ದೊಡ್ಮನೆ ಹಬ್ಬದ ವಿರುದ್ಧ Bigboss ರಕ್ಷಿತಾ ಶೆಟ್ಟಿ ಕಿಡಿಕಾರಿದ್ದೇಕೆ?
https://youtube.com/shorts/tAQS6h_SZWA?si=f1t_2CedcPuoHdto Subscribe ನ್ಯೂಸಿಕ್ಸ್ ಕನ್ನಡ newsics.com ಬಿಗ್ ಬಾಸ್ ಕನ್ನಡ 12 ಸ್ಪರ್ಧಿಗಳನ್ನೆಲ್ಲಾ ಒಟ್ಟುಗೂಡಿಸಿ ‘ದೊಡ್ಮನೆ ಹಬ್ಬ’ ಎಂಬ ವಿಶೇಷ ಕಾರ್ಯಕ್ರಮವನ್ನ ಕಲರ್ಸ್ ಕನ್ನಡ ವಾಹಿನಿ ಆಯೋಜಿಸಿತ್ತು. ಸುಷ್ಮಾ ಕೆ ರಾವ್ ನಿರೂಪಣೆ ಮಾಡಿದ್ದರು. ಈ ಕುರಿತಂತೆ ಯೂಟ್ಯೂಬ್ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ರಕ್ಷಿತಾ ಶೆಟ್ಟಿ ಆಂಕರ್ ಸುಷ್ಮಾ ಕೆ ರಾವ್ ಬಗ್ಗೆಯೇ ಅಸಮಧಾನ ಹೊರಹಾಕಿದ್ದಾರೆ. ರಕ್ಷಿತಾ.. ರಕ್ಷಿತಾ.. ಇದು ನಾಮಿನೇಷನ್ ಅಲ್ಲ ಅಂತಿದ್ದರು. ನಮಗೂ ಕೂಡ ಮಾತಾಡೋದಕ್ಕೆ ತುಂಬಾ ಇತ್ತು. ನಾವು ಮಾತಾಡುವಾಗ ಯಾಕೆ ಕಮ್ಮಿ … Continue reading ದೊಡ್ಮನೆ ಹಬ್ಬದ ವಿರುದ್ಧ Bigboss ರಕ್ಷಿತಾ ಶೆಟ್ಟಿ ಕಿಡಿಕಾರಿದ್ದೇಕೆ?
Copy and paste this URL into your WordPress site to embed
Copy and paste this code into your site to embed