Money Theft Case ಅಂಬಾಜಿ ದೇಗುಲದ ಹುಂಡಿ ಹಣಕ್ಕೆ ಕನ್ನ: ಮೂವರು ಕಳ್ಳರು ಅರೆಸ್ಟ್
newsics.com | ನ್ಯೂಸಿಕ್ಸ್ ಅಹಮದಾಬಾದ್: ಅಯೋಧ್ಯೆ ರಾಮಮಂದಿರದ ₹200 ಕೋಟಿ ಹಗರಣದ ಕಹಿ ನೆನಪು ಮಾಸುವ ಮುನ್ನವೇ, ಇತ್ತ ಗುಜರಾತ್ನ ಇತಿಹಾಸ ಪ್ರಸಿದ್ಧ ಅಂಬಾಜಿ ದೇವಸ್ಥಾನದಲ್ಲಿ ಭಕ್ತರ ಕಾಣಿಕೆ ಹಣಕ್ಕೆ ನೌಕರರೇ ಕನ್ನ ಹಾಕಿರುವ ಘಟನೆ ನಡೆದಿದೆ. ದೇಗುಲದ ಕಾಣಿಕೆ ಹಣ ಎಣಿಸುವ ಸಿಬ್ಬಂದಿ ಚಿರಾಗ್ ಠಾಕೂರ್ ಎಂಬಾತನೇ ಈ ಕಳ್ಳತನದ ಪ್ಲಾನ್ ಮಾಡಿದ್ದನು. ನೋಟುಗಳನ್ನು ಎಣಿಕೆ ಮಾಡುವ ನೆಪದಲ್ಲಿ ನೋಟಿನ ಬಂಡಲ್ಗಳನ್ನು ಯಾರಿಗೂ ಕಾಣದಂತೆ ತನ್ನ ಕಾಲುಗಳ ಕೆಳಗೆ ಅವಿತಿಡುತ್ತಿದ್ದನು. ಬಳಿಕ ಈ ದುಡ್ಡನ್ನು ಜೇಬಿಗೆ … Continue reading Money Theft Case ಅಂಬಾಜಿ ದೇಗುಲದ ಹುಂಡಿ ಹಣಕ್ಕೆ ಕನ್ನ: ಮೂವರು ಕಳ್ಳರು ಅರೆಸ್ಟ್
Copy and paste this URL into your WordPress site to embed
Copy and paste this code into your site to embed