Tradition ಇಂದು ಪದ್ಮಿನಿ ಏಕಾದಶಿ: ಹೀಗೆಲ್ಲ ಮಾಡಿದರೆ ಪುಣ್ಯಪ್ರಾಪ್ತಿ
newsics.com/ನ್ಯೂಸಿಕ್ಸ್ ಪದ್ಮಿನಿ ಏಕಾದಶಿಯನ್ನೇ ಕಮಲ ಏಕಾದಶಿಯೆಂದು ಹಲವು ಕಡೆಗಳಲ್ಲಿ ಕರೆಯಲಾಗುತ್ತದೆ. ಈ ದಿನದಂದು ಜನರು ವಿಷ್ಣು ದೇವನ ಆರಾಧನೆಯನ್ನು ಮಾಡುತ್ತಾರೆ. ಈ ಏಕಾದಶಿ ವ್ರತದ ಪ್ರಮುಖ ವಿಚಾರವೆಂದರೆ, ಇದು ಅಧಿಕ ಮಾಸದ ಮೊದಲನೇ ಏಕಾದಶಿ ವ್ರತವಾಗಿರುತ್ತದೆ. ಈ ಏಕಾದಶಿ ವ್ರತವನ್ನು ಕ್ರಮಬದ್ಧವಾಗಿ ಆಚರಿಸುವುದರಿಂದ ಲಕ್ಷ್ಮಿ ನಾರಾಯಣರ ಕೃಪೆಗೆ ಪಾತ್ರರಾಗಬಹುದು. ಜೀವನದ ಪ್ರತಿ ಸಮಸ್ಯೆಗಳಿಗೂ ಪರಿಹಾರ ಮಾರ್ಗವನ್ನು ಕಂಡುಕೊಳ್ಳಬಹುದು. ಆದರೆ, ಈ ಏಕಾದಶಿ ದಿನದಂದು ಕೆಲವೊಂದು ಕೆಲಸಗಳನ್ನು ಮಾಡುವುದು ಮುಖ್ಯವಾಗಿದೆ. 2026ರ ಪದ್ಮಿನಿ ಏಕಾದಶಿ ವ್ರತದ ದಿನದಂದು ನೀವು … Continue reading Tradition ಇಂದು ಪದ್ಮಿನಿ ಏಕಾದಶಿ: ಹೀಗೆಲ್ಲ ಮಾಡಿದರೆ ಪುಣ್ಯಪ್ರಾಪ್ತಿ
Copy and paste this URL into your WordPress site to embed
Copy and paste this code into your site to embed