Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Prithwi Bhat ಅವತ್ತು ತುಂಬಾನೆ ಗೊಂದ್ಲ ಇತ್ತು : ನಮ್ಮ ಮದುವೆಗೆ ಒಪ್ಪಿಗೆ ಕೊಟ್ಟದ್ದು ಆ ಒಂದೇ ಒಂದು ಹೂವು!
ಕರ್ನಾಟಕಪ್ರಮುಖಮನರಂಜನೆ

Prithwi Bhat ಅವತ್ತು ತುಂಬಾನೆ ಗೊಂದ್ಲ ಇತ್ತು : ನಮ್ಮ ಮದುವೆಗೆ ಒಪ್ಪಿಗೆ ಕೊಟ್ಟದ್ದು ಆ ಒಂದೇ ಒಂದು ಹೂವು!

Share
2 Min Read
SHARE

newsics.com/ನ್ಯೂಸಿಕ್ಸ್

ಸರಿಗಮಪ ರಿಯಾಲಿಟಿ ಶೋ ಖ್ಯಾತಿಯ ಪೃಥ್ವಿ ಭಟ್‌ ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಪೋಷಕರ ವಿರೋಧದ ನಡುವೆಯೇ ಖಾಸಗಿ ಚಾನೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಅಭಿಷೇಕ್‌ ಎಂಬುವರನ್ನ ಗಾಯಕಿ ಪೃಥ್ವಿ ಭಟ್‌ ಮದುವೆಯಾದರು. ವಿವಾಹದ ಬಳಿಕ ಪೃಥ್ವಿ ಭಟ್‌ ತಂದೆಯ ಆಡಿಯೋ ವೈರಲ್‌ ಆಯ್ತು. ಪೃಥ್ವಿ ಭಟ್ ವಿವಾದದ ಕೇಂದ್ರಬಿಂದುವಾದರು. ಆನಂತರ ಪೃಥ್ವಿ ಭಟ್‌ ಹಾಗೂ ಅಭಿಷೇಕ್‌ ಗ್ರ್ಯಾಂಡ್ ಆಗಿ ರಿಸೆಪ್ಷನ್‌ ಮಾಡಿಕೊಂಡರು.

https://youtube.com/shorts/4WeDGkWkv1E?si=V5-kEiXb0VaUEmaX

ಆದರೆ ಮದುವೆ ಬೇಡ್ವಾ? ಅಭಿಷೇಕ್ ತುಂಬಾನೆ ಇಷ್ಟ ಆಗ್ತಾರೆ. ಇವರನ್ನ ಮದುವೆ ಆಗೋದಾ? ಬೇಡ್ವಾ? ಅಪ್ಪ ಮತ್ತು ಅಮ್ಮನ ಬಿಟ್ಟು ಬರೋದಾ? ಬೇಡ್ವಾ? ಈ ಎಲ್ಲ ಗೊಂದಲ ಇತ್ತು. ಆಗಲೇ ಒಂದು ಕೆಲಸ ಮಾಡಿದೆ.

ಸಮೀಪದಲ್ಲಿಯೇ ದೇವಸ್ಥಾನ (Temple) ಇತ್ತು. ದೇವರಲ್ಲಿ ಒಂದು ಪ್ರಶ್ನೆ ಕೇಳಿದೆ. ಆ ಪ್ರಶ್ನೆಗೆ ಉತ್ತರ ವಿಶೇಷವಾಗಿಯೇ ಸಿಕ್ತು. ದೇವರು ಕೊಟ್ಟ ಆ ಉತ್ತರದಿಂದಲೇ ನಾನು ಮುಂದಿನ ನಿರ್ಧಾರ ಮಾಡಿದೆ. ಮುಂದೇನಾಯಿತು ಅನ್ನೋದನ್ನ ಗಾಯಕಿ ಪೃಥ್ವಿ ಭಟ್ (Prithwi Bhat) ಹೇಳಿಕೊಂಡಿದ್ದಾರೆ.

ನಾನು ಮದುವೆ ಆದ ಹುಡುಗ ನಮ್ಮ ಮನೆಯವರೆಗೆ ಗೊತ್ತಿದ್ದಾರೆ. ಅವರು ಹೊಸಬರೇನು ಅಲ್ಲ. 2018 ರಿಂದಲೇ ಅಪ್ಪ ಮತ್ತು ಅಮ್ಮನಿಗೆ ಅಭಿಷೇಕ್ ಚೆನ್ನಾಗಿಯೇ ಗೊತ್ತಿದ್ದಾರೆ. ಆದರೂ ಬೇಡ ಅಂತಲೇ ಹೇಳಿದರು.

ಈ ಗೊಂದದಲ್ಲಿಯೇ ನಾನು ಅಭಿಯನ್ನ ಬಿಟ್ಟು ಬೇರೆ ಹುಡುಗನನ್ನ ಮದುವೆ ಆಗಿದ್ದರೆ, ನಿಜಕ್ಕೂ ಯಾವುದು ಸರಿ ಇರ್ತಾನೇ ಇರಲಿಲ್ಲ. ನನ್ನ ಜೀವನವೂ ಹಾಳಾಗ್ತಾ ಇತ್ತು. ಮದುವೆ ಆದ ಹುಡುಗನ ಲೈಫ್ ಹಾಳಾಕ್ತಾ ಇತ್ತು. ಅಭಿಷೇಕ್ ಲೈಫ್ ಕೂಡ ಸರಿ ಇರ್ತಾ ಇರಲಿಲ್ಲ..

ಕೊನೆಗೆ ಆ ದಿನ ದೇವರ ಮೊರೆ ಹೋದೆ. ಹತ್ತಿರದಲ್ಲಿಯೇ ಇದ್ದ ಗಣೇಶನ ಟೆಂಪಲ್‌ಗೆ ಹೋದೆ, ಅಲ್ಲಿ ಕೇಳಿಕೊಂಡಿರೋದು ಒಂದೇ ಒಂದು ವಿಷಯ. ನಾನು ಅಭಿಯನ್ನ ಮದುವೆ ಆದರೆ, ಚೆನ್ನಾಗಿ ಇರ್ತೀನಾ ಅಂತಲೇ ಮನಸ್ಸಿನಲ್ಲಿ ಕೇಳಿಕೊಂಡೆ. ಹಾಗೆ ಘಂಟೆ ಸದ್ದಿನಲ್ಲೋ? ಹೂವು ಬೀಳೋ ಮೂಲಕವೋ ಯಾವುದೇ ರೂಪದಲ್ಲೂ ಉತ್ತರ ಕೊಡು ಅಂತ ಗಣೇಶನನ್ನ ಕೇಳಿಕೊಂಡೆ.

ಕಣ್ಣು ಮುಚ್ಚಿ ತೆಗೆಯೋದರಲ್ಲಿಯೇ ಗಣೇಶನಿಂದ ಹೂವು ಬಿದ್ದಿತ್ತು. ಆ ಹೂವು ಈಗಲೇ ಬಿದ್ದಿದೆ. ಅದನ್ನ ನನಗೆ ಕೊಡಿ ಅಂತ ಅರ್ಚಕರ ಬಳಿ ಕೇಳಿದೆ. ಅವರು ಹೂವಿನ ಜೊತೆಗೆ ಹಣ್ಣುಕೊಟ್ಟರು. ಅಲ್ಲಿಗೆ ಅಭಿನಯನ್ನ ಮದುವೆ ಆಗುವ ನಿರ್ಧಾರ ಮಾಡಿದೆ ಅಂತಲೇ ಪೃಥ್ವಿ ಭಟ್ ಹೇಳಿಕೊಂಡಿದ್ದಾರೆ.

https://www.newsics.com/2026/05/01/student-suicide-case-in-dharwad-inspector-suspended/

TAGGED:There was so much confusion that day: that one flower was the one who agreed to our marriage!
Share This Article
Facebook Twitter Copy Link Print
Previous Article ಧಾರವಾಡದಲ್ಲಿ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ : ಇನ್ಸ್​​ಪೆಕ್ಟರ್ ಅಮಾನತು
Next Article ಕೊಡಗಿನಲ್ಲಿ ಗೊಬ್ಬರದ ತೂಕದಲ್ಲಿ ಗೋಲ್ ಮಾಲ್ : ಐಪಿಎಲ್ ಕಂಪನಿಯಿಂದ ರೈತರಿಗೆ ಮೋಸ

Popular Posts

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

You Might Also Like

ಕರ್ನಾಟಕಪ್ರಮುಖ

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read
ಕರ್ನಾಟಕಪ್ರಮುಖ

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read
ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?