Totally confusion ಅಂತ್ಯಕ್ರಿಯೆಯಲ್ಲಿ ದಹನವಾದ ವ್ಯಕ್ತಿ ಮೂರನೇ ದಿನವೇ ಪ್ರತ್ಯಕ್ಷ: ಗ್ರಾಮಸ್ಥರು ಕಂಗಾಲು, ಪೊಲೀಸರ ಪೇಚಾಟ!

newsics.com | ನ್ಯೂಸಿಕ್ಸ್ ಮೃತಪಟ್ಟವನನ್ನು ಕುಟುಂಬಸ್ಥರೆಲ್ಲ ಸೇರಿ ಚಿತೆಗೆ ಬೆಂಕಿ ಹಚ್ಚಿ ಅಂತ್ಯಕ್ರಿಯೆ ಪೂರೈಸಿದ ವ್ಯಕ್ತಿಯೊಬ್ಬ, ಕೇವಲ ಮೂರೇ ದಿನಗಳಲ್ಲಿ ಜೀವಂತವಾಗಿ ಮನೆಗೆ ಹಿಂತಿರುಗಿದರೆ ಹೇಗಿರುತ್ತದೆ? ಕೇಳುವುದಕ್ಕೇ ಕಲ್ಪನೆಯಂತೆ ಅನಿಸಿದರೂ, ಇಂತಹದ್ದೊಂದು ನಂಬಲಾಗದ ಘಟನೆ ಉತ್ತರ ಪ್ರದೇಶದ ಔರೈಯಾ ಜಿಲ್ಲೆಯ ಅಜಿತ್ಮಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಇಡೀ ಗ್ರಾಮವೇ ದಂಗಾಗಿದೆ. ಉತ್ತರ ಪ್ರದೇಶದ ಭಿಖೇಪುರ್ ಗ್ರಾಮದ ಬಳಿ ಹೆದ್ದಾರಿ ಪಕ್ಕದಲ್ಲಿದ್ದ ಶಿಥಿಲಗೊಂಡ ಹೋಟೆಲ್ ಒಂದರ ಅವಶೇಷಗಳಲ್ಲಿ ತೀವ್ರ ದುರ್ವಾಸನೆ ಬರುತ್ತಿತ್ತು. ಜುಲೈ 18ರಂದು ಅಲ್ಲಿಗೆ ತೆರಳಿದ … Continue reading Totally confusion ಅಂತ್ಯಕ್ರಿಯೆಯಲ್ಲಿ ದಹನವಾದ ವ್ಯಕ್ತಿ ಮೂರನೇ ದಿನವೇ ಪ್ರತ್ಯಕ್ಷ: ಗ್ರಾಮಸ್ಥರು ಕಂಗಾಲು, ಪೊಲೀಸರ ಪೇಚಾಟ!