ಅಪಘಾತಕ್ಕೂ ಐದು ದಿನಗಳ ಮುನ್ನ ಅಜಿತ್ ಪವಾರ್ ಹೀಗ್ಯಾಕೆ ಹೇಳಿದ್ದರು?; ಆ ದಿನ ಅವರಿಗೆ ಕಾಡಿದ್ದೇನು?

Subscribe ನ್ಯೂಸಿಕ್ಸ್ ಕನ್ನಡ newsics.com ಬಾರಾಮತಿಯಲ್ಲಿ ಸಂಭವಿಸಿದ ಭೀಕರ ವಿಮಾನ ಅಪಘಾತಕ್ಕೆ ಐದು ದಿನಗಳ ಮೊದಲು ಅಜಿತ್ ಪವಾರ್ ವ್ಯಕ್ತಪಡಿಸಿದ ಮನದಾಳದ ಮಾತುಗಳು ಈಗ ಎಲ್ಲರಿಗೂ ಕಣ್ಣೀರು ತರಿಸುತ್ತಿವೆ. ಅಜಿತ್ ಪವಾರ್ ಅವರ ಆಪ್ತ ಸ್ನೇಹಿತ ಹಾಗೂ ವಿದ್ಯಾ ಪ್ರತಿಷ್ಠಾನದ ಟ್ರಸ್ಟಿ ಕಿರಣ್ ಗುಜರ್ ಅವರು ಹಂಚಿಕೊಂಡ ನೆನಪುಗಳು ಅಜಿತ್ ಅವರ ಒಳಗಿನ ಸಂಕಟವನ್ನು ಬಹಿರಂಗಪಡಿಸುತ್ತವೆ. ನನಗೆ ಈಗ ತುಂಬಾ ಬೇಸರವಾಗಿದೆ… ಈ ಎಲ್ಲದಿಂದ ನನಗೆ ಸಾಕು ಅನಿಸುತ್ತಿದೆ ಎಂದು ದಾದಾ ಹೇಳಿದ್ದನ್ನು ಗುಜರ್ ನೆನಪಿಸಿಕೊಂಡಿದ್ದಾರೆ. ಅಪಘಾತಕ್ಕೂ … Continue reading ಅಪಘಾತಕ್ಕೂ ಐದು ದಿನಗಳ ಮುನ್ನ ಅಜಿತ್ ಪವಾರ್ ಹೀಗ್ಯಾಕೆ ಹೇಳಿದ್ದರು?; ಆ ದಿನ ಅವರಿಗೆ ಕಾಡಿದ್ದೇನು?