ಬೆಂಗಳೂರಿಗರ ವರ್ಕಿಂಗ್ ಹುಚ್ಚಿನ ಬಗ್ಗೆ ಉದ್ಯಮಿ ಹೇಳಿದ್ದೇನು?

Subscribe ನ್ಯೂಸಿಕ್ಸ್ ಕನ್ನಡ newsics.com ಇತ್ತೀಚೆಗೆ ಉದ್ಯಮಿಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಹಾಕಿರೋ ಪೋಸ್ಟ್ ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಬೆಂಗಳೂರಿನಲ್ಲಿ ಜನ ಬರೀ ‘ಕೆಲಸಗಾರರಾಗಿ’ ಉಳಿದಿದ್ದಾರೆ, ಇಲ್ಲಿನವರಿಗೆ ಕೆಲಸ ಬಿಟ್ಟು ಬೇರೇನೂ ಗೊತ್ತಿಲ್ಲ ಅಂತ ಇವರು ಕಿಡಿಕಾರಿದ್ದಾರೆ. ಇದಕ್ಕೆ ಅವರು ‘ಬೆಂಗಳೂರು ವೈರಸ್’ ಅಂತ ಹೆಸರಿಟ್ಟಿದ್ದಾರೆ. ಈ ವೈರಸ್‌ನಿಂದ ತಪ್ಪಿಸಿಕೊಳ್ಳೋಕೆ ಅವರು ಸಿಟಿಯನ್ನೇ ಬಿಟ್ಟು ಗೋವಾಕ್ಕೆ ಹೋಗಿದ್ದಾರೆ. ಅಲ್ಲಿನ ಶಾಂತಿಯುತ ಜೀವನದ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಅಂಕಿತಾ ವೆಂಗುರ್ಲೇಕರ್ ಅನ್ನೋ ಉದ್ಯಮಿ ಈ ಚರ್ಚೆಯನ್ನ ಶುರು ಮಾಡಿದವರು. … Continue reading ಬೆಂಗಳೂರಿಗರ ವರ್ಕಿಂಗ್ ಹುಚ್ಚಿನ ಬಗ್ಗೆ ಉದ್ಯಮಿ ಹೇಳಿದ್ದೇನು?