Is this the reason why DK is becoming CM ಈ ಗರ್ಭಗುಡಿಯಲ್ಲಿ ಅಂದು ಜಪತಪ ಮಾಡಿ ಡಿಕೆಶಿ ಬೇಡಿಕೊಂಡಿದ್ದೇನು? ಈಗ ಎಲ್ಲೆಲ್ಲೂ ಮುಕ್ತಿಮಂದಿರದ್ದೇ ಮಾತು!

newsics.com/ನ್ಯೂಸಿಕ್ಸ್ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಐತಿಹಾಸಿಕ ಪುಣ್ಯಕ್ಷೇತ್ರ ‘ಮುಕ್ತಿಮಂದಿರ’ಕ್ಕೆ ಭೇಟಿ ನೀಡಿ ವಿಶೇಷ ಸಂಕಲ್ಪ ಮಾಡಿದ ಕೇವಲ 40 ದಿನಗಳ ಒಳಗಾಗಿಯೇ ಡಿ.ಕೆ. ಶಿವಕುಮಾರ್ ಅವರಿಗೆ ರಾಜ್ಯದ ಮುಖ್ಯಮಂತ್ರಿ ಪಟ್ಟ ಒಲಿದು ಬಂದಿರುವುದು ಈಗ ಇಡೀ ರಾಜ್ಯ ರಾಜಕಾರಣದಲ್ಲಿ ದಾರಿ ಸಂಚಲನ ಮೂಡಿಸಿದೆ. ಕಳೆದ ಏಪ್ರಿಲ್ 19 ರಂದು ಡಿ.ಕೆ. ಶಿವಕುಮಾರ್ ಅವರು ತಮಗೆ ಅತ್ಯಂತ ಆಪ್ತರು ಹಾಗೂ ಪಕ್ಷದ ನಾಯಕರಿಗೂ ಯಾವುದೇ ಮಾಹಿತಿ ನೀಡದೆ ಮುಕ್ತಿಮಂದಿರಕ್ಕೆ ಅತ್ಯಂತ ರಹಸ್ಯವಾಗಿ ಆಗಮಿಸಿದ್ದರು. ಕೇವಲ ಪೊಲೀಸ್ ಸೆಕ್ಯೂರಿಟಿ … Continue reading Is this the reason why DK is becoming CM ಈ ಗರ್ಭಗುಡಿಯಲ್ಲಿ ಅಂದು ಜಪತಪ ಮಾಡಿ ಡಿಕೆಶಿ ಬೇಡಿಕೊಂಡಿದ್ದೇನು? ಈಗ ಎಲ್ಲೆಲ್ಲೂ ಮುಕ್ತಿಮಂದಿರದ್ದೇ ಮಾತು!