ಕೆಜಿಎಫ್ನಲ್ಲಿ ಮಣ್ಣನ್ನು ಬಿಡದ ಕಳ್ಳರು; 14 ಮಂದಿ ಅರೆಸ್ಟ್, ಆಗಿದ್ದೇನು?
https://youtube.com/shorts/tAQS6h_SZWA?si=vAoxcVAHQglCsru5 Subscribe ನ್ಯೂಸಿಕ್ಸ್ ಕನ್ನಡ newsics.com ಕೋಲಾರದ ಕೆಜಿಎಫ್ನಲ್ಲಿರುವ ಮುಚ್ಚಿದ್ದ ಚಿನ್ನದ ಗಣಿಯಲ್ಲಿ ಬಂಗಾರದ ಮಣ್ಣು ಕದ್ದಿದ್ದ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಚಿನ್ನದ ಅದಿರು ಇದ್ದ ಮಣ್ಣನ್ನು ಯಶಸ್ವಿಯಾಗಿ ವಶಕ್ಕೆ ಪಡೆದಿದ್ದಾರೆ. ಭಾರತ್ ಗೋಲ್ಡ್ ಮೈನ್ಸ್ ಸಂಸ್ಥೆಗೆ ಸೇರಿದ ಗಿಲ್ಬರ್ಟ್ ಶಾಪ್ಟ್ ಹೆಸರಿನ ಮೈನಿಂಗ್ ಪ್ರದೇಶದಲ್ಲಿ ಕಳ್ಳರು ಪ್ರತ್ಯೇಕವಾಗಿ 2 ಬಾರಿ ಮಣ್ಣು ಕದ್ದಿದ್ದರು. ಫೆಬ್ರವರಿ 6 ಮತ್ತು, ಫೆ. 10 ರಂದು 12 ಮೂಟೆಗಳಷ್ಟು ಮಣ್ಣು ಕಳವು ಮಾಡಿದ್ದರು. ಸದ್ಯ, 2 ಪ್ರಕರಣದಲ್ಲಿ ಒಟ್ಟು 14 … Continue reading ಕೆಜಿಎಫ್ನಲ್ಲಿ ಮಣ್ಣನ್ನು ಬಿಡದ ಕಳ್ಳರು; 14 ಮಂದಿ ಅರೆಸ್ಟ್, ಆಗಿದ್ದೇನು?
Copy and paste this URL into your WordPress site to embed
Copy and paste this code into your site to embed