newsics.com
ನ್ಯೂಸಿಕ್ಸ್.ಕಾಮ್
ಶುಭೋದಯ
ಇಂದಿನ ಪಂಚಾಂಗ
ಆಶ್ವಯುಜ ಕೃಷ್ಣ ಪಕ್ಷ ಏಕಾದಶಿ
27-10-2024, ಭಾನುವಾರ
* ಪದಾತಿ ದಳ ದಿನ
* ಸಿದ್ಧರಾಮೇಶ್ವರ ಮಹಾರಾಜ ಪುಣ್ಯತಿಥಿ, ಬಸವನಬಾಗೇವಾಡಿ, ವಿಜಯಪುರ
—–
ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 27/10/2024
ತಿಂಗಳು – ಅಕ್ಟೋಬರ್
ಬಣ್ಣ – ಕೆಂಪು
ವಾರ – ಭಾನುವಾರ
ತಿಥಿ – ಏಕಾದಶಿ ಅಹೋರಾತ್ರಿ
ಪಕ್ಷ – ಕೃಷ್ಣ
ನಕ್ಷತ್ರ – ಮಖಾ 12:23:11
ಯೋಗ – ಬ್ರಹ್ಮ 30:46:08*
ಕರಣ – ಭವ 18:34:16
ತಿಂಗಳು (ಅಮಾವಾಸ್ಯಾಂತ್ಯ) ಆಶ್ವಯುಜ
ತಿಂಗಳು (ಹುಣ್ಣಿಮಾಂತ್ಯ) ಕಾರ್ತಿಕ
ಚಂದ್ರ ರಾಶಿ ಸಿಂಹ
ಸೂರ್ಯ ರಾಶಿ ತುಲಾ
ಋತು – ಶರದೃತು
ಸೂರ್ಯೋದಯ 06:13:07
ಸೂರ್ಯಾಸ್ತ 17:53:32
ಹಗಲಿನ ಅವಧಿ 11:40:25
ರಾತ್ರಿಯ ಅವಧಿ 12:19:49
ಚಂದ್ರಾಸ್ತ 14:49:43
ಚಂದ್ರೋದಯ 26:52:10*0
ರಾಹು ಕಾಲ 16:26 – 17:54 ಅಶುಭ
ಯಮಘಂಡ ಕಾಲ. 12:03 – 13:31 ಅಶುಭ
ಗುಳಿಕ ಕಾಲ 14:58 – 16:26
ಅಭಿಜಿತ್ 11:40 – 12:27 ಶುಭ
ದುರ್ಮುಹೂರ್ತ 16:20 – 17:07 ಅಶುಭ
—
ಇಂದಿನ ಸುಭಾಷಿತ
ಶಾಂತಃ ಪುಮಾನಿತಿ ನ ಪೀಡನಮಸ್ಯ ಕಾರ್ಯಂ
ಶಾಂತೋsಪಿ ಪೀಡನವಶಾತ್ ಕ್ರುಧಮುದ್ವಹೇತ್ ಸಃ |
ಶೀತಃ ಸುಖೇsಪಿ ಮಥಿತಃ ಕಿಲ ಚಂದನದ್ರುಃ
ತೀವ್ರಂ ಹುತಾಶಜನಕೋ ಭವತಿ ಕ್ಷಣೇನ ||
(ಶ್ರೀ ಮಾಧವೀಯ ಶಂಕರ ದಿಗ್ವಿಜಯ)
ಒಬ್ಬ ಮನುಷ್ಯನು ಶಾಂತ ಸ್ವಭಾವದವನೆಂದು ಅವನನ್ನು ಅತಿಯಾಗಿ ಪೀಡಿಸಬಾರದು. ಶಾಂತನೂ ಸಹ ತುಂಬಾ ಪೀಡಿಸಿದಾಗ ಕ್ರುದ್ಧನಾದಾನು. ಶ್ರೀಗಂಧ ವೃಕ್ಷವು ಶೀತಲವೂ, ಸುಖಕರವೂ ಆಗಿದ್ದರೂ ತೀವ್ರವಾಗಿ ಮಂಥನ ಮಾಡಿದರೆ ಒಂದು ಕ್ಷಣದಲ್ಲಿ ಬೆಂಕಿಯನ್ನು ಹೊತ್ತಿಸಿಬಿಡುತ್ತದೆ.
🌷
ಇಂದಿನ ಮೊದಲ ಮಾತು
ಮಾನವ ಗುಣಗಳಲ್ಲಿ ಧೈರ್ಯವು ಮೊದಲನೆಯದು ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ, ಅದು ಎಲ್ಲರಿಗೂ ಖಾತರಿ ನೀಡುವ ಗುಣವಾಗಿದೆ
– ವಿನ್ಸ್ಟನ್ ಚರ್ಚಿಲ್