Wife killed husband ವಿಮಾ ಹಣಕ್ಕಾಗಿ ಪತಿಗೆ ಹಾವಿನಿಂದ ಕಚ್ಚಿಸಿ ಕೊಂದ ಪತ್ನಿ! ಅಕ್ರಮ ಸಂಬಂಧ ಎಫೆಕ್ಟ್

newsics.com | ನ್ಯೂಸಿಕ್ಸ್ ಮೀರತ್ (ಉತ್ತರ ಪ್ರದೇಶ): ಜಿಲ್ಲೆಯ ಹಸ್ತಿನಾಪುರದಲ್ಲಿ ನಡೆದ ಶಾಲಾ ಆಡಳಿತಾಧಿಕಾರಿ ಅತುಲ್ ಕುಮಾರ್ (32) ಅವರ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​ ಸಿಕ್ಕಿದೆ. ಹಾವು ಕಡಿತದಿಂದ ವ್ಯಕ್ತಿ ಸತ್ತಿದ್ದಾನೆಂದು ಬಿಂಬಿಸಲಾಗಿತ್ತು. ಆದರೆ, ಪತಿಯ ಸಾವಿನ ಹಿಂದೆ ಪತ್ನಿ ದಾಮಿನಿ (30) ಹಾಗೂ ಆಕೆಯ ಪ್ರಿಯಕರ ತುಷಾರ್ (ಶಾಲಾ ವ್ಯಾನ್ ಚಾಲಕ) ಇರುವುದಾಗಿ ಮೃತ ಅತುಲ್ ಸಂಬಂಧಿಕರು ಆರೋಪಿಸಿದ್ದಾರೆ. 20 ಲಕ್ಷ ರೂ. ವಿಮಾ ಹಣದ ಆಸೆ ಹಿನ್ನೆಲೆಯಲ್ಲಿ ಪತ್ನಿ ದಾಮಿನಿ ತನ್ನ … Continue reading Wife killed husband ವಿಮಾ ಹಣಕ್ಕಾಗಿ ಪತಿಗೆ ಹಾವಿನಿಂದ ಕಚ್ಚಿಸಿ ಕೊಂದ ಪತ್ನಿ! ಅಕ್ರಮ ಸಂಬಂಧ ಎಫೆಕ್ಟ್