High Court ಸಾಕುನಾಯಿ ಕಚ್ಚಿದರೆ ಮಾಲೀಕರಿಗೆ ಬೀಳುತ್ತೆ ದಂಡ, ಹೈಕೋರ್ಟ್ನಿಂದ ಶ್ವಾನ ಪ್ರೇಮಿಗಳಿಗೆ ಖಡಕ್ ವಾರ್ನಿಂಗ್
newsics.com | ನ್ಯೂಸಿಕ್ಸ್ ಬೆಂಗಳೂರು: ಮನೆಯಲ್ಲಿ ನಾಯಿ ಸಾಕುವವರಿಗೆ ಕರ್ನಾಟಕ ಹೈಕೋರ್ಟ್ ಒಂದು ಮುಖ್ಯ ಎಚ್ಚರಿಕೆ ನೀಡಿದೆ. ಮಾಲೀಕರ ನಿರ್ಲಕ್ಷ್ಯದಿಂದಾಗಿ ಸಾಕುನಾಯಿ ಬೇರೆಯವರಿಗೆ ಕಚ್ಚಿದರೆ, ಅದಕ್ಕೆ ನೇರವಾಗಿ ಮಾಲೀಕರೇ ಹೊಣೆಯಾಗುತ್ತಾರೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ನಾಯಿ ಕಡಿತದ ಪ್ರಕರಣ ಒಂದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು ಈ ಮಹತ್ವದ ತೀರ್ಪು ನೀಡಿದೆ. “ನಾಯಿಗಳನ್ನು ಜಾಗ್ರತೆಯಿಂದ ಸಾಕುವುದು ಮಾಲೀಕರ ಕರ್ತವ್ಯ. ಇದರಲ್ಲಿ ಬೇಜವಾಬ್ದಾರಿತನ ತೋರಿ ಇತರರಿಗೆ ತೊಂದರೆ ಉಂಟುಮಾಡಿದರೆ ಅದನ್ನು ಒಪ್ಪಲು ಸಾಧ್ಯವಿಲ್ಲ” ಎಂದು … Continue reading High Court ಸಾಕುನಾಯಿ ಕಚ್ಚಿದರೆ ಮಾಲೀಕರಿಗೆ ಬೀಳುತ್ತೆ ದಂಡ, ಹೈಕೋರ್ಟ್ನಿಂದ ಶ್ವಾನ ಪ್ರೇಮಿಗಳಿಗೆ ಖಡಕ್ ವಾರ್ನಿಂಗ್
Copy and paste this URL into your WordPress site to embed
Copy and paste this code into your site to embed