DCM ಅಜಿತ್ ಪವಾರ್ ಅಪಘಾತದ ಹಿಂದೆ ವಿಧ್ವಂಸಕ ಕೃತ್ಯದ ಶಂಕೆ ಎಂದ ರೋಹಿತ್ ಪವಾರ್

Subscribe ನ್ಯೂಸಿಕ್ಸ್ ಕನ್ನಡ newsics.com ಮುಂಬೈ: ಕಳೆದ ತಿಂಗಳು ಜ. 28ರಂದು ಪುಣೆ ಜಿಲ್ಲೆಯ ಬಾರಾಮತಿ ವಿಮಾನ ನಿಲ್ದಾಣದಲ್ಲಿ ನಡೆದ, ಡಿಸಿಎಂ ಅಜಿತ್ ಪವಾರ್ ಸಾವಿಗೆ ಕಾರಣವಾದ ನಡೆದ ವಿಮಾನ ಅಪಘಾತ ಘಟನೆ ವಿಧ್ವಂಸಕ ಕೃತ್ಯ ಎಂದು ಮಂಗಳವಾರ(ಫೆ. 10) ಎನ್​ಸಿಪಿ ಶಾಸಕ ರೋಹಿತ್ ಪವಾರ್  ಆರೋಪಿಸಿದ್ದಾರೆ. ಈ ಕುರಿತು ಬಹು ತನಿಖಾ ಸಂಸ್ಥೆಗಳಿಂದ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ಈ ಕುರಿತು ಮುಂಬೈನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, ಅಪಘಾತದ ದಿನದಂದು ಪೈಲಟ್ ಆಗಿದ್ದ ಕ್ಯಾಪ್ಟನ್ … Continue reading DCM ಅಜಿತ್ ಪವಾರ್ ಅಪಘಾತದ ಹಿಂದೆ ವಿಧ್ವಂಸಕ ಕೃತ್ಯದ ಶಂಕೆ ಎಂದ ರೋಹಿತ್ ಪವಾರ್