ್ ಮಾಡುತ್ತಾರೆ. ಆದರೆ ಸಿಇಒ ಈ ರೀತಿ ಎಲ್ಲಾ ಉದ್ಯೋಗಿಗಳಿಗೆ ಇನ್ನು ಅರ್ಧ ಗಂಟೆಯಲ್ಲಿ ಮೀಟಿಂಗ್ ಎಂದರೆ ಏನು ಎಂದರು ಎಲ್ಲರೂ ಅಚ್ಚರಿಗೊಂಡಿದ್ದಾರೆ.

ಕಂಪನಿ ತೀವ್ರ ನಷ್ಟದಲ್ಲಿದೆ. ಈ ತಿಂಗಳು ವೇತನ ನೀಡಲು ಹಣವಿಲ್ಲ. ಕಂಪನಿಯ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಹೀಗಾಗಿ ಉದ್ಯೋಗ ಕಡಿತ ಮಾಡುತ್ತಿದ್ದೇವೆ ಎಂದಿದ್ದಾರೆ.

ಬಾಸ್ ಮಾತುಗಳನ್ನು ಕೇಳಿಸಿಕೊಂಡ ಉದ್ಯೋಗಿಗಳು ತಮ್ಮ ತಮ್ಮ ಪರ್ಫಾಮೆನ್ಸ್ ನೆನೆಪಿಸಿಕೊಂಡಿದ್ದಾರೆ. ಕೆಲವರು ಏನೇ ಮಾಡಿದರೂ ತಾನು ಸೇಫ್, ಆದರೆ ಉದ್ಯೋಗ ಕಡಿತದಲ್ಲಿ ಕೆಲಸ ಕಳೆದುಕೊಳ್ಳುವವರು ಯಾರು ಅನ್ನೋ ಆತಂಕ ಮುಖದಲ್ಲಿ ಕಾಣುತ್ತಿದ್ದಂತೆ ಬಾಸ್ ಮಾತು ಮುಂದುವರಿಸಿದ್ದಾರೆ. ಕಂಪನಿಯಲ್ಲಿ ಇದ್ದದ್ದು ಒಟ್ಟು 19 ಮಂದಿ. ಕಂಪನಿ ಸಂಪೂರ್ಣ ನಷ್ಟದಲ್ಲಿರುವ ಕಾರಣ ಸ್ಟಾರ್ಟ್ಅಪ್ ಕಂಪನಿ ಬಾಗಿಲು ಮುಚ್ಚುತ್ತಿದೆ ಎಂದಿದ್ದಾರೆ.

https://www.newsics.com/2025/07/09/shubhaanshu-shukla-will-return-to-earth-after-tomorrow/

TAGGED:#smartcompany #job #worker #delhi #video
Share This Article
Facebook Twitter Copy Link Print
Previous Article ನಾಳೆ ಬಳಿಕ ಭೂಮಿಗೆ ಹಿಂತಿರುಗುವ ಶುಭಾಂಶು ಶುಕ್ಲಾ..
Next Article ಡಿಫರೆಂಟ್​ ಲುಕ್​ನಲ್ಲಿ ಕಾಣಿಸಿಕೊಂಡ ಸ್ಯಾಂಡಲ್​ವುಡ್​ ನಟ

Popular Posts

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

ಅಸ್ಸಾಂನ ಜೋರ್ಹತ್‌ನಲ್ಲಿ ವಾಯುಪಡೆಯ ವಿಮಾನ ಪತನ; ಐವರು ಸಿಬ್ಬಂದಿ ಸಾವು

1 Min Read

ಕೊಟ್ಟ ಸಾಲ ವಾಪಾಸ್ ಬಾರದೇ ಕಾಲೇಜು ಶುಲ್ಕ ಕಟ್ಟಲಾಗದೇ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

1 Min Read

Dharmasthala Case ಎಸ್ಐಟಿ ರಚನೆಯಾದಾಗ ವೀರೇಂದ್ರ ಹೆಗ್ಗಡೆ ಜೈಲಿಗೆ ಹೋಗ್ತಾರೆಂದು ಬುರುಡೆ ಗ್ಯಾಂಗ್ ಸಂಭ್ರಮಿಸಿತ್ತು: ಚಿನ್ನಯ್ಯ

1 Min Read

You Might Also Like

ದೇಶಪ್ರಮುಖ

ಆಪರೇಷನ್​ಗೆ ದುಡ್ಡು ಕೊಟ್ಟಿಲ್ಲವೆಂದು ಬಾಲಕಿಯ ಕಾಲನ್ನೇ ಮುರಿದ ವೈದ್ಯರು?

1 Min Read
ಕರ್ನಾಟಕದೇಶಪ್ರಮುಖ

ರೋಹಿಣಿ ಸಿಂಧೂರಿ- ರೂಪಾ ಮೌದ್ಗಿಲ್ ಜಗಳ ಅಂತ್ಯಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸಲಹೆ

1 Min Read
ಕರ್ನಾಟಕದೇಶಪ್ರಮುಖಮನರಂಜನೆ

ದಳಪತಿ ವಿಜಯ್ ಕೊಲ್ಲೂರು ಲಕ್ಸುರಿ ಸವಾರಿ! ಕೋಟಿ ಕೋಟಿ ಬೆಲೆಯ ಈ ಕಾರಿನ ರಹಸ್ಯವೇನು?

2 Min Read
ಕರ್ನಾಟಕದೇಶಪ್ರಮುಖ

IRCTC New Website ಜುಲೈ 15ಕ್ಕೆ IRCTC ಹೊಸ ವೆಬ್‌ಸೈಟ್ ಲಾಂಚ್

2 Min Read

Social Networks

Facebook-f Instagram Twitter
Welcome Back!

Sign in to your account

Lost your password?